ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಸಂಪತ್ತು !
ನಮ್ಮ ಗುರುಗಳು ಇಲ್ಲಿಯವರೆಗೆ ನಮ್ಮನ್ನು ಸಾಧನೆಯಲ್ಲಿ ತರಲು ಎಷ್ಟೊಂದು ಅಪಾರ ತೊಂದರೆಗಳನ್ನು ತೆಗೆದುಕೊಂಡಿರಬಹುದು, ತೊಂದರೆಗಳನ್ನು ಸಹಿಸಿರಬಹುದು, ಇದು ಕೇವಲ ಅವರಿಗೇ ಗೊತ್ತು ! ಅವರು ಎಂದಿಗೂ ಈ ಕುರಿತು ಹೇಳುವುದಿಲ್ಲ.
ನಮ್ಮ ಗುರುಗಳು ಇಲ್ಲಿಯವರೆಗೆ ನಮ್ಮನ್ನು ಸಾಧನೆಯಲ್ಲಿ ತರಲು ಎಷ್ಟೊಂದು ಅಪಾರ ತೊಂದರೆಗಳನ್ನು ತೆಗೆದುಕೊಂಡಿರಬಹುದು, ತೊಂದರೆಗಳನ್ನು ಸಹಿಸಿರಬಹುದು, ಇದು ಕೇವಲ ಅವರಿಗೇ ಗೊತ್ತು ! ಅವರು ಎಂದಿಗೂ ಈ ಕುರಿತು ಹೇಳುವುದಿಲ್ಲ.
ಭಾವಪೂರ್ಣ ಮತ್ತು ಪರಿಪೂರ್ಣ ಸೇವೆ ಮಾಡುವ ಶ್ರೀಮತಿ ಮಂದಾಕಿನಿ ಡಗವಾರ (೫೯) ಸನಾತನದ ೧೧೯ ನೇ ಸಮಷ್ಟಿ ಸಂತ ಪದವಿಯಲ್ಲಿ ವಿರಾಜಮಾನ !
ನನ್ನ ಚಿತ್ರಗಳನ್ನು ನೋಡಿ ಗುರುದೇವರು ನಗಬಹುದೇನೋ ಎಂದು ಅನಿಸಿತು; ಆದರೆ ಹಾಗೇನು ಆಗಲಿಲ್ಲ. ಯಾರಾದರೊಬ್ಬ ಉಚ್ಚ ಮಟ್ಟದ ಕಲಾಕಾರನನ್ನು ಪ್ರಶಂಸಿಸುವಂತೆ ಪ.ಪೂ. ಗುರುದೇವರು ನನ್ನ ಪ್ರಶಂಸೆಯನ್ನು ಮಾಡಿದರು.
‘ಪೂ. ವಾಗಳೆ ಅಜ್ಜ ಇವರು ದೇಹತ್ಯಾಗ ಮಾಡಿದ ನಂತರವೂ ಅವರ ವಾಸಸ್ಥಾನದ ವಾತಾವರಣ ಅಹ್ಲಾದಕರವಾಗಿತ್ತು’ ಎಂದು ಅನೇಕರಿಗೆ ಅನುಭವವಾಯಿತು. ‘ಪೂ. ವಾಗಳೆ ಅಜ್ಜ ತೀರಿಕೊಂಡರು, ಎಂದು ಅನಿಸುತ್ತಿರಲಿಲ್ಲ. ಅವರ ಮುಖ ಸಜೀವದಂತೆ ಅರಿವಾಗುತ್ತಿತ್ತು. ವಾತಾವರಣದಲ್ಲಿ ಬೃಹತ್ಪ್ರಮಾಣದಲ್ಲಿ ಚೈತನ್ಯದ ಅರಿವಾಗುತ್ತಿತ್ತು.
ಆನಂದಿ, ಹಸನ್ಮುಖಿ ಮತ್ತು ಮುಗ್ದಭಾವದಿಂದ ಶ್ರೀವಿಠ್ಠಲನ ಭಕ್ತಿಯಲ್ಲಿ ತಲ್ಲೀನರಾಗಿರುವ ಈಶ್ವರಪುರದ ಶ್ರೀ. ರಾಜಾರಾಮ ಭಾವೂ ನರೂಟೆ ಇವರು ಸಂತ ಪದವಿಯಲ್ಲಿ ವಿರಾಜಮಾನರಾದರೆಂದು ಸನಾತನ ಸಂಸ್ಥೆಯ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಘೋಷಿಸಿದರು.
ಪ್ರತಿಯೊಂದು ಸೇವೆಯನ್ನು ಜವಾಬ್ದಾರಿಯಿಂದ ನಿರ್ವಹಿಸುವ ಪೂ. (ಸುಶ್ರೀ)ರತ್ನಮಾಲಾ ದಳವಿ ಇವರಿಗೆ ಪೂ. (ಸೌ.) ಅಶ್ವಿನಿ ಪವಾರ ಇವರು ಉಡುಗೊರೆಯನ್ನು ನೀಡಿ ಸನ್ಮಾನಿಸಿದರು. ಈ ಭಾವಸಮಾರಂಭದಲ್ಲಿ ದೇವದ ಆಶ್ರಮದ ಸದ್ಗುರುಗಳು, ಸಂತರು ಹಾಗೂ ಸಾಧಕರು ಉಪಸ್ಥಿತರಿದ್ದರು.
‘ರಾಮಜಿದಾದಾರವರು ಚಿಕ್ಕಂದಿನಿಂದಲೇ ಸ್ವಭಾವದಿಂದ ಶಾಂತ, ಅತ್ಯಂತ ಪ್ರೇಮಮಯಿ, ಮೃದು; ಆದರೆ ಮಿತಭಾಷಿಯಾಗಿದ್ದರು’. ಅವರಿಗೆ ಸಿಟ್ಟು ಎಂಬುದು ಗೊತ್ತೇ ಇರಲಿಲ್ಲ. ಅವರು ಯಾವಾಗಲೂ ನಗುಮುಖದಿಂದಿರುತ್ತಿದ್ದರು.
ಸ್ಥಿರ, ತ್ಯಾಗ ವೃತ್ತಿ, ದೇವರ ಬಗ್ಗೆ ಶ್ರದ್ಧೆ ಹಾಗೂ ಭಾವವಿರುವ ಶ್ರೀಮತಿ ಸುಧಾ ಉಮಾಕಾಂತ ಸಿಂಗಬಾಳ (ವಯಸ್ಸು 82) ಸನಾತನದ 117ನೇ ಸಂತಪದವಿಯಲ್ಲಿ ವಿರಾಜಮಾನರಾದರು. ಸಿಂಗಬಾಳ ಕುಟುಂಬದವರ ಮನೆಯ ಜವಾಬ್ದಾರಿಯನ್ನು ನಿಭಾಯಿಸುವ ಸುಶ್ರೀ (ಕು.) ಕಲಾ ಖೆಡೆಕರ ಸಹ ಶೇ. 61 ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆ.
ಪೂ. (ಶ್ರೀಮತಿ) ರುಕ್ಷ್ಮಿಣಿ ಪುರುಷೋತ್ತಮ ಲೊಂಡೆ ಇವರು ಸನಾತನದ ೩೯ ನೇ ಸಂತರಾಗಿದ್ದು ಅವರು ೨೩ ಜನವರಿ ೨೦೧೪ ರಂದು ಸಂತಪದವಿಯಲ್ಲಿ ವಿರಾಜಮಾನರಾಗಿದ್ದರು.
ಪೂ. ಭಾರ್ಗವರಾಮರ ಹೊಣೆ ನನ್ನದಾಗಿದ್ದರೂ ಭಗವಂತನು ನನ್ನ ಬಗ್ಗೆ ಚಿಂತನೆ ಮಾಡಿ ನನ್ನ ಮೇಲೆ ಕೃಪೆ ಮಾಡಿದರು. ಈ ಪ್ರಸಂಗದಿಂದ ನನಗೆ ‘ಭಗವಂತ ಎಷ್ಟು ಶ್ರೇಷ್ಠನಾಗಿದ್ದಾನೆ’ ಎಂಬುದು ಅರಿವಾಯಿತು !