‘ಶ್ರೀರಾಮನ ಉಪಾಸನೆಗೆ ಬಲ ನೀಡಲು ಹನುಮಂತನ ಉಪಾಸನೆಯೂ ಅವಶ್ಯಕ !’ ಎಂಬುದನ್ನು ಅನುಭವಿಸಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಇಂದು ರಾಮರಕ್ಷಾಸ್ತೋತ್ರದ ಅರ್ಥವಿರುವ ಗ್ರಂಥವನ್ನು ಓದುತ್ತಿರುವಾಗ, ಅದರಲ್ಲಿ ‘ರಾಮಭಕ್ತರ ಪ್ರಾರ್ಥನೆಯನ್ನು ಶ್ರೀರಾಮನಿಗೆ ತಲುಪಿಸುವ ಕಾರ್ಯವನ್ನು ಹನುಮಂತನು ಇಂದಿಗೂ ಮಾಡುತ್ತಿದ್ದಾನೆ. ಅನೇಕ ಮಹಾನ್‌ ಸಂತರು ಶ್ರೀರಾಮನ ದರ್ಶನಕ್ಕಾಗಿ ಹನುಮಂತನ ಆಶ್ರಯ ಪಡೆದಿದ್ದಾರೆ’ ಎಂಬ ವಾಕ್ಯವು ನನ್ನ ಕಣ್ಣಿಗೆ ಬಿತ್ತು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕಾರ್ಯಕ್ಕಾಗಿ ಇತರ ಸಾಧಕರು ಸಕ್ಷಮರಾದಾಗ ಅವರಿಗೆ ಆ ಕುರಿತಾದ ಕನಸುಗಳು ಬೀಳದಿರುವುದು

೨೦೨೫ ನೆಯ ವರ್ಷದಿಂದ ಇಂತಹ ಕನಸುಗಳು ಬೀಳುತ್ತಿಲ್ಲ; ಏಕೆಂದರೆ ಈಗ ಪ್ರತ್ಯಕ್ಷದಲ್ಲಿ ಈ ಎಲ್ಲಾ ಸೇವೆಗಳನ್ನು ಇತರ ಸಾಧಕರು ಉತ್ತಮವಾಗಿ ಮತ್ತು ಜವಾಬ್ದಾರಿ ವಹಿಸಿಕೊಂಡು ಮಾಡುತ್ತಿದ್ದಾರೆ.

ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !

ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾರ್ಥನಾ ಮಂದಿರದಲ್ಲಿ ಭಾಜಪ ನಾಯಕಿ ಮಾಧವಿ ಲತಾ ಅವರು ‘ದುರ್ಗಾ ಸೂಕ್ತಮ್’ ಪಠಿಸುತ್ತಿದ್ದಾಗ ಮುಸಲ್ಮಾನ ಮಹಿಳೆಯರು ನಮಾಜ್‌ ಪಠಿಸುತ್ತಿದ್ದರು. ಈ ಕಾರಣಕ್ಕಾಗಿ ಮಾಧವಿ ಲತಾ ಅವರು ಮುಸಲ್ಮಾನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಟೀಕಿಸಲಾಗುತ್ತಿದೆ.

ಪ್ರವೇಶದ್ವಾರ

ಭೂಮಿಗೆ ಕಾಂಪೌಂಡ್‌ ನಿರ್ಮಿಸಿದ ನಂತರ, ಮುಖ್ಯ ರಸ್ತೆಯು ಯಾವ ದಿಕ್ಕಿನಲ್ಲಿದೆ ಎಂಬುದರ ಆಧಾರದ ಮೇಲೆ ‘ಪ್ರಾಂಗಣ ಪ್ರವೇಶ’ದ ದಿಕ್ಕನ್ನು ನಿರ್ಧರಿಸಬೇಕಾಗುತ್ತದೆ.

ಯುದ್ಧಕಾಲದಲ್ಲಿ ನಾಗರಿಕರ ಕರ್ತವ್ಯಗಳು ಮತ್ತು ಜವಾಬ್ದಾರಿ !

ಉಪಾಸನೆಯಿಂದ ಸೈನ್ಯ ಮತ್ತು ದೇಶಕ್ಕೆ ಆಧ್ಯಾತ್ಮಿಕ ಬಲ ದೊರೆತು ಭಗವಂತನ ಕೃಪೆಯಿಂದ ಅವರ ರಕ್ಷಣೆಯಾಗುವುದು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ತಮ್ಮ ಮಾರ್ಗದರ್ಶನದಲ್ಲಿ ಹೇಳಿದ ಕೆಲವು ಭಕ್ತರ ಉಚ್ಚ ಕೋಟಿಯ ಭಕ್ತಿಯನ್ನು ತೋರಿಸುವ ಪ್ರಸಂಗಗಳು !

೧. ಸಾಧನೆ ಮತ್ತು ಭಕ್ತಿಯಿಂದಾಗಿ ಪ್ರಹ್ಲಾದನ ಬುದ್ಧಿ ತೀಕ್ಷ್ಣವಾಗುವುದು ರಾಕ್ಷಸರಾಜ ಹಿರಣ್ಯಕಶ್ಯಪು ಇವನು ತನ್ನ ೮ ವರ್ಷದ ಪುತ್ರ ಪ್ರಹ್ಲಾದನನ್ನು ಕೊಲ್ಲಲು ಮುಂದಾಗಿದ್ದನು. ಆಗ ಪ್ರಹ್ಲಾದನ ಮೊರೆಗೆ ಓಗೊಟ್ಟು ಭಗವಾನ ಶ್ರೀಹರಿ ವಿಷ್ಣುವು ನೃಸಿಂಹರ ರೂಪದಲ್ಲಿ ಪ್ರತ್ಯಕ್ಷನಾದನು. ಪ್ರತ್ಯಕ್ಷನಾದ ಕೂಡಲೇ ಅವನು ಪ್ರಹ್ಲಾದನನ್ನು, ”ನಾನು ಬರಲು ತಡವಾಗಲಿಲ್ಲವಲ್ಲ ?” ಎಂದು ಕೇಳಿದನು. ಭಗವಂತನ ವಿನಮ್ರತೆ ಎಷ್ಟಿದೆ ಎಂದರೆ, ಅವನು, ನಾನು ಬರಲು ತಡವಾಯಿತೇ ?’ ಎಂದು ಭಕ್ತನನ್ನೇ ಕೇಳುತ್ತಿದ್ದಾನೆ. ಅದಕ್ಕೆ ಪ್ರಹ್ಲಾದನು, ”ಭಗವಂತಾ, ನೀವು ಎಲ್ಲೆಡೆ ಇರುವಿರಿ”, … Read more

ಯಾರು ಹೆಚ್ಚು ಸುಖವಾಗಿರುತ್ತಾರೆ – ಚಿಕ್ಕ ಮನೆಯವರೋ ಅಥವಾ ದೊಡ್ಡ ಬಂಗಲೆಯಲ್ಲಿರುವವರೋ ? ಮನೋವಿಜ್ಞಾನ ಏನು ಹೇಳುತ್ತದೆ ನೋಡಿ !

ವಾಸ್ತುಶಿಲ್ಪತಜ್ಞರ ಅಭಿಪ್ರಾಯ : ‘ಸಣ್ಣ ಮನೆಯು ಅರ್ಥಪೂರ್ಣ ಜೀವನ ಜೀವಿಸುವುದರತ್ತ ಕೊಂಡೊಯ್ಯುತ್ತವೆ !’

‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದವನ ಹತ್ಯೆಯ ಪ್ರಕರಣದ ಆರೋಪಿಗೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಜಾಮೀನು ಸಮ್ಮತ !

೧. ಸ್ಥಳೀಯ ಕ್ರಿಕೆಟ್‌ ಪಂದ್ಯದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದವನ ಮೇಲೆ ಜನಸಮೂಹದಿಂದ ಹಲ್ಲೆ ಮತ್ತು ಅದರಲ್ಲಿ ಅವನ ಸಾವು ಏಪ್ರಿಲ್‌ ೨೭ ರಂದು ಮಂಗಳೂರಿನಲ್ಲಿ ಸ್ಥಳೀಯ ಕ್ರಿಕೆಟ್‌ ಪಂದ್ಯ ನಡೆಯುವಾಗ ಓರ್ವ ಮತಾಂಧನು ಮೈದಾನದಲ್ಲಿ ನುಗ್ಗಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗಲು ಪ್ರಾರಂಭಿಸಿದನು. ಇದನ್ನು ಅಲ್ಲಿ ನೆರೆದಿದ್ದ ಜನರು ವಿರೋಧಿಸಿದರು. ಶತ್ರು ರಾಷ್ಟ್ರದ ಜಯಘೋಷವನ್ನು ಮಾಡುವವರ ವಿರುದ್ಧ ಭಾರತೀಯರಲ್ಲಿ ಸ್ವಾಭಾವಿಕವಾಗಿಯೇ ಆಕ್ರೋಶ ನಿರ್ಮಾಣವಾಗುತ್ತದೆ. ಆದ್ದರಿಂದ ಜನಸಮೂಹವು ಅವನ ಮೇಲೆ ಹಲ್ಲೆ ಮಾಡಿತು. ಈ ಘಟನೆಯಲ್ಲಿ … Read more

ನಿಯಮಿತ ‘ವ್ಯಾಯಾಮ’ ಮಾಡುವುದರಿಂದ ಮನುಷ್ಯನ ಶರೀರದಲ್ಲಿನ ನರಗಳಿಗೆ (ಟಿಎಡಿವೆಸ್ ಗಳಿಗೆ) ಯಾವ ಲಾಭವಾಗುತ್ತದೆ ?

ವ್ಯಾಯಾಮದಿಂದ ಸ್ನಾಯುಗಳು ಬಲಿಷ್ಠ ಮತ್ತು ಸುಂದರವಾದಾಗ ನಾಜೂಕು ನರಗಳಿಗೆ ಅದರಿಂದ ಹೆಚ್ಚಿನ ಆಧಾರ ದೊರೆಯುವುದು ಮತ್ತು ನರಗಳಿಗೆ ಗಾಯವಾಗುವ ಸಾಧ್ಯತೆ ಕಡಿಮೆಯಾಗುವುದು

‘ಹೇಳಿದ್ದನ್ನು ಕೇಳುವ ವೃತ್ತಿ’ ಈ ಗುಣದ ಅವಶ್ಯಕತೆ !

ಹೇಳಿದ್ದನ್ನು ಕೇಳಿಸಿಕೊಳ್ಳಲು ಮನಸ್ಸು ಮುಕ್ತ ಮತ್ತು ಗ್ರಹಣಶೀಲವಾಗಿರಬೇಕು !