ಮಾನವತೆಯ ದೃಷ್ಟಿಯಿಂದ ಯಾರು ಯಾರಿಗಾದರೂ ಸಹಾಯ ಮಾಡುತ್ತಿದ್ದರೆ, ಅದು ಸರಿ; ಆದರೆ ಹಿಂದೂಗಳು ದೇವಾಲಯಕ್ಕಾಗಿ ಅರ್ಪಣೆ ನೀಡಿದ ಹಣ ದೇವಾಲಯಕ್ಕಾಗಿಯೇ ಖರ್ಚು ಮಾಡುವುದು ಅಗತ್ಯವಾಘಿದೆ. ಒಂದು ವೇಳೆ ಅದನ್ನು ಬೇರೆ ಕಾರ್ಯಕ್ಕಾಗಿ ಖರ್ಚು ಮಾಡಬೇಕಾದರೆ ಆ ಹಣವನ್ನು ಅರ್ಪಿಸಿದ ಹಿಂದೂಗಳ ಅನುಮತಿ ಪಡೆದುಕೊಳ್ಳುವುದು ಅಗತ್ಯವಾಗಿದೆ, ಇಲ್ಲದಿದ್ದರೆ ಅದು ವಂಚನೆಯಾಗಬಹುದು !

ನವ ದೆಹಲಿ – ಕಥಾವಾಚಕ ಮೊರಾರಿ ಬಾಪೂರವರು ಅಯೋಧ್ಯೆಯಲ್ಲಿ ಶ್ರೀರಾಮಮಂದಿರಕ್ಕಾಗಿ ನೀಡಿದ ಆಹ್ವಾನದಿಂದ ಅವರ ಟ್ರಸ್ಟ್ಗೆ ದೇಶವಿದೇಶದಿಂದ ೧೯ ಕೋಟಿ ರೂಪಾಯಿಗಳು ಸಂಗ್ರಹವಾಗಿದೆ. ಅವುಗಳ ಪೈಕಿ ೯ ಕೋಟಿ ರೂಪಾಯಿಗಳು ವಿದೇಶದಿಂದ ಸಿಕ್ಕಿದೆ. ತಾಂತ್ರಿಕ ಅಡಚಣೆಯಿಂದ ಆ ಮೊತ್ತವು ಭಾರತಕ್ಕೆ ಹಸ್ತಾಂತರ ಆಗಲಿಲ್ಲ. ಅದೇ ೯ ಕೋಟಿ ರೂಪಾಯಿಗಳಿಂದ ಮೊರಾರಿ ಬಾಪೂರವರು ೧ ಕೋಟಿ ೨೫ ಲಕ್ಷ ರೂಪಾಯಿಗಳನ್ನು ಉಕ್ರೇನನಲ್ಲಿ ಯುದ್ಧಗ್ರಸ್ತ ಜನರಿಗೆ ದಾನ ಮಾಡುವುದಾಗಿ ಘೋಷಿಸಿದ್ದಾರೆ. ಪೂಣೆಯ ಸಮೀಪದಲ್ಲಿ ಲೊಣಾವಳಾದಲ್ಲಿ ರಾಮಕಥೆ ಹೇಳುವ ಸಮಯದಲ್ಲಿ ಅವರು ಈ ಘೋಷಣೆ ಮಾಡಿದರು. ಉಕ್ರೇನನಲ್ಲಿನ ಯುದ್ಧಪೀಡಿತ ಜನರನ್ನು ಹೊರಗೆ ತರಲು ಅಕ್ಕಪಕ್ಕದ ಪೊಲಂಡ, ಸ್ಲೊವ್ಹಾಕಿಯಾ ಹಾಗೂ ರೊಮಾನಿಯಾ ದೇಶಗಳಲ್ಲಿ ಕಾರ್ಯನಿರತವಾಗಿರುವ ಸಂಘಟನೆಗಳಿಗೆ ಈ ಮೊತ್ತವನ್ನು ನೀಡಲಾಗುವುದು ಎಂದು ಅವರು ಹೇಳಿದರು.
Kathakar Morari Bapu donates Rs 1.25 crore to Indians in Ukrainehttps://t.co/YLmaH2pjiF
— Express Gujarat (@ExpressGujarat) March 7, 2022
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!