‘ದ ಕೇರಳ ಸ್ಟೋರಿ-೨’ ಚಲನಚಿತ್ರದ ಪ್ರದರ್ಶನಕ್ಕೆ ಅನುಮತಿ
ಕೇರಳ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠವು ‘ದ ಕೇರಳ ಸ್ಟೋರಿ-೨’ ಚಿತ್ರದ ಪ್ರದರ್ಶನದ ಮೇಲೆ ಹೇರಿದ್ದ ೧೫ ದಿನಗಳ ತಡೆಯಾಜ್ಞೆಯನ್ನು ದ್ವಿಸದಸ್ಯ ಪೀಠವು ತೆರವುಗೊಳಿಸಿದೆ.
ಕೇರಳ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠವು ‘ದ ಕೇರಳ ಸ್ಟೋರಿ-೨’ ಚಿತ್ರದ ಪ್ರದರ್ಶನದ ಮೇಲೆ ಹೇರಿದ್ದ ೧೫ ದಿನಗಳ ತಡೆಯಾಜ್ಞೆಯನ್ನು ದ್ವಿಸದಸ್ಯ ಪೀಠವು ತೆರವುಗೊಳಿಸಿದೆ.
ಕೇರಳ ರಾಜ್ಯದ ಹಿಂದೂಗಳ ದೇವಸ್ಥಾನಗಳು ದೇವಸ್ವಂ ಮಂಡಳಿಗಳ ಮೂಲಕ ಸರಕಾರೀಕರಣಗೊಂಡಿರುವುದರಿಂದಲೇ ಇಂತಹ ಅವ್ಯವಹಾರಗಳು ನಡೆಯುತ್ತಿವೆ. ದೇವಸ್ಥಾನಗಳ ಸರಕಾರೀಕರಣವನ್ನು ರದ್ದುಪಡಿಸಿ ಭಕ್ತರ ಕೈಗೆ ನೀಡುವುದೇ ಏಕೈಕ ಪರಿಹಾರವಾಗಿದೆ. ಈ ವಿಷಯದಲ್ಲಿ ಕೇಂದ್ರ ಸರಕಾರವು ಈಗ ಗಮನಹರಿಸುವುದು ಅತ್ಯಗತ್ಯ!
ಕೇರಳ ಉಚ್ಚ ನ್ಯಾಯಾಲಯವು ಅಗತ್ಯ ಮಾನ್ಯತೆ ಇಲ್ಲದೆ ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದ ತ್ರಿಶೂರ್ ಜಿಲ್ಲೆಯ ಖಾಸಗಿ ಶಾಲೆಯನ್ನು ಮುಚ್ಚುವಂತೆ ಆದೇಶಿಸಿದೆ. ಈ ಶಾಲೆಯಲ್ಲಿ ಸುಮಾರು ೩೦೦ ಮಕ್ಕಳಿಗೆ ಕುರಾನ್ ಬೋಧನೆ ನಡೆಯುತ್ತಿತ್ತು.
ಹಿಂದೂ ಹಬ್ಬಗಳ ಸಂದರ್ಭದಲ್ಲಿ ದೇವಸ್ಥಾನಕ್ಕೆ ಕ್ರಿಶ್ಚಿಯನ್ ಧರ್ಮಗುರುಗಳ ಪ್ರವೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ.
