ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಇಂತಹ ಹಿಂದೂಗಳು ಹಿಂದೂ ಧರ್ಮದಲ್ಲಿ ಬೇಡ ಹಿಂದೂಗಳು ಈಶ್ವರಪ್ರಾಪ್ತಿಗಾಗಿ ಅಲ್ಲ ಆರ್ಥಿಕ ಸುಖ- ಸೌಲಭ್ಯಗಳಿಗಾಗಿ ಮತಾಂತರವಾಗುತ್ತಾರೆ. ಅಂತಹವರು ಹಿಂದೂ ಧರ್ಮದಲ್ಲಿ ಇಲ್ಲದಿದ್ದರೆ ಒಳಿತು.
ಇಂತಹ ಹಿಂದೂಗಳು ಹಿಂದೂ ಧರ್ಮದಲ್ಲಿ ಬೇಡ ಹಿಂದೂಗಳು ಈಶ್ವರಪ್ರಾಪ್ತಿಗಾಗಿ ಅಲ್ಲ ಆರ್ಥಿಕ ಸುಖ- ಸೌಲಭ್ಯಗಳಿಗಾಗಿ ಮತಾಂತರವಾಗುತ್ತಾರೆ. ಅಂತಹವರು ಹಿಂದೂ ಧರ್ಮದಲ್ಲಿ ಇಲ್ಲದಿದ್ದರೆ ಒಳಿತು.
ಸೂರ್ಯದೆಶೆಯಲ್ಲಿ ಸನಾತನದ ಮೂವರೂ ಗುರುಗಳ ಜನ್ಮವು ಆಗಿದೆ ಯುಗಾನು ಯುಗಗಳವರೆಗೆ ಸೂರ್ಯನ ಅಸ್ತಿತ್ವವಿದೆ. ಅವನು ಭೂತ, ಭವಿಷ್ಯ ಹಾಗೂ ವರ್ತಮಾನ ಹೀಗೆ ಮೂರೂ ಕಾಲಗಳನ್ನು ನೋಡುತ್ತಾನೆ. ಮೂವರೂ ಗುರುಗಳು ಸೂರ್ಯನಂತೆ ಭೂತ, ಭವಿಷ್ಯ ಹಾಗೂ ವರ್ತಮಾನ ಹೀಗೆ ಮೂರೂ ಕಾಲಗಳನ್ನು ಅರಿತಿದ್ದಾರೆ.
‘ಪ.ಪೂ. ಡಾಕ್ಟರರು ಸ್ವತಃ ಮಹಾವಿಷ್ಣುವಾಗಿದ್ದಾರೆ. ಅವರ ದೇಹವಲ್ಲ, ಅವರಲ್ಲಿನ ಸೂಕ್ಷ್ಮ ಆತ್ಮವೆಂದರೆ ಮಹಾವಿಷ್ಣು. ಪಂಚಮಹಾಭೂತಗಳಿಂದ ನಿರ್ಮಾಣವಾದ ದೇಹದಲ್ಲಿ ಮಹಾವಿಷ್ಣು ರೂಪಿ ತತ್ತ್ವವಿರುವುದರಿಂದ ಅವರಿಗೆ ತೊಂದರೆ ಖಂಡಿತವಾಗಿಯೂ ಆಗುತ್ತದೆ. ದೀಪದಲ್ಲಿ ಸ್ವಯಂಪ್ರಕಾಶಿ ಜ್ಯೋತಿಯೆಂದರೆ ಮಹಾವಿಷ್ಣು, ಅಂದರೆ ಪ.ಪೂ. ಡಾಕ್ಟರರಾಗಿದ್ದಾರೆ.
ಪರಾತ್ಪರ ಗುರು ಡಾ. ಆಠವಲೆ ಮತ್ತು ಸದ್ಗುರುದ್ವಯರ ಅವತಾರಿ ಕಾರ್ಯವು ಈ ಯುದ್ಧಕ್ಕಷ್ಟೇ ಸೀಮಿತವಾಗಿಲ್ಲ, ಎಲ್ಲಿಯವರೆಗೆ ಶುದ್ಧ ಧರ್ಮಬೀಜ ಪೃಥ್ವಿಯ ಮೇಲೆ ಬರುವುದಿಲ್ಲವೋ, ಅಲ್ಲಿಯವರೆಗೆ ಅವತಾರಗಳು ಕಾರ್ಯನಿರತವಾಗಿರುತ್ತವೆ. ಹೇಗೆ ‘ಶ್ರೀರಾಮ ಮತ್ತು ರಾಮಾಯಣ, ಹೇಗೆ ‘ಶ್ರೀಕೃಷ್ಣ ಮತ್ತು ಗೀತಾ-ಭಾಗವತ, ಹಾಗೆಯೇ, ‘ಪರಾತ್ಪರ ಗುರು ಡಾ. ಆಠವಲೆ ಮತ್ತು ಸನಾತನದ ಗ್ರಂಥಗಳಾಗಿವೆ.
