ಚೀನಾದಲ್ಲಿನ ಮಾಂಚೂ, ಭಾರತದ ಇಸ್ಲಾಮೀ ಆಡಳಿತ ಮತ್ತು ಹಿಂದೀ ರಾಷ್ಟ್ರವಾದ !
ಮೊಗಲರ ಕಾಲದಲ್ಲಿ ಭಾರತದಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣರ ಮೂರ್ತಿಗಳನ್ನು ಮಸೀದಿಯ ಮೆಟ್ಟಿಲಿಗೆ ಉಪಯೋಗಿಸಿದರು !
ಮೊಗಲರ ಕಾಲದಲ್ಲಿ ಭಾರತದಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣರ ಮೂರ್ತಿಗಳನ್ನು ಮಸೀದಿಯ ಮೆಟ್ಟಿಲಿಗೆ ಉಪಯೋಗಿಸಿದರು !
ಮಹಾಮಂಡಲೇಶ್ವರ ಯತೀಂದ್ರಾನಂದ ಗಿರಿ ಅವರು `ಹಿಂದೂ ಮತ್ತು ಮುಸಲ್ಮಾನರು’ ಸಹೋದರರು ಎಂದು ಹೇಳಲಾಗುತ್ತದೆ, ಆದರೆ ಅವರ ಸಂಸ್ಕೃತಿಯು ಪರಸ್ಪರ ಹೊಂದಾಣಿಕೆಯಾಗದಿರುವಾಗ ಅವರು ಎಂದಿಗೂ ಸಹೋದರರಾಗಲು ಸಾಧ್ಯವಿಲ್ಲ,’ ಎಂದು ಹೇಳಿದರು.
ಸಿಡಿಎಸ್ ಜನರಲ್ ಬಿಪಿನ್ ರಾವತ್ ಇವರು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ; ಆದರೆ ಚೀನಾಗೆ ಮೆಣಸಿನಕಾಯಿ ತಿಂದಂತೆ ಕೂಗಾಟ ಮಾಡುತ್ತಿದೆ. ಇದರ ಬದಲು ಚೀನಾವು ಗಡಿಯಲ್ಲಿ ನಡೆಸುತ್ತಿರುವ ಕಿತಾಪತಿ ನಿಲ್ಲಿಸಿ ಮತ್ತು ಅಕ್ಸಾಯಿ ಚೀನಾವನ್ನು ಭಾರತಕ್ಕೆ ಹಿಂತಿರುಗಿಸಬೇಕು !
ಭಾರತ ಮತ್ತು ನ್ಯೂಜಿಲ್ಯಾಂಡ್ ಈ ದೇಶದ ಕ್ರಿಕೆಟ್ ತಂಡದಲ್ಲಿ ಸರಣಿ ಪಂದ್ಯದ ಆಯೋಜನೆ ಮಾಡಲಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಕಾಲಾವಧಿಯಲ್ಲಿ ಭಾರತೀಯ ಆಟಗಾರರಿಗೆ ಆಹಾರದ ಬಗ್ಗೆ ಪಟ್ಟಿ ತಯಾರಿಸಿದೆ. ಅದರಲ್ಲಿ ಗೋಮಾಂಸ ಮತ್ತು ಹಂದಿಯ ಮಾಂಸ ಕೈಬಿಡಲಾಗಿದೆ, ಆದರೆ ಬೇರೆ ಯಾವುದೇ ಮಾಂಸವು ‘ಹಲಾಲ್’ ಮಾಂಸ ಇರಲಿದೆ, ಎಂದಿದೆ.
ಭಾರತ ಮತ್ತು ಚೀನಾ ಗಡಿ ಪ್ರಶ್ನೆಯ ಬಗ್ಗೆ ಕಳೆದ ಅನೇಕ ದಿನಗಳಿಂದ ಡಾ. ಸ್ವಾಮಿ ಕೇಂದ್ರ ಸರಕಾರವನ್ನು ಟೀಕಿಸುತ್ತಿದ್ದಾರೆ. ಗಡಿ ರೇಖೆಯಿಂದ ಭಾರತ ಹಿಂದೆ ಸರಿದಿದೆ ಆದರೆ ಚೀನಾ ಇಲ್ಲ’, ಹೀಗೂ ಅವರು ಈ ಮೊದಲು ಹೇಳಿದ್ದರು.
ಪಾಕಿಸ್ತಾನಕ್ಕೆ ತಡವಾದರೂ ಪರವಾಗಿಲ್ಲ ಇದು ಗಮನಕ್ಕೆ ಬಂದಿದೆ; ಆದರೆ ಈ ಧಾರ್ಮಿಕ ಕಟ್ಟರವಾದಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ, ಇದು ಅಷ್ಟೇ ಸತ್ಯ !
ಲಡಾಖ್ನಲ್ಲಿ ಗಲವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದಿರುವ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು ಹಾಗೂ ಚೀನಾದ 45 ಕ್ಕಿಂತಲೂ ಹೆಚ್ಚಿನ ಸೈನಿಕರು ಹತರಾಗಿದ್ದರು; ಆದರೆ ಚೀನಾ ಅಧಿಕೃತವಾಗಿ ಅವರ ಸೈನಿಕರ ಮೃತ್ಯು ಆಗಿರುವುದು ನಿರಾಕರಿಸಿತ್ತು.
ನೇಪಾಳದಲ್ಲಿ ನವೆಂಬರ್ 11 ರಿಂದ 12 ನೇಯ ಜನಗಣತಿ ಪ್ರಾರಂಭವಾಗಿದೆ. ನೇಪಾಳವು ಭಾರತದ ಗಡಿಯಲ್ಲಿ ಕೆಲವು ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡಿದೆ. ಅಲ್ಲಿ ಉಪಗ್ರಹ ಮೂಲಕ ಜನಗಣತಿ ಮಾಡುವ ಸಾಧ್ಯತೆ ಇದೆ ಎಂದು ನೇಪಾಳವು ಹೇಳಿದೆ.
ಅಫ್ಘಾನಿಸ್ತಾನ ಸಮಸ್ಯೆ ಬಗ್ಗೆ ಆಯೋಜಿಸಿದ್ದ ಭಾರತ ಸಹಿತ ಎಂಟು ದೇಶಗಳ ಸಭೆ
ಅಫಘಾನಿಸ್ತಾನದ ಸ್ಥಿತಿಯನ್ನು ಸುಧಾರಿಸಲು ಭಾರತದ ಮುಂದಾಳತ್ವದಲ್ಲಿ ಭಾರತ ಸಹಿತ ೮ ದೇಶಗಳ ಸಭೆಯು ನವೆಂಬರ್ ೧೦ ರಂದು ಆಯೋಜಿಸಲಾಗಿತ್ತು.