ಅಭಿಯಾನದ ಸೇವೆಯು ಭಾವದ ಸ್ತರದಲ್ಲಾಗಲು ಪೂ. ರಮಾನಂದ ಗೌಡ ಇವರು ಮಾಡಿದ ಮಾರ್ಗದರ್ಶನ
ನೌಕರಿಯ ಸಮಯದ ನಿಯೋಜನೆ ಮಾಡುವುದು, ಎಷ್ಟು ಗಂಟೆಗೆ ಹೊರಡುವುದು, ಅಲ್ಲಿಗೆ ಹೋಗಿ ಏನು ಮಾಡುವುದು ?, ಅಲ್ಲಿ ಎಲ್ಲೆಲ್ಲಿ ವ್ಯಷ್ಟಿ ಮಾಡಬಹುದು, ಸೇವೆ ಮಾಡಬಹುದು, ಎಂದು ವಿಚಾರ ಮಾಡಿ ಅದರ ನಿಯೋಜನೆ ಮಾಡಬೇಕು.
ನೌಕರಿಯ ಸಮಯದ ನಿಯೋಜನೆ ಮಾಡುವುದು, ಎಷ್ಟು ಗಂಟೆಗೆ ಹೊರಡುವುದು, ಅಲ್ಲಿಗೆ ಹೋಗಿ ಏನು ಮಾಡುವುದು ?, ಅಲ್ಲಿ ಎಲ್ಲೆಲ್ಲಿ ವ್ಯಷ್ಟಿ ಮಾಡಬಹುದು, ಸೇವೆ ಮಾಡಬಹುದು, ಎಂದು ವಿಚಾರ ಮಾಡಿ ಅದರ ನಿಯೋಜನೆ ಮಾಡಬೇಕು.
ಸಂತರ ಚರಣಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುತ್ತದೆ. ಕಂಚಿನ ಬಟ್ಟಲಿನಿಂದ ಅವರ ಅಂಗಾಲುಗಳನ್ನು ಉಜ್ಜುತ್ತಿರುವಾಗ ಅವರ ಅಂಗಾಲುಗಳಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದ ಕಂಚಿನ ಬಟ್ಟಲು ಚೈತನ್ಯದಿಂದ ತುಂಬಿಹೋಯಿತು.
ನಾವು ಸಂಪೂರ್ಣ ಕ್ಷಮತೆಯನ್ನು ಅರ್ಪಿಸಿ ಸಾಧನೆ ಮಾಡಿದರೆ ಕ್ಷಮತೆ ವೃದ್ಧಿಯಾಗುತ್ತದೆ, ಪ್ರತಿಯೊಂದು ಸ್ಥಳದಲ್ಲಿ ಕಡಿಮೆತನ ತೆಗೆದುಕೊಂಡು ಮಾಡುವುದು ಸಾಧ್ಯವಾಗುತ್ತದೆ, ತನ್ನನ್ನು ಮರೆತು ಇತರರ ವಿಚಾರ ಹೆಚ್ಚು ಮಾಡುವ ಪ್ರಯತ್ನವಾಗುತ್ತದೆ, ಗುರುಕಾರ್ಯವು ನನ್ನದಾಗಿದೆ ಈ ಭಾವದಿಂದ ಎಷ್ಟೇ ಕಷ್ಟವಾದರೂ ನಡೆಯುತ್ತದೆ, ಎಂಬ ವಿಚಾರವಿರುತ್ತದೆ.
ಯಾವುದೇ ವ್ಯಕ್ತಿಯ ಗುಣವೈಶಿಷ್ಟ್ಯಗಳನ್ನು ಹೇಳುವುದರೊಂದಿಗೆ ಪ್ರೋತ್ಸಾಹ ನೀಡುವ, ‘ಮಾಯೆಯಲ್ಲಿ ಸಿಲುಕದೇ ಆದರ್ಶ ಜೀವನವನ್ನು ಹೇಗೆ ಜೀವಿಸುವುದು ?’, ಎಂದು ಬೋಧಿಸುವ, ಕುಟುಂಬದವರಿಗೆ ಮಾರ್ಗದರ್ಶನ ಮಾಡುವ, ಹೀಗೆ ವಿವಿಧ ಮಗ್ಗಲುಗಳನ್ನು ಪ.ಪೂ. ದಾದಾರವರು ಈ ಕಾವ್ಯಗಳ ಮೂಲಕ ಮಂಡಿಸಿದ್ದಾರೆ.