‘ಫಿಜಿಯೋಥೆರಪಿ’ ಎಂಬುದು ಒಂದು ವೈಜ್ಞಾನಿಕ ಮತ್ತು ಪುರಾವೆ ಆಧಾರಿತ ಚಿಕಿತ್ಸಾ ಪದ್ಧತಿಯಾಗಿದೆ. ಆದ್ದರಿಂದ ಈ ಕ್ಷೇತ್ರದ ತಜ್ಞರಿಗೆ ಪೂರ್ಣ ಸ್ವಾಯತ್ತತೆಯಿಂದ ಕೆಲಸ ಮಾಡುವ ಅಧಿಕಾರವಿದೆ ಎಂದು ಹೇಳುತ್ತಾ, ಕೇರಳ ಉಚ್ಚ ನ್ಯಾಯಾಲಯವು ಅರ್ಹ ಫಿಜಿಯೋಥೆರಪಿಸ್ಟ್ ಗಳಿಗೆ ತಮ್ಮ ಹೆಸರಿನ ಮುಂದೆ ‘ಡಾಕ್ಟರ್’ ಎಂದು ಸೇರಿಸಿಕೊಳ್ಳಲು ಅನುಮತಿ ನೀಡಿದೆ.
ತನಿಖೆಯಲ್ಲಿ, ಮಾರಮಠ ಕಟ್ಟಡದ ಮಾರಾಟ ಕೇಂದ್ರದಿಂದ 16 ಸಾವಿರದ 628 ಪ್ಯಾಕೆಟ್ಗಳ ಮಾರಾಟದಿಂದ ಬಂದ ಹಣವನ್ನು ತಿರುವಾಂಕೂರು ದೇವಸ್ವಂ ಮಂಡಳಿಯ ಖಾತೆಗೆ ಜಮಾ ಮಾಡಲಾಗಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ರೋಹಿಂಗ್ಯಾಗಳ ಕುರಿತು ಆಲಿಕೆಯ ಸಮಯದಲ್ಲಿ ಮಾಡಿದ ಟೀಕೆಗಳಿಂದಾಗಿ ವಿವಾದ ಹುಟ್ಟಿಕೊಂಡಿದೆ.
ಪತ್ನಿಯ ಆದಾಯ ಸ್ಥಿರವಾಗಿಲ್ಲದಿದ್ದರೆ, ಜೀವನಾಂಶ ಹಕ್ಕು ಕಳೆದು ಹೋಗುವುದಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿ ಕೌಸರ್ ಎಡಪ್ಪಗಾಥ ಅವರು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ, ಆದಾಯ ಗಳಿಸುವ ಸಾಮರ್ಥ್ಯ ಮತ್ತು ವಾಸ್ತವ ಆದಾಯ ಎರಡೂ ಒಂದೇ ಅಲ್ಲ ಎಂದು ಸ್ಪಷ್ಟಪಡಿಸಿದರು.
ಅವಿವಾಹಿತ ಕ್ರೈಸ್ತ ಯುವತಿ ತನ್ನ ತಂದೆಯಿಂದ ಜೀವನಾಂಶವನ್ನು ಕೇಳಲು ಸಾಧ್ಯವಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ಇತ್ತೀಚೆಗೆ ತೀರ್ಪು ನೀಡಿದೆ. ಉಚ್ಚ ನ್ಯಾಯಾಲಯವು ಕ್ರಿಶ್ಚಿಯನ್ ಪರ್ಸನಲ್ ಲಾ (ಕ್ರಿಶ್ಚಿಯನ್ ವೈಯಕ್ತಿಕ ಕಾನೂನು) ನಲ್ಲಿ ಇದಕ್ಕೆ ಯಾವುದೇ ಅವಕಾಶವಿಲ್ಲ,
ಉಚ್ಚ ನ್ಯಾಯಾಲಯದ ಈ ನಿರ್ಧಾರವನ್ನು ಮುಸಲ್ಮಾನರು ಒಪ್ಪುತ್ತಾರೆಯೇ? ಒಂದು ವೇಳೆ ಮುಸಲ್ಮಾನರ ಧಾರ್ಮಿಕ ವಿಷಯಗಳಲ್ಲಿಯೇ ಇದರ ಉಲ್ಲೇಖವಿದ್ದರೆ, ಅದನ್ನು ಪಾಲಿಸಲಾಗುತ್ತಿಲ್ಲ ಎಂದೇ ಹೇಳಬೇಕಾಗುತ್ತದೆ!