
ವಿಜ್ಞಾನದ ಮಿತಿ
ಅಧ್ಯಾತ್ಮಶಾಸ್ತ್ರದಿಂದ ವಿಜ್ಞಾನವು ತಿಳಿಯುತ್ತದೆ, ಆದರೆ ವಿಜ್ಞಾನದಿಂದ ಅಧ್ಯಾತ್ಮವು ತಿಳಿಯುವುದಿಲ್ಲ. ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮ ಕಲಿಸದಿರುವುದರಿಂದ ಆದ ದುಷ್ಪರಿಣಾಮ ಇದುವರೆಗಿನ ೭೪ ವರ್ಷದವರೆಗೆ ಆಡಳಿತಗಾರರು ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮವನ್ನು ಕಲಿಸದಿರುವುದರಿಂದ ಮಕ್ಕಳಿಗೆ ಹಿಂದೂ ಧರ್ಮದ ಮಹತ್ವವು ತಿಳಿದಿಲ್ಲ. ಅದುದರಿಂದ ಅವರಿಗೆ ಧರ್ಮದ ಅಭಿಮಾನವಿಲ್ಲ. ಆದರೆ ಮುಸಲ್ಮಾನರಿಗೆ ಧರ್ಮಾಭಿಮಾನ ಇರುವುದರಿಂದ ಜಗತ್ತಿನಲ್ಲಿ ಅವರ ಪ್ರಭುತ್ವವಿದೆ.
ಸಾಧನೆಯ ಮಹತ್ವ
ಕಣ್ಣಿನಿಂದ ಜಂತುಗಳು ಕಾಣಿಸುವುದಿಲ್ಲ; ಆದರೆ ಅದು ಸೂಕ್ಷ್ಮದರ್ಶಕ ಯಂತ್ರದಿಂದ ಕಾಣಿಸುತ್ತದೆ. ಅದರಂತೆ ಸೂಕ್ಷ್ಮದರ್ಶಕ ಯಂತ್ರದಿಂದ ಕಾಣಿಸದಿರುವ ಸೂಕ್ಷ್ಮಾತೀಸೂಕ್ಷ್ಮ ಜಗತ್ತು ಸಾಧನೆಯಿಂದ ತಿಳಿಯುತ್ತದೆ.
ಧರ್ಮಬಂಧನದ ಮಹತ್ವ
ವ್ಯಕ್ತಿ ಸ್ವಾತಂತ್ರ್ಯದಿಂದ ಮನುಷ್ಯನು ದಾರಿ ತಪ್ಪುತ್ತಾನೆ; ಏಕೆಂದರೆ ಅವನು ಸಾತ್ತ್ವಿಕನಾಗಿಲ್ಲ. ಹಾಗೆ ಆಗಬಾರದೆಂದು ಅವನಿಗೆ ಧರ್ಮಬಂಧನ ಇರಬೇಕು. – (ಪರಾತ್ಪರ ಗುರು) ಡಾ. ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !