ಸಂಯುಕ್ತ ರಾಷ್ಟ್ರ ಭದ್ರತಾ ಮಂಡಳಿಯ ಸಭೆಯಲ್ಲಿ ಭಾರತದ ಪ್ರತಿಪಾದನೆ

ನ್ಯೂಯಾರ್ಕ್ (ಅಮೇರಿಕಾ) – ಭಾರತವು ಸಂಯುಕ್ತ ರಾಷ್ಟ್ರಗಳ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡುವಾಗ ಜಿಹಾದಿ ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ಹೆಚ್ಚುತ್ತಿರುವ ಮಕ್ಕಳ ಸಹಭಾಗದ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ. ಈ ಸಭೆಯಲ್ಲಿ ಮಂಡಳಿಯು ಒಂದು ವರದಿ ಪ್ರಸ್ತುತಪಡಿಸಿತು. ವರದಿಯಲ್ಲಿ, ಶೇಕಡ ೨೫ ರಷ್ಟು ಮಕ್ಕಳು ಭೂ ಸುರಂಗ, ಸ್ಪೋಟಕ ಉಪಕರಣಗಳು ಮತ್ತು ಯುದ್ಧದ ಸಮಯದಲ್ಲಿ ಉಳಿದಿರುವ ಸ್ಪೋಟಕ ಅವಶೇಷಗಳ ಸ್ಪೋಟದಿಂದ ಸಾವನ್ನಪ್ಪುತ್ತಿದ್ದಾರೆ.
#UN: #India has expressed concern on the rising number of children recruited and involved in #terrorism– related activities, terming it as a “dangerous and worrying trend”. Read more here. @Yoshita_Singh #Terrorists #GlobalTerrorism #UNICEF #UNGAhttps://t.co/iS30LelbGF
— The Telegraph (@ttindia) July 20, 2022
ಸಂಯುಕ್ತ ರಾಷ್ಟ್ರ ಭದ್ರತಾ ಮಂಡಳಿಯ ಉಚ್ಛಮಟ್ಟದ ಸಭೆಯಲ್ಲಿ ಭಾರತದ ರಾಯಭಾರಿ ಆರ್ ರವೀಂದ್ರ ಇವರು, ಜಾಗತಿಕ ಮಹಾಮಾರಿಯಿಂದ ಶಾಲೆಗಳು ಮುಚ್ಚಲ್ಪಟ್ಟಿವೆ. ಆದ್ದರಿಂದ ಭಯೋತ್ಪಾದಕ ಸಂಘಟನೆಗಳು ಅವರ ಕಾರ್ಯಾಚರಣೆಗಾಗಿ ಚಿಕ್ಕ ಮಕ್ಕಳ ದಾರಿ ತಪ್ಪಿಸಿ ಅವರನ್ನು ಉಪಯೋಗಿಸಿ ಭಯೋತ್ಪಾದಕರ ರಕ್ಷಣೆಗಾಗಿ ಗುರಾಣಿ ಹಾಗೆ ಉಪಯೋಗಿಸುತ್ತಿದ್ದಾರೆ. ಮಕ್ಕಳ ರಕ್ಷಣೆ ಮತ್ತು ಭಯೋತ್ಪಾದನೆಗೆ ವಿರೋಧ ಮಾಡುವುದಕ್ಕಾಗಿ ಸದಸ್ಯ ದೇಶಗಳು ಅವರ ದಾಯಿತ್ವ ನಿಭಾಯಿಸುವ ಇಚ್ಛಾಶಕ್ತಿ ತೋರಬೇಕು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು