
ಹೊಸ ದೆಹಲಿ – ಲಡಾಖ್ ಗಡಿಯಲ್ಲಿ ಚೀನಾ ತನ್ನ ಯುದ್ಧವಿಮಾನ ಹಾರಿಸಿದ ಪ್ರಕರಣದಲ್ಲಿ ಚೀನಾಗೆ ಎಚ್ಚರಿಕೆ ನೀಡಿದೆ. ಚೀನಾ ಅದರ ವಿಮಾನಗಳನ್ನು ಗಡಿಯಿಂದ ದೂರ ಇರಿಸಬೇಕೆಂದು ಭಾರತ ಚೀನಾಗೆ ತಿಳಸಿದೆ. ಈ ಸಂದರ್ಭದಲ್ಲಿ ಆಯೋಜಿಸಲಾದ ಎರಡೂ ದೇಶಗಳ ಸೈನ್ಯಧಿಕಾರಿಗಳ ಬೈಠಕಿನಲ್ಲಿ ಈ ಎಚ್ಚರಿಕೆ ನೀಡಲಾಯಿತು. ಕೆಲವು ದಿನಗಳ ಹಿಂದೆ ಚೀನಾದ ಯುದ್ಧ ವಿಮಾನ ಭಾರತದ ಗಡಿಯ ಹತ್ತಿರ ಬಂದಿತ್ತು. ಚೀನಾ ತೈವಾನ ಗಡಿಯ ಹತ್ತಿರ ೧೬ ಕಿಲೋಮೀಟರ್ ಅಂತರದಲ್ಲಿ ಸೈನ್ಯ ಅಭ್ಯಾಸ ನಡೆಸುತ್ತಿತ್ತು.
ಭಾರತ ಸತತವಾಗಿ ಚೀನಾ ಗಡಿಯ ಮೇಲೆ ಗಮನ ಇಟ್ಟಿದೆ. ನಾವು ಅಲ್ಲಿ ನಮ್ಮ ಯುದ್ಧವಿಮಾನ ಹಾಗೂ ರಡಾರ ಸಿದ್ಧವಾಗಿಟ್ಟಿದ್ದೇವೆ, ಅದರ ಮೂಲಕ ಆಕಾಶದಲ್ಲಿ ನಡೆಯುವ ಚಲನವಲನಗಳ ಮೇಲೆ ಗಮನ ಇಡಲಾಗುವುದು ಎಂದು ಈ ಸಂದರ್ಭದಲ್ಲಿ ವಾಯುದಳದ ಪ್ರಮುಖ ವಿ ಆರ್ ಚೌಧರಿ ಇವರು ಹೇಳಿದರು.
ಸಂಪಾದಕೀಯ ನಿಲುವುಚೀನಾ ಇಂತಹ ಎಚ್ಚರಿಕೆ ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ ಭಾರತ ಕೂಡ ತನ್ನ ಯುದ್ಧವಿಮಾನಗಳನ್ನು ಗಡಿಯ ಹತ್ತಿರ ಹಾರಿಸಬೇಕು ಮತ್ತು ಸೇರಿಗೆ ಸವ್ವಾಸೇರು ಪ್ರತ್ಯುತ್ತರ ನೀಡಬೇಕು. |
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!