‘ನೀವು ಇತರ ಸಂತರಂತೆ ಸಮಾಜದಲ್ಲಿ ಯಾರನ್ನೂ ಏಕೆ ಭೇಟಿಯಾಗುವುದಿಲ್ಲ ?, ಎಂದು ಕೆಲವರು ನನಗೆ ಕೇಳಿದ್ದರು. ಅದರ ಉತ್ತರ ಹೀಗಿದೆ, ನಾನು ಭೇಟಿಯಾಗುವುದರಿಂದ ಸ್ಥಳ-ಕಾಲಕ್ಕನುಸಾರ ತುಂಬಾ ಸೀಮಿತ ಜನರಿಗೆ ಭೇಟಿಯ ನಿಜವಾದ ಲಾಭವಾಗುತ್ತದೆ. ಇತರರನ್ನು ಭೇಟಿಯಾಗದೇ ನಾನು ಹೆಚ್ಚು ಸಮಯ ಗ್ರಂಥ ಬರವಣಿಗೆಯ ಸೇವೆಯನ್ನು ಮಾಡುತ್ತಿರುತ್ತೇನೆ. ಆದುದರಿಂದ ಇದುವರೆಗೆ ೩೩೮ ಗ್ರಂಥಗಳ ೧೭ ಭಾಷೆಗಳಲ್ಲಿ ೮೨ ಲಕ್ಷ ೯ ಸಾವಿರ ಪ್ರತಿಗಳು ಮುದ್ರಣವಾಗಿದೆ. ಅವುಗಳಿಂದ ಜಗತ್ತಿನಾದ್ಯಂತದ ಸಾವಿರಾರು ಜಿಜ್ಞಾಸುಗಳಿಗೆ ಲಾಭವಾಗುತ್ತಿದೆ. ಅಂತಹ ಲಾಭ ಮುಂದೆ ನೂರಾರು ವರ್ಷಗಳವರೆಗೆ ಲಕ್ಷಾಂತರ ಜಿಜ್ಞಾಸುಗಳಿಗೆ ಆಗಲಿದೆ. – (ಪರಾತ್ಪರ ಗುರು) ಡಾ. ಆಠವಲೆ
ಸನಾತನ ಪ್ರಭಾತ > Post Type > ಪ. ಪೂ. ಡಾ. ಆಠವಲೆ > ಪರಾತ್ಪರ ಗುರು ಡಾ. ಆಠವಲೆಯವರು ಇತರ ಸಂತರಂತೆ ಸಮಾಜದಲ್ಲಿ ಇತರರನ್ನು ಭೇಟಿಯಾಗದಿರಲು ಕಾರಣ !
ಪರಾತ್ಪರ ಗುರು ಡಾ. ಆಠವಲೆಯವರು ಇತರ ಸಂತರಂತೆ ಸಮಾಜದಲ್ಲಿ ಇತರರನ್ನು ಭೇಟಿಯಾಗದಿರಲು ಕಾರಣ !
ಸಂಬಂಧಿತ ಲೇಖನಗಳು
- ಸಾಧಕರೇ, ‘ಊಟ ಮಾಡಿ ಬರುತ್ತೇನೆ’ ಎನ್ನದೇ, ‘ಮಹಾಪ್ರಸಾದ ಸೇವಿಸಿ ಬರುತ್ತೇನೆ’, ಎಂದು ಹೇಳಿ !
- ‘ಆಧ್ಯಾತ್ಮಿಕ ತೊಂದರೆಯಾಗುವುದು’, ಇದು ಪ್ರಾರಬ್ಧದ ಭಾಗವಾಗಿರುವುದರಿಂದ ತೊಂದರೆ ಇರುವ ಸಾಧಕರಿಗೆ ‘ನಿಮ್ಮ ತೊಂದರೆ ಯಾವಾಗ ಕಡಿಮೆಯಾಗುವುದು ?’, ಎಂದು ಸಾಧಕರು ಕೇಳುವುದು ಅಯೋಗ್ಯ !
- ಕೋಣೆಯಲ್ಲಿ ಹೊರಗಿನ ಬಿಸಿ ಗಾಳಿ ಬರಬಾರದೆಂದು; ಕಿಟಕಿಗಳ ಜೊತೆಗೆ ಪರದೆಗಳನ್ನೂ ಹಾಕಿ !
- ಸಾಧನೆಯಲ್ಲಿ ಹಂತ ಹಂತವಾಗಿ ಸರ್ವಸ್ವದ ತ್ಯಾಗ ಮಾಡಬೇಕು !
- ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
- ‘ಸೂಕ್ಷ್ಮ ಪರೀಕ್ಷಣೆ’ ಈ ಹೊಸ ಸಂಕಲ್ಪನೆಯ ಉದಯ !