ಕೆಲವೊಮ್ಮೆ ಒಬ್ಬರೇ ಸಾಧಕರಿಗೆ ತೊಂದರೆಯಾಗುವ ಮೊದಲೇ ಮೂರೂ ಗುರುಗಳು ಅವರನ್ನು ಜಾಗರೂಕಗೊಳಿಸುತ್ತಾರೆ. ಇಂತಹ ಸಮಯದಲ್ಲಿ ಅವರ ಮನಸ್ಸಿನಲ್ಲಿ ಆ ಸಾಧಕರ ನೆನಪಾಗಿ ಅವರು ಆ ಸಾಧಕನಿಗೆ ಇಂತಹ ಸ್ಥಳದಲ್ಲಿ ಸೇವೆಗೆ ಹೋಗುವಾಗ ಜಾಗರೂಕ ಇರಲು ಮತ್ತು ಎಲ್ಲ ನಾಮಜಪಾದಿ ಉಪಾಯ ಮಾಡಲು ಸೂಚಿಸಿದಂತಹ ಅನೇಕ ಪ್ರಸಂಗಗಳು ನೋಡಲು ಸಿಕ್ಕಿದವು.
ಶ್ರೀ ಗುರುಗಳ ಜನ್ಮೋತ್ಸವವು ಸ್ಥೂಲದಲ್ಲಿ ಆಚರಿಸುವ ಮೊದಲು ಅದು ಶಿಷ್ಯನ ಮನಸ್ಸಿನಲ್ಲಿ ಆಚರಣೆಯಾಗುತ್ತಿರುತ್ತದೆ. ಶಿಷ್ಯನ ಮನಸ್ಸು ಆ ಆನಂದದಲ್ಲಿ ಮುಳುಗುತ್ತಿರುತ್ತದೆ. ಅವನಿಗೆ ಏನಾದರೂ ಮಾಡಿ ‘ನಾವು ಈ ಆನಂದವನ್ನು ವ್ಯಕ್ತಪಡಿಸಬೇಕು’, ಎಂದೆನಿಸುತ್ತದೆ. ಅವನ ಮನಸ್ಸಿನಲ್ಲಿ ತುಂಬಿಕೊಂಡ ಈ ಆನಂದವು ಮುಂದೆ ಈ ‘ಉತ್ಸವದ’ ರೂಪವನ್ನು ಧಾರಣೆ ಮಾಡುತ್ತದೆ.
ಪರಾತ್ಪರ ಗುರು ಡಾ. ಆಠವಲೆಯವರು ಆರಂಭಿಸಿದ ‘ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯದಲ್ಲಿ ಸಹಭಾಗಿಯಾಗಿರುವ ಸಾಧಕರಿಗೆ ಈ ಮಾಧ್ಯಮದಿಂದ ಆಶೀರ್ವಾದವು ಸಿಕ್ಕಿದೆ. ಅದರ ಜೊತೆಗೆ ಪರಾತ್ಪರ ಗುರು ಡಾ. ಆಠವಲೆಯವರು ಸತತವಾಗಿ ಸಾಧಕರ ಕಲ್ಯಾಣದ ಬಗ್ಗೆ ವಿಚಾರ ಮಾಡುತ್ತಿರುವುದರಿಂದ ಸಾಧಕರಿಗೆ ಸಾಧನೆ ಮಾಡಲು ಉತ್ತಮ ಆರೋಗ್ಯ ಹಾಗೂ ಸಮೃದ್ಧಿ ಸಿಕ್ಕಿದೆ.
ಇಲ್ಲಿಯವರೆಗೆ ಜಗತ್ತಿನಲ್ಲಿ ಕೆಲವು ಸಂತರ ‘ಅಧ್ಯಾತ್ಮ’ದ ಬಗೆಗಿನ ಕೆಲವು ಗ್ರಂಥಗಳು ಕೆಲವು ಭಾಷೆಗಳಲ್ಲಿ ಮಾತ್ರ ಪ್ರಕಟಗೊಂಡಿವೆ. ತದ್ವಿರುದ್ಧ ಕೇವಲ ೨೦ ವರ್ಷಗಳಲ್ಲಿ (ಏಪ್ರಿಲ್ ೨೦೨೧ ರ ವರೆಗೆ) ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಂದ ವಿವಿಧ ವಿಷಯಗಳ ೩೩೭ ಗ್ರಂಥಗಳು ಪ್ರಕಟವಾಗಿವೆ.