ಚಿಪಳೂಣ ತಾಲೂಕಿನ ನಿವಳಿ (ಕಾತಳವಾಡಿ) ಯ ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು (೭೦ ವರ್ಷ) ೨೪ ಆಗಸ್ಟ್ ೨೦೨೧ ರ ಮಧ್ಯರಾತ್ರಿ ೧೨.೧೫ ಕ್ಕೆ ಅವರ ನಿವಾಸದಲ್ಲಿ ದೇಹತ್ಯಾಗ ಮಾಡಿದರು. ಅವರ ಅಂತಿಮ ಸಂಸ್ಕಾರವನ್ನು ಆಗಸ್ಟ್ ೨೫ ರಂದು ಮಧ್ಯಾಹ್ನ ೧ ಗಂಟೆಗೆ ನೆರವೇರಿಸಲಾಯಿತು. ಪೂ. ಸಖಾರಾಮ ಬಾಂದ್ರೆ ಮಹಾರಾಜರು ಒಬ್ಬ ಮಗ, ಸೊಸೆ, ಮಗಳು, ಅಳಿಯ, ೩ ಸಹೋದರರು, ೩ ಅತ್ತಿಗೆಯರು, ಸೋದರಳಿಯ, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಸನಾತನ ಪರಿವಾರವು ಬಾಂದ್ರೆ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ. ೩೧ ಜನವರಿ ೨೦೨೧ ರಂದು ಸನಾತನ ಸಂಸ್ಥೆಯ ವತಿಯಿಂದ ಹ.ಭ.ಪ. ಸಖಾರಾಮ ಬಾಂದ್ರೆ ಮಹಾರಾಜರು ಸಂತರಾಗಿದ್ದಾರೆ ಎಂದು ಕೌಟುಂಬಿಕ ಸಮಾರಂಭದಲ್ಲಿ ಘೋಷಿಸಲಾಗಿತ್ತು. ಸನಾತನದ ಸದ್ಗುರು ಸತ್ಯವಾನ ಕದಮ ಇವರು ಅವರ ಸನ್ಮಾನ ಮಾಡಿದ್ದರು.
ಸನಾತನ ಪ್ರಭಾತ > ಸಾಧನೆ > ಮಹಾರಾಷ್ಟ್ರದ ನಿವಳಿಯಲ್ಲಿ (ಚಿಪಳೂಣ ತಾಲೂಕು, ರತ್ನಾಗಿರಿ ಜಿಲ್ಲೆ) ಪೂಜ್ಯ (ಹ.ಭ.ಪ) ಸಖಾರಾಮ ಬಾಂದ್ರೆ ಮಹಾರಾಜರ (೭೦ ವರ್ಷ) ದೇಹತ್ಯಾಗ !
ಮಹಾರಾಷ್ಟ್ರದ ನಿವಳಿಯಲ್ಲಿ (ಚಿಪಳೂಣ ತಾಲೂಕು, ರತ್ನಾಗಿರಿ ಜಿಲ್ಲೆ) ಪೂಜ್ಯ (ಹ.ಭ.ಪ) ಸಖಾರಾಮ ಬಾಂದ್ರೆ ಮಹಾರಾಜರ (೭೦ ವರ್ಷ) ದೇಹತ್ಯಾಗ !
ಸಂಬಂಧಿತ ಲೇಖನಗಳು
- ‘ರಾಮಕೃಷ್ಣ ಮಿಶನ್’ನ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಮಹಾರಾಜರ ನಿಧನ
- ಸನಾತನ ಸಂಸ್ಥೆಯ ಕಾರ್ಯಕ್ಕಾಗಿ ಜ್ಞಾನಶಕ್ತಿ ಮತ್ತು ಚೈತನ್ಯಶಕ್ತಿ ಪೂರೈಸುವ ಸನಾತನದ ಗ್ರಂಥ ಸಂಪತ್ತು !
- ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದ ಅನೇಕ ಸಾಧಕರು ಮತ್ತು ಜಿಜ್ಞಾಸುಗಳ ಆಧ್ಯಾತ್ಮಿಕ ಉನ್ನತಿ ಆಗುವುದು ಇದು ಆಧ್ಯಾತ್ಮಿಕ ಇತಿಹಾಸದ ಅದ್ವಿತೀಯ ಘಟನೆ !
- ಸಾಧಕರೇ, ಇತರ ಸಾಧಕರು ಮತ್ತು ಸಂತರ ಕುರಿತಾದ ವೈಶಿಷ್ಟ್ಯಪೂರ್ಣ ವಿಷಯಗಳನ್ನು ತತ್ಪರತೆಯಿಂದ ಬರೆದು ಕಳುಹಿಸಿ !
- ಸನಾತನದ ೭೫ ನೇ ಸಮಷ್ಟಿ ಸಂತರಾದ ಪೂ. ರಮಾನಂದ ಗೌಡ ಇವರು ‘ಸಾಧನಾವೃದ್ಧಿ ಮತ್ತು ಸಾಧಕ ನಿರ್ಮಿತಿ’ ಈ ವಿಷಯದ ಸತ್ಸಂಗದ ಸಂಹಿತೆಯನ್ನು ತಯಾರಿಸಲು ಮಾಡಿದ ಮಾರ್ಗದರ್ಶನ
- ಸನಾತನದ ದೇವದ್ (ಪನ್ವೇಲ್)ನಲ್ಲಿರುವ ಆಶ್ರಮದಲ್ಲಿ ಪ.ಪೂ. ಭಕ್ತರಾಜ ಮಹಾರಾಜ್ ಮತ್ತು ಪ.ಪೂ. ರಮಾನಂದ ಮಹಾರಾಜರ ಗುರುಪಾದುಕೆಯ ಆಗಮನ !