ರಾಜಪ್ರಭುತ್ವ ವ್ಯವಸ್ಥೆಯನ್ನು ಆಗ್ರಹಿಸುವ ಮತ್ತು ಪೊಲೀಸರ ನಡುವೆ ಸಂಘರ್ಷ! ಸೈನ್ಯಕ್ಕೆ ಸತರ್ಕರಾಗಿರಲು ಆದೇಶ |
ಕಾಠ್ಮಾಂಡು (ನೇಪಾಳ) – ನೇಪಾಳದಲ್ಲಿ ಮತ್ತೊಮ್ಮೆ ಹಿಂದೂ ರಾಜಪ್ರಭುತ್ವ ವ್ಯವಸ್ಥೆ ಜಾರಿಗೊಳಿಸುವುದಕ್ಕಾಗಿ ಆಗ್ರಹಿಸಿ ನವಂಬರ್ ೨೩ ರಂದು ಪ್ರತಿಭಟನೆ ನಡೆಸಲಾಯಿತು. ಈ ಸಮಯದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯ ಸಂಘರ್ಷ ನಡೆಯಿತು. ಪ್ರತಿಭಟನೆಯ ಸಮಯದಲ್ಲಿ ಮಾಜಿ ಪ್ರಧಾನಮಂತ್ರಿ ಕೆ.ಪಿ. ಓಲಿ ಶರ್ಮಾ ಅವರ ಯು.ಎಂ.ಎಲ್. ಈ ಪಕ್ಷದ ಯುವಶಾಖೆ ‘ಯುಬಸಂಘ’ದ ಕಾರ್ಯಕರ್ತರ ಜೊತೆಗೆ ಹೊಡೆದಾಟ ನಡೆಯಿತು. ಆದ್ದರಿಂದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಬಳಸಿದರು. ಈ ಘಟನೆಯ ನಂತರ ಸರಕಾರವು ಸೈನ್ಯಕ್ಕೆ ಸತರ್ಕವಾಗಿರಲು ಆದೇಶ ನೀಡಿತು. ಈ ಪ್ರತಿಭಟನೆ ಶ್ರೀ ದುರ್ಗಾ ಪರಸಾಯಿ ಇವರ ನೇತೃತ್ವದಲ್ಲಿ ನಡೆಯಿತು. ಅವರು ಓರ್ವ ಉದ್ಯಮಿಯಾಗಿದ್ದು ಹಿಂದೆ ಅವರು ಮಾವೋವಾದಿ ಆಗಿದ್ದರು.
‘Restore Monarchy’ protest in Nepal: Thousands of protesters call for abolishment of Republic@alysonle talks to @murarka_saloni for more
Watch more: https://t.co/AXC5qRugeb pic.twitter.com/MUJwAwe9qX
— WION (@WIONews) November 24, 2023
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!