ಭಾರತಕ್ಕೆ ಬ್ರಿಟಿಷರು ‘ಇಂಡಿಯಾ’ ಹೆಸರನ್ನು ಕೊಟ್ಟಿದ್ದರಿಂದ ನಾವು ವಸಾಹತುಶಾಹಿಯನ್ನು ತೊಡೆದು ಹಾಕಬೇಕು ! – ಹೀಮಂತ ಬಿಸ್ವಾ ಸರಮಾ
ಭಾರತ ಸರಕಾರವು ಅಧೀಕೃತವಾಗಿ ದೇಶದ ಹೆಸರನ್ನು ‘ಭಾರತ’ ಎಂದು ಘೋಷಿಸಬೇಕು ಮತ್ತು ‘ಇಂಡಿಯಾ’ ಹೆಸರನ್ನು ತೆಗೆದುಹಾಕಬೇಕು ಹೀಗೆ ಭಾರತೀಯರಿಗೆ ಅನಿಸುತ್ತಿದೆ !
ಭಾರತ ಸರಕಾರವು ಅಧೀಕೃತವಾಗಿ ದೇಶದ ಹೆಸರನ್ನು ‘ಭಾರತ’ ಎಂದು ಘೋಷಿಸಬೇಕು ಮತ್ತು ‘ಇಂಡಿಯಾ’ ಹೆಸರನ್ನು ತೆಗೆದುಹಾಕಬೇಕು ಹೀಗೆ ಭಾರತೀಯರಿಗೆ ಅನಿಸುತ್ತಿದೆ !
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ 1 ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಈ ಯುದ್ಧದಿಂದಾಗಿ ಎರಡೂ ದೇಶಗಳ ಶಸ್ತ್ರಾಸ್ತ್ರಗಳು ಕಡಿಮೆಯಾಗಿವೆ. ಅಮೇರಿಕ ಮತ್ತು ಯುರೋಪದಲ್ಲಿನ ರಾಷ್ಟ್ರಗಳು ರಷ್ಯಾದ ಮೇಲೆ ಹೇರಿರುವ ಹಲವು ನಿರ್ಬಂಧಗಳಿಂದ ರಷ್ಯಾ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಅಡೆತಡೆಗಳನ್ನು ಎದುರಿಸುತ್ತಿದೆ.
‘ನೇಪಾಳದಲ್ಲಿ ನಿರ್ಮಾಣವಾಗುವ ವಿದ್ಯುತ್ ನಾವು ಖರೀದಿಸುವೆವು; ಆದರೆ ಆ ಪ್ರಕಲ್ಪ ಚೀನಾ ನಿರ್ಮಿಸಿದರೇ ಅಥವಾ ಚೀನಾ ಅದರಲ್ಲಿ ಬಂಡವಾಳ ಹೂಡಿದರೇ ಆ ವಿದ್ಯುತ್ ನಾವು ಖರೀದಿಸುವುದಿಲ್ಲ’, ಎಂದು ಭಾರತ ಸ್ಪಷ್ಟಪಡಿಸಿದೆ.
ಪಾಕಿಸ್ತಾನದ ರಕ್ಷಣಾ ಸಚಿವರಿಂದ ಅಪಘಾನಿಸ್ತಾನ ಸರಕಾರಕ್ಕೆ ಎಚ್ಚರಿಕೆ !
‘ಭಾರತಿಯನ್ಸ್’ ಈ ಹಿಂದಿ ಸಿನೆಮಾದ ಬಗ್ಗೆ ಚೀನಿ ಸರಕಾರದ ಮುಖವಾಣಿ ಪತ್ರಿಕೆಯಲ್ಲಿ ಆಕ್ರೋಶ !
ಪ್ರಸ್ತುತ ಜಗತ್ತಿನಲ್ಲಿ ಇಂಟರ್ನೆಟ್ ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ಭಾರತದ ವಿಚಾರವನ್ನು ಮಾಡಿದರೆ, ಕನಿಷ್ಟ 80 ಕೋಟಿ ಭಾರತೀಯರು ಇಂಟರ್ನೆಟ್ ಬಳಸುತ್ತಾರೆ. ಹೀಗಿದ್ದರೂ. 2025 ರಲ್ಲಿ ಇಂಟರ್ನೆಟ್ ವ್ಯವಸ್ಥೆಯೇ ಸಂಪೂರ್ಣ ನಾಶವಾಗಬಹುದು ಅಂತಹ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಭಾರತದ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ ಇವರು ತಮ್ಮ ಇಂಡೋನೇಷಿಯಾದ ಪ್ರವಾಸದಲ್ಲಿ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಇವರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ಜೈ ಶಂಕರ ಇವರು ಕೆನಡಾದಲ್ಲಿನ ಭಾರತೀಯ ರಾಯಭಾರಿಗಳ ಸಂರಕ್ಷಣೆಯ ಕುರಿತಾದ ಅಂಶದ ಕಡೆಗೆ ಜೋಲಿ ಇವರ ಗಮನ ಸೆಳೆದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ನ ರಾಷ್ಟ್ರಾಧ್ಯಕ್ಷ ಇಮಾನ್ಯಯೇಲ್ ಮಾಕ್ರಾನ್ ಇವರ ಭೇಟಿಯಲ್ಲಿ ಈ ಒಪ್ಪಂದ ನಡೆದಿದೆ.
ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ, ಎಂದು ಅಮೇರಿಕಾದ ಸಂಸದೀಯ ಸಮಿತಿಯು ಅಂಗೀಕರಿಸಿದ ನಿರ್ಣಯದಲ್ಲಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕಾ ಭೇಟಿಯ ಒಂದು ತಿಂಗಳ ನಂತರ ಸಂಸದೀಯ ಸಮಿತಿಯು ಈ ನಿರ್ಣಯವನ್ನು ಅಂಗೀಕರಿಸಿದೆ.