ಭಾರತೀಯ ವಿದ್ಯಾರ್ಥಿಗಳನ್ನು ಇನ್ನಮುಂದೆ ಮಾಸ್ಕೋದ ಮೂಲಕ ಭಾರತಕ್ಕೆ ಕರೆತರಲಾಗುವುದು !
ಫೆಬ್ರುವರಿ 24 ರಿಂದ ಯುಕ್ರೇನ್ನ ವಾಯು ಮಾರ್ಗ ಬಂದ ಮಾಡಿದ್ದರಿಂದ ಭಾರತೀಯ ವಿದ್ಯಾರ್ಥಿಗಳನ್ನು ರೊಮಾನಿಯ, ಫೋಲಂಡ, ಹಂಗೇರಿ ಮತ್ತು ಸ್ಲೋವಾಕಿಯಾ ಮಾರ್ಗವಾಗಿ ಹೊರ ಕರೆತರಲಾಗುತ್ತಿದೆ.
ಫೆಬ್ರುವರಿ 24 ರಿಂದ ಯುಕ್ರೇನ್ನ ವಾಯು ಮಾರ್ಗ ಬಂದ ಮಾಡಿದ್ದರಿಂದ ಭಾರತೀಯ ವಿದ್ಯಾರ್ಥಿಗಳನ್ನು ರೊಮಾನಿಯ, ಫೋಲಂಡ, ಹಂಗೇರಿ ಮತ್ತು ಸ್ಲೋವಾಕಿಯಾ ಮಾರ್ಗವಾಗಿ ಹೊರ ಕರೆತರಲಾಗುತ್ತಿದೆ.
ಭಾರತವು `ಆಪರೇಷನ್ ಗಂಗಾ’ ಅಡಿಯಲ್ಲಿ ಇವರಿಗೆ 11 ಸಾವಿರ ಭಾರತೀಯರನ್ನು ಉಕ್ರೇನ್ನಿಂದ ಸುರಕ್ಷಿತ ಕರೆದುಕೊಂಡು ಬಂದಿದ್ದಾರೆ, ಎಂದು ವಿದೇಶಾಂಗ ಸಚಿವ ವಿ. ಮುರಳೀಧರನ ಇವರು ಮಾಹಿತಿ ನೀಡಿದರು. ಇಲ್ಲಿಯವರೆಗೆ 48 ವಿಮಾನಗಳು ಭಾರತಕ್ಕೆ ತಲುಪಿದ್ದೂ ಈ ಪೈಕಿ 24 ಗಂಟೆಗಳಲ್ಲಿ 18 ವಿಮಾನದಿಂದ ಭಾರತೀಯರು ಹಿಂತಿರುಗಿಬಂದಿದ್ದಾರೆ.
ರಷ್ಯಾ- ಉಕ್ರೇನ್ ಯುದ್ಧದ ಸಮಯದಲ್ಲಿ ಪೋಲ್ಯಾಂಡ್ಗೆ ಓಡಿಹೋಗಿರುವ ವದಂತಿಗೆ ಉಕ್ರೇನ್ ರಾಷ್ಟ್ರಾಧ್ಯಕ್ಷ ವ್ಲೋದಿಮಿರ ಝೆಲೆಂಸ್ಕೀಯವರು ಇನ್ನೊಮ್ಮೆ ಜಗತ್ತಿನೆದುರು ಬಂದಿದ್ದಾರೆ. ರಾಷ್ಟ್ರಾಧ್ಯಕ್ಷರು ಅವರ ಇನ್ಸಟಾಗ್ರಾಂನಲ್ಲಿ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ.
ಖಲಿಸ್ತಾನ ಭಯೋತ್ಪಾದಕರನ್ನು ನಾಶಗೊಳಿಸಲು ಸರಕಾರವು ಈಗಿನಿಂದಲೇ ಕಠಿಣವಾದ ಹೆಜ್ಜೆಯನ್ನು ಇಡುವುದು ಆವಶ್ಯಕವಾಗಿದೆ !
ರಷ್ಯಾ ಮತ್ತು ಉಕ್ರೇನ್ ಇವರಲ್ಲಿನ ನಡೆಯುತ್ತಿರುವ ಯುದ್ಧದಲ್ಲಿ ಕೀವನಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡು ತಗಲಿ ಗಾಯಗೊಂಡಿದ್ದಾನೆ, ಎಂದು ಕೇಂದ್ರ ಸಚಿವ ವಿ.ಕೆ. ಸಿಂಹ ಅವರು ಮಾಹಿತಿ ನೀಡಿದರು. ಈ ಮೊದಲು ಯುದ್ಧದಲ್ಲಿ ಗುಂಡಿನ ದಾಳಿಯಿಂದ ನವೀನ ಶೇಖರಪ್ಪ ಇವರು ಸಾವನ್ನಪ್ಪಿದ್ದು ಬೇರೆ ಒಬ್ಬ ವಿದ್ಯಾರ್ಥಿ ಕಾಯಿಲೆಯಿಂದ ಮೃತಪಟ್ಟಿದ್ದಾನೆ.
ಮೃತ ನವೀನ ಶೇಖರಪ್ಪನ ಮೃತದೇಹವನ್ನು ಭಾರತಕ್ಕೆ ತರುವ ಬಗ್ಗೆ ಕರ್ನಾಟಕದಲ್ಲಿನ ಭಾಜಪದ ಶಾಸಕ ಅರವಿಂದ ಬೆಲ್ಲದರವರ ಸಂವೇದನಾರಹಿತ ಹೇಳಿಕೆ
ಭಾರತೀಯರೀಗೆ ಖಾರಕಿವ ಬಿಡುವುದಕ್ಕೆ ರಷ್ಯಾ ೬ ಗಂಟೆಗಳ ಕಾಲ ಕದನ ವಿರಾಮ ಮಾಡಿರುವ ವಾರ್ತೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಖಂಡಿಸಿದೆ. ‘ನಮ್ಮ ವಿನಂತಿಯ ಮೇರೆಗೆ ರಷ್ಯಾ ಯುದ್ಧ ನಿಲ್ಲಿಸಿಲ್ಲ.
ಯುದ್ಧದಿಂದ ಯುಕ್ರೇನ್ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಹಿಂತಿರುಗಿ ಕರೆ ತರಲಾಗುತ್ತದೆ. ಈ ಯುದ್ಧದಿಂದಾಗಿ ಅವರ ಶಿಕ್ಷಣದ ಮೇಲೆ ಪರಿಣಾಮ ಬೀರಬಾರದು, ಅದಕ್ಕಾಗಿ ಭಾರತದಲ್ಲಿನ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪ್ರವೇಶ ನೀಡುವ ವಿಷಯವಾಗಿ ಭಾರತ ಸರಕಾರ ಯೋಚಿಸುತ್ತಿದೆ.
ಯುಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಈ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶ ಎನ್.ವಿ. ರಮಣ ಇವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳ ಉದಾಹರಣೆ ನೀಡಿದರು.
ಯುಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾದ 498 ಸೈನಿಕರು ಸಾನ್ನಪ್ಪಿದ್ದಾರೆ ಮತ್ತು 1 ಸಾವಿರದ 597 ಸೈನಿಕರು ಗಾಯಗೊಂಡಿದ್ದಾರೆ