
‘ಫೆಬ್ರವರಿ ೨೦೨೧ ದಿಂದ ನಾನು ಅನಾರೋಗ್ಯದಿಂದ ದಿನವಿಡಿ ಹಾಸಿಗೆಯಲ್ಲೇ ಇರಬೇಕಾಗುತ್ತಿತ್ತು ಮತ್ತು ನಡುನಡುವೆ ಮಲಗುತ್ತೇನೆ; ಆದುದರಿಂದ ನನಗೆ ಗ್ರಂಥಗಳಿಗೆ ಸಂಬಂಧಪಟ್ಟ ಲೇಖನಗಳನ್ನು ಗಣಕಯಂತ್ರದಲ್ಲಿ ಓದಲು ಆಗುವುದಿಲ್ಲ. ‘ಈಗ ಗ್ರಂಥಗಳ ಸೇವೆ ಹೇಗೆ ಮಾಡುವುದು ?, ಎಂದು ನನಗೆ ಅನಿಸುತ್ತಿತ್ತು. ಆಗ ನಾನು ಈ ಹಿಂದೆ ಬರೆದು ಸಂಗ್ರಹಿಸಿಟ್ಟ ಲೇಖನಗಳ ಕಾಗದಗಳನ್ನು ದಿನವಿಡಿ ಓದಲು ಪ್ರಾರಂಭಿಸಿದೆ. ಆಗ ‘ಅದರಿಂದ ದೊರಕುವ ಜ್ಞಾನದ ಆನಂದವು ಗಣಕಯಂತ್ರದಲ್ಲಿ ಓದುವಾಗ ಸಿಗುವ ಆನಂದಕ್ಕಿಂತ ಸಾಕಷ್ಟು ಹೆಚ್ಚು ಪ್ರಮಾಣದಲ್ಲಿ ಸಿಗುತ್ತದೆ, ಎಂದು ನನಗೆ ಅನುಭವಿಸಲು ಸಾಧ್ಯವಾಯಿತು. – (ಪರಾತ್ಪರ ಗುರು) ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !