
ಸಂಬಲಪುರ (ಓರಿಸ್ಸಾ) – ಎಪ್ರಿಲ್ 12 ರಂದು ಹನುಮಾನ ಜಯಂತಿ ಸಮನ್ವಯ ಸಮಿತಿ ಮತ್ತು ಬಜರಂಗ ದಳದವರು ಬೈಕ್ ಫೇರಿಯನ್ನು ತೆಗೆದಿದ್ದರು. ಈ ಫೇರಿ ಧನುಪಾಲಿ ಪ್ರದೇಶದ ಮಸೀದಿಯ ಹತ್ತಿರ ತಲುಪಿದಾಗ ಅದರ ಮೇಲೆ ಕಲ್ಲು ತೂರಾಟ ನಡೆದಿದೆ. ತದನಂತರ ಅಲ್ಲಿ ಹಿಂಸಾಚಾರ ಪ್ರಾರಂಭವಾಯಿತು. ಈ ಪ್ರಕರಣದಲ್ಲಿ ದೂರು ದಾಖಲಿಸಲಾಗಿದ್ದು, ಈ ಹಿಂಸಾಚಾರದ ಬಳಿಕ ಇಲ್ಲಿ ಇಂಟರನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಹಿಂದೂಗಳಿಂದ ಎಪ್ರಿಲ್ 14 ರಂದು ಈ ದಾಳಿಯನ್ನು ವಿರೋಧಿಸಿ ಬಂದ್ ಗೆ ಕರೆ ನೀಡಲಾಗಿತ್ತು. ಈ ಫೇರಿಯಲ್ಲಿ 1 ಸಾವಿರ ಬೈಕ್ ಚಾಲಕರು ಭಾಗವಹಿಸಿದ್ದರು. ಅವರು `ಜೈ ಶ್ರೀರಾಮ’ ಮತ್ತು `ಜೈ ಬಜರಂಗ ಬಲಿ’ ಎಂದು ಘೋಷಣೆ ನೀಡುತ್ತಾ ಮಸೀದಿಯ ಹತ್ತಿರ ಸುಮಾರು 200 ಮತಾಂಧ ಮುಸಲ್ಮಾನರು ದಾಳಿ ನಡೆಸಿ, ಕೆಟ್ಟ ಶಬ್ದಗಳಿಂದ ಬೈಯುತ್ತಿದ್ದರು. ಹಾಗೂ ಕಬ್ಬಿಣದ ಸಲಾಕೆ, ಲಾಠಿ ಮತ್ತು ಖಡ್ಗಗಳಿಂದ ದಾಳಿ ನಡೆಸಿದರು. ಈ ಸಮಯದಲ್ಲಿ ಅವರು `ಕತ್ತರಿಸುತ್ತೇವೆ’, ಎಂದು ಕೂಗುತ್ತಿದ್ದರು.
जिहादियों ने शोभायात्रा को घेर कर ओडिशा के संबलपुर में किया हमला। pic.twitter.com/GRR1RnfAfx
— Sudarshan News (@SudarshanNewsTV) April 13, 2023
ಸಂಪಾದಕೀಯ ನಿಲುವುಇಂತಹ ಘಟನೆಯನ್ನು ಶಾಶ್ವತವಾಗಿ ತಡೆಯಲು ಹಿಂದೂ ರಾಷ್ಟ್ರವೇ ಪರ್ಯಾಯ ! |
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!