2 ತಿಂಗಳಲ್ಲಿ ಹಡಗುಗಳ ಮೇಲಿನ 17 ದಾಳಿಗಳನ್ನು ತಡೆದ ಭಾರತೀಯ ನೌಕಾಪಡೆ !
ಕಳೆದ 2 ತಿಂಗಳಲ್ಲಿ ಭಾರತೀಯ ನೌಕಾಪಡೆಯು ಕೆಂಪು ಸಮುದ್ರ ಮತ್ತು ಅರಬ್ಬಿ ಸಮುದ್ರ ಸೇರಿದಂತೆ ಸಂಪೂರ್ಣ ಮಾರ್ಗದಲ್ಲಿ ಕಡಲ್ಗಳ್ಳರಿಂದ 17 ಹಡಗುಗಳನ್ನು ರಕ್ಷಿಸಿದೆ.
ಕಳೆದ 2 ತಿಂಗಳಲ್ಲಿ ಭಾರತೀಯ ನೌಕಾಪಡೆಯು ಕೆಂಪು ಸಮುದ್ರ ಮತ್ತು ಅರಬ್ಬಿ ಸಮುದ್ರ ಸೇರಿದಂತೆ ಸಂಪೂರ್ಣ ಮಾರ್ಗದಲ್ಲಿ ಕಡಲ್ಗಳ್ಳರಿಂದ 17 ಹಡಗುಗಳನ್ನು ರಕ್ಷಿಸಿದೆ.
ಲಕ್ಷದ್ವೀಪ ಪ್ರಕರಣದ ನಂತರ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಉದ್ವಿಗ್ನತೆ ಉಂಟಾದಾಗ, ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೋಸಾ ಜಮೀರ್ ಅವರನ್ನು ಇಲ್ಲಿ ಭೇಟಿಯಾದರು. ‘ನಾನ್-ಅಲೈಂಡ್ ಮೂಮೇಂಟ್’ (ನಾಮ) ಶೃಂಗಸಭೆಗಾಗಿ ಅವರು ಇಲ್ಲಿಗೆ ಬಂದಾಗ ಈ ಸಭೆ ನಡೆದಿದೆ.
ಕೆನಡಾ ರಾಜಕಾರಣದಲ್ಲಿ ಖಲಿಸ್ತಾನಿಗಳಿಗೆ ಬೃಹತ್ ಪ್ರಮಾಣದಲ್ಲಿ ಸ್ಥಾನ ನೀಡಲಾಗಿದೆ. ಇದರಿಂದಾಗಿ ಬಹಳಷ್ಟು ಪ್ರಮಾಣದಲ್ಲಿ ಸ್ವಾತಂತ್ರ್ಯ ನೀಡಲಾಗಿದೆ. ಆದ್ದರಿಂದ ಅವರು ಈ ರೀತಿಯ ಕೃತಿಗಳು ಮಾಡುತ್ತಿದ್ದಾರೆ, ಇದರಿಂದ ಉಭಯ ದೇಶದ ಸಂಬಂಧ ಹದಗೆಟ್ಟಿದೆ.