ಜಿಜ್ಞಾಸೆ, ಕಲಿಯುವ ವೃತ್ತಿ, ಪ್ರೀತಿ, ತ್ಯಾಗ, ಅತ್ಯಲ್ಪ ಅಹಂ ಮುಂತಾದ ಗುಣಗಳಿಂದ ತುಂಬಿದ ಸೌ. ಯೋಯಾ ಇವರು ‘ಸಮಷ್ಟಿ ಸಂತ’ರೆಂದು ‘ಎಸ್.ಎಸ್.ಆರ್.ಎಫ್.’ನ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ.
ಸ್ಪಿರಿಚ್ಯುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್ನ (ಎಸ್.ಎಸ್.ಆರ್.ಎಫ್.ನ) ಫ್ರಾನ್ಸ್ನ; ಆದರೆ ಕೆಲವು ವರ್ಷಗಳಿಂದ ರಾಮನಾಥಿಯ ಸನಾತನದ ಆಶ್ರಮದಲ್ಲಿ ವಾಸ್ತವ್ಯದಲ್ಲಿರುವ ಸಾಧಕಿ ಸೌ. ಯೋಯಾ ಸಿರಿಯಾಕ್ ವಾಲೆ (೪೧ ವರ್ಷ) ಇವರು ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದ ಬಗ್ಗೆ ಅಕ್ಟೋಬರ್ ೩೦ ರಂದು ವಿದೇಶಿ ಸಾಧಕರ ಸತ್ಸಂಗದಲ್ಲಿ ಘೋಷಿಸಲಾಯಿತು.
ಕು. ದೀಪಾಲಿ ಇವರ ವೈಶಿಷ್ಟ್ಯವೆಂದರೆ ಆರಂಭದಲ್ಲಿ ವ್ಯಷ್ಟಿ ಪ್ರಕೃತಿಯಿದ್ದ ದೀಪಾಲಿ ಇವರು ‘ಕಲಿಯುವ ವೃತ್ತಿ’, ‘ಆಜ್ಞಾಪಾಲನೆ ಮಾಡುವುದು’ ಮತ್ತು ‘ಸಾಧಕರ ಮೇಲಿನ ನಿರಪೇಕ್ಷ ಪ್ರೀತಿ’ ಈ ಗುಣಗಳ ಮೂಲಕ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಸುಸಂಗಮ ಮಾಡಿದರು.
೨೮ ಅಕ್ಟೋಬರ್ ಈ ದಿನದಂದು ಪೂ. (ಕು.) ದೀಪಾಲಿ ಮತಕರ ಇವರು ಸನಾತನ ಸಂಸ್ಥೆಯ ೧೧೨ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನರಾರದು ಎಂದು ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಒಂದು ಸಮಾರಂಭದಲ್ಲಿ ಘೋಷಿಸಿದರು.
ಪೂ. ರಮಾನಂದ ಅಣ್ಣನವರ ಮಾರ್ಗದರ್ಶನದಲ್ಲಿ, ‘ಒಂದು ದಿನ ನಮ್ಮಿಂದ ಸೇವೆ ಆಗದಿದ್ದರೆ, ನಮಗೆ ನಿದ್ದೆಯೇ ಬರಬಾರದು ಇಷ್ಟೊಂದು ನಮ್ಮ ತಳಮಳ ಇರಬೇಕು, ಎಂದು ಹೇಳಿದ್ದರು. ಅದೇ ವಿಚಾರವು ಮನಸ್ಸಿನಲ್ಲಿ ಬರುತ್ತಿತ್ತು.
ಸಾಧಕರು ಪ್ರಸಾರದ ದೃಷ್ಟಿಯಿಂದ ‘ವಾಟ್ಸಆಪ್’ನ ‘ಸ್ಟೇಟಸ್’ನಲ್ಲಿ ಗ್ರಂಥಕ್ಕೆ ಸಂಬಂಧಿಸಿದ ಕೆಲವು ಛಾಯಾಚಿತ್ರಗಳನ್ನು ಇಡುತ್ತಾರೆ. ಅದನ್ನು ನೋಡಿ ಕೆಲವು ಜಿಜ್ಞಾಸುಗಳು ಸಾಧಕರನ್ನು ಸಂಪರ್ಕಿಸಿ ಗ್ರಂಥಗಳಿಗೆ ಬೇಡಿಕೆಯನ್ನು ನೀಡಿದರು.