ಗುಜರಾತ ಉಚ್ಚ ನ್ಯಾಯಾಲಯದಿಂದ ತಿಸ್ತಾ ಸೆಟಲವಾಡರಿಗೆ ಪೊಲೀಸರಿಗೆ ಶರಣಾಗುವಂತೆ ಆದೇಶ !

ಜಾಮೀನು ಅರ್ಜಿಯ ವಜಾ

ತೀಸ್ತಾ ಸೆಟಲವಾಡ

ಕರ್ಣಾವತಿ (ಗುಜರಾತ) – ಗುಜರಾತ ಉಚ್ಚ ನ್ಯಾಯಾಲಯವು ತಥಾಕಥಿತ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲವಾಡ ಇವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಪೊಲೀಸರಿಗೆ ಶರಣು ಹೋಗುವಂತೆ ಆದೇಶಿಸಿದೆ. ತಿಸ್ತಾ ಸೆಟಲವಾಡ ಇವರ ಮೇಲೆ 2002 ರಲ್ಲಿ ನಡೆದ ಗುಜರಾತ ಗಲಭೆಯಲ್ಲಿ ಅಮಾಯಕ ವ್ಯಕ್ತಿಗಳನ್ನು ಸುಳ್ಳು ಅಪರಾಧದಲ್ಲಿ ಸಿಲುಕಿಸಿರುವ ಆರೋಪವಿದೆ. ಜೂನ 25, 2022 ರಂದು ಅವರನ್ನು ಬಂಧಿಸಲಾಗಿತ್ತು. ಸಪ್ಟೆಂಬರ 2022 ರಲ್ಲಿ ಅವರಿಗೆ ಜಾಮೀನು ಮಂಜೂರಾಗಿತ್ತು.