ಹಲಾಲ ಪ್ರಮಾಣಪತ್ರದ ಬಗ್ಗೆ ವಿಚಾರಣೆ ಮಾಡಲು ಮನವಿ ಮಾಡುತ್ತೇನೆ !
ಭಾಜಪದ ರಾಷ್ಟ್ರೀಯ ವಕ್ತಾರರಾದ ಪ್ರೇಮ ಶುಕ್ಲಾರವರಿಂದ ಆಶ್ವಾಸನೆ !
ಭಾಜಪದ ರಾಷ್ಟ್ರೀಯ ವಕ್ತಾರರಾದ ಪ್ರೇಮ ಶುಕ್ಲಾರವರಿಂದ ಆಶ್ವಾಸನೆ !
ಮತಾಂಧರು ಎಲ್ಲೇ ಇದ್ದರೂ, ತನ್ನ ಅಪರಾಧ ವೃತ್ತಿಯಂತೆಯೇ ನಡೆದುಕೊಳ್ಳುತ್ತಾರೆ ಎಂದು ಯಾರಾದರೂ ಈ ಘಟನೆಯ ಬಗ್ಗೆ ಹೇಳಿದರೆ ಆಶ್ಚರ್ಯ ಪಡಬಾರದು !
ಇದರ ಉತ್ತರ ಸರಕಾರ ನೀಡಲೇಬೇಕು; ಆದರೆ ಈ ಪ್ರಶ್ನೆಯ ಹೆಸರಿನಲ್ಲಿ ಕಾಶ್ಮೀರಿ ಹಿಂದುಗಳ ಬಗ್ಗೆ ಕಾಳಜಿ ಇರುವುದಾಗಿ ತೋರಿಸುವ ಡೋಂಗಿ ಮೆಹಬೂಬ್ ಮುಫ್ತಿ ಇವರು ರಾಜ್ಯದಲ್ಲಿ ಅವರ ಸರಕಾರ ಇರುವಾಗ ಏನೇನು ಮಾಡಿದರು, ಅದನ್ನು ಕೂಡ ಹೇಳಬೇಕು ! ಕಲ್ಲು ತೂರಾಟ ನಡೆಸುವ ಸಾವಿರಾರು ಜನರ ವಿರುದ್ಧ ಇರುವ ದೂರುಗಳನ್ನು ಏಕೆ ಹಿಂಪಡೆದಿದ್ದರು, ಅದನ್ನು ಕೂಡ ಹೇಳಬೇಕು !
ಬ್ರಿಟನ್ ನಲ್ಲಿ ಶ್ರದ್ಧಾಸ್ಥಳಗಳ ಮೇಲೆ ಅವಮಾನದಿಂದಾಗಿ ನಡೆಯುವ ದಾಳಿಯ ಬಗ್ಗೆ ಕೂಡ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ಕಾಶ್ಮೀರದ ಬಗ್ಗೆ ನೀಡುವ ಹೇಳಿಕೆಯಿಂದ ಹಿಂದೂಗಳ ಸುರಕ್ಷತೆಗೆ ಅಪಾಯ ನಿರ್ಮಾಣವಾಗಿದೆ ಹಾಗೂ ಅವರ ವಿರುದ್ಧ ಹಿಂಸಾಚಾರ ಹೆಚ್ಚುತ್ತಿದೆ.
ತಾಲಿಬಾನವೇ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯಾಗಿದೆ. ಇಂತಹ ತಾಲಿಬಾನ ಭಯೋತ್ಪಾದಕರ ವಿರುದ್ಧ ಚಳುವಳಿ ನಡೆಸುವುದು ಎಂದರೆ ಹಾಸ್ಯಾಸ್ಪದ ಮತ್ತು ಕೇವಲ ತೋರಿಕೆಯಾಗಿದೆ ! ವಾಸ್ತವವಾಗಿ ತಾಲಿಬಾನ ಸಹಿತ ಎಲ್ಲ ಭಯೋತ್ಪಾದಕರ ನಾಶವಾಗುವುದೇ ಶಾಂತಿಯ ದೃಷ್ಟಿಯಿಂದ ಆವಶ್ಯಕವಾಗಿದೆ !
