ಸನಾತನ ವಿಚಾರ ಮತ್ತು ಅದರ ಸದ್ಯದ ಸ್ಥಿತಿ !
ಇಂದಿನ ಮೂಲಭೂತ ಪ್ರಶ್ನೆಗಳ ಉತ್ತರಗಳನ್ನು ಪಡೆಯಲು ಮೂಲ ಸನಾತನದ ವಿಚಾರಗಳು ಏನಿವೆ ? ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ. ಅವುಗಳನ್ನು ತಿಳಿದುಕೊಂಡರೆ, ಇಂದು ನಡೆಯುತ್ತಿರುವ ಆಧುನಿಕ ಮೌಲ್ಯಗಳ ಮಂಥನದಲ್ಲಿನ ಅವಗುಣಗಳನ್ನು ದೂರ ಮಾಡಬಹುದು.
ಇಂದಿನ ಮೂಲಭೂತ ಪ್ರಶ್ನೆಗಳ ಉತ್ತರಗಳನ್ನು ಪಡೆಯಲು ಮೂಲ ಸನಾತನದ ವಿಚಾರಗಳು ಏನಿವೆ ? ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ. ಅವುಗಳನ್ನು ತಿಳಿದುಕೊಂಡರೆ, ಇಂದು ನಡೆಯುತ್ತಿರುವ ಆಧುನಿಕ ಮೌಲ್ಯಗಳ ಮಂಥನದಲ್ಲಿನ ಅವಗುಣಗಳನ್ನು ದೂರ ಮಾಡಬಹುದು.
ಕಾಲಕ್ಕನುಸಾರ ಸಾಧನೆಗಾಗಿ ಅವಶ್ಯಕ ಜ್ಞಾನ, ಜ್ಞಾನ ಪಡೆಯುವ ಸಾಧಕನ ಸಾಧನೆಯ ತಳಮಳ ಮತ್ತು ಅವನ ಸ್ವಂತದ ಸಾಧನೆ ಮತ್ತು ಕೊನೆಗೆ ಸಾಧನೆಗಾಗಿ ಜ್ಞಾನದ ಪ್ರತ್ಯಕ್ಷ ಲಾಭ ಮಾಡಿಕೊಳ್ಳುವ ಜೀವದ ಜಿಜ್ಞಾಸುವೃತ್ತಿ ಈ ಎಲ್ಲ ಘಟಕಗಳ ಮೇಲೆ ಈಶ್ವರೀ ಜ್ಞಾನದ ಫಲಶೃತಿಯು ಅವಲಂಬಿಸಿರುತ್ತದೆ.’
‘ಪ.ಪೂ. ಡಾಕ್ಟರರು ‘ಓರ್ವ ಸಾಧಕಿಯ ಆಧ್ಯಾತ್ಮಿಕ ಉನ್ನತಿಯು ೨೦ ವರ್ಷಗಳ ನಂತರ ಆಗುವುದು, ಎಂದು ಹೇಳಿದ್ದರು. ಅನಂತರ ಜವಾಬ್ದಾರ ಸಾಧಕಿಯು ಆ ಸಾಧಕಿಗೆ ಸಹಾಯ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅವಳಲ್ಲಿ ಸಾಧನೆಯ ವಿಷಯದಲ್ಲಿ ಯಾವುದೇ ಅರಿವು ಮೂಡುತ್ತಿರಲಿಲ್ಲ.
ಪೂ. ವಾಮನ ಇವರಿಗೆ ಚರಣಸೇವೆ ಮತ್ತು ತಪಶ್ಚರ್ಯ ಇವುಗಳಲ್ಲಿನ ವ್ಯತ್ಯಾಸ (ಭೇದ) ತಿಳಿಯುತ್ತದೆ. ಹಾಗೆಯೇ ಅದರಿಂದ ಅವರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಇರುವ ಶರಣಾಗತಭಾವವೂ ಗಮನಕ್ಕೆ ಬರುತ್ತದೆ.
ಸಾಧಕರು ‘ಎಷ್ಟೇ ಅಡೆತಡೆಗಳು ಬಂದರು, ಕಷ್ಟವಾದರೂ ಅಥವಾ ಸಂಘರ್ಷ ಮಾಡಬೇಕಾದರೂ ನಾನು ಸಾಧನೆಯನ್ನು ಬಿಡುವುದಿಲ್ಲ. ದೇವರ ಚರಣಗಳನ್ನು ಬಿಡುವುದಿಲ್ಲ, ಎಂಬ ಮನಸ್ಸಿನಲ್ಲಿ ದೃಢ ನಿಶ್ಚಯವನ್ನು ಮಾಡುವ ಸಮಯ ಈಗ ಬಂದಿದೆ.
ಸದ್ಗುರು ಗಾಡಗೀಳಕಾಕಾ ಇವರು ದೇವತೆಯ ಮೂರ್ತಿಗೆ ನಮಸ್ಕಾರ ಮಾಡಿದ ನಂತರ ಅವರ ಸುತ್ತಲಿನ ನಕಾರಾತ್ಮಕ ಸ್ಪಂದನಗಳು ಇಲ್ಲವಾದವು; ಆದರೆ ದೇವತೆಯ ಮೂರ್ತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡುಬಂದವು.
ಸಾಧನೆಯನ್ನು ಒಳ್ಳೆಯ ರೀತಿಯಲ್ಲಿ ಮಾಡಿದರೆ ಸಾಧಕರು ಕರ್ಮಫಲದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಧನೆ ಒಳ್ಳೆಯ ರೀತಿಯಲ್ಲಿ ಮಾಡಬೇಕು.
ಕೆಲವು ಸಲ ಪೂ. ಅಣ್ಣ ಕಥೆಯ ಮೂಲಕ ಅಥವಾ ಬೇರೆ ಉದಾಹರಣೆ ನೀಡಿ ಸಾಧಕರ ಮನಸ್ಸಿನಲ್ಲಿ ಸಾಧನೆಯ ಗಾಂಭೀರ್ಯ ಮೂಡಿಸುತ್ತಾರೆ ಮತ್ತು ಸಾಧನೆಗಾಗಿ ಸ್ಫೂರ್ತಿ ನೀಡುತ್ತಾರೆ.
ಪೂ. ಆಚಾರಿ ಇವರ ಆಧ್ಯಾತ್ಮಿಕ ಮಟ್ಟವು ಜನ್ಮದಿಂದಲೇ ಶೇ. ೫೫ ಕ್ಕಿಂತ ಹೆಚ್ಚಿತ್ತು. ಪೂರ್ವಜನ್ಮದ ಸಾಧನೆಯಿಂದಾಗಿ ಅವರು ಶಿಷ್ಯ ಮಟ್ಟದ್ದಲ್ಲಿದ್ದರು.
ಈ ದೇಹಕ್ಕಾಗಿ ನಾವು ಬಟ್ಟೆಗಳು, ವಾಹನ, ಬಂಗಲೆ ಮುಂತಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ; ಆದರೆ ನಮ್ಮ ದೇಹದ ಒಳಗಿನ ‘ಆತ್ಮತತ್ತ್ವವನ್ನು ನೋಡುವುದಿಲ್ಲ. ‘ಎಲ್ಲರಲ್ಲಿ ಈ ಆತ್ಮತತ್ತ್ವವೇ ಇದೆ, ಎಂದು ನಾವು ತಿಳಿಯಬೇಕು.