ಇಲ್ಲಿನ ಹತ್ತಿಕುಣಿ ರಸ್ತೆಯಲ್ಲಿರುವ ವೃತ್ತಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಹಿಂದೂ ಸಂಘಟನೆಯು ವಿರೋಧ ವ್ಯಕ್ತಪಡಿಸಿದೆ. ವೃತ್ತಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಹೆಸರಿಡುವಂತೆ ಒತ್ತಾಯಿಸಿ ಈ ಸಂಘಟನೆ ಪ್ರತಿಭಟನೆ ನಡೆಸಿದಾಗ ಇಲ್ಲಿ ಉದ್ವಿಗ್ನತೆ ಉಂಟಾಗಿತ್ತು.
ಇಲ್ಲಿಯವರೆಗೆ ಬಾಂಗ್ಲಾದೇಶಿ ನುಸುಳುಕೋರರು ಮುಸಲ್ಮಾನರ ದೇಶದಲ್ಲೇ ಅನಧಿಕೃತವಾಗಿ ವಾಸಿಸುತ್ತ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬರುತ್ತಿತ್ತು. ಈಗ ಅಲ್ಲಿರುವ ಕ್ರೈಸ್ತರೂ ಭಾರತಕ್ಕೆ ಬಂದು ಭಾರತವಿರೋಧಿ ಚಟುವಟಿಕೆಗಳು ನಡೆಸುತ್ತಿರುವುದು ಬೆಳಕಿಗೆ ಬರುವುದು, ಇದು ಭಾರತೀಯ ಭದ್ರತಾ ವ್ಯವಸ್ಥೆಗೆ ಲಜ್ಜಾಸ್ಪದ !
ಈ ಸಮಯದಲ್ಲಿ ಪೀಠಾಧೀಶ್ವರರು, ಹಿಂದೂ ಮತ್ತು ಮುಸಲ್ಮಾನರಲ್ಲಿನ ಸಂಘರ್ಷ ಮುಗಿಸಲು ನಾವು ಹಿಂದೂ ರಾಷ್ಟ್ರಕ್ಕೆ ಒತ್ತಾಯಿಸುತ್ತಿದ್ದೇವೆ.
ಯಾರಿಗೆ ಸಿಖ್ಕರ ಬಗ್ಗೆ ಪ್ರೀತಿ ಇದೆ, ಅವರು ಅಮೃತಸರಕ್ಕೆ ತೊಲಗಬೇಕು, ಎಂದು ಪಾಕಿಸ್ತಾನದ ಮೌಲಾನ ಮುಸಲ್ಮಾನರಿಗೆ ಉದ್ದೇಶಿಸಿ ಮಾತನಾಡುವಾಗ ವಿಷಕಾರಿದ. ‘ಪಾಕಿಸ್ತಾನ್ ಅನ್ ಟೋಲ್ಡ್ (ಅಕಥಿತ)’ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ಕುರಿತಾದ ಒಂದು ವಿಡಿಯೋ ಪ್ರಸಾರ ಮಾಡಿದೆ.
ಛತ್ರಪತಿ ಸಂಭಾಜಿ ಮಹಾರಾಜ ಇವರಿಗೆ ವಿರೋಧ ಇಲ್ಲವೆಂದು ಹೇಳಿ ಸಂಭಾಜಿ ಮಹಾರಾಜರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡುವ ಔರಂಗಜೇಬನ ಕೃತ್ಯಕ್ಕೆ ಎಂದಾದರೂ ತಪ್ಪು ಎಂದು ಹೇಳುವರೇ, ಇದನ್ನು ತಿಳಿದುಕೊಳ್ಳಿ !