ಜ್ಞಾನವಪಿಯನ್ನು ಮಸೀದಿ ಎಂದು ಕರೆಯುವುದನ್ನು ನಿಲ್ಲಿಸಿ, ಅದು ಶಿವ ಮಂದಿರ !
ಸುಪ್ರೀಂ ಕೋರ್ಟ್ ಹಸಿರು ಬಣ್ಣ ತೋರಿಸಿದ ನಂತರ, ಜ್ಞಾನವಾಪಿ ಪ್ರದೇಶವನ್ನು ಭಾರತೀಯ ಪುರಾತತ್ವ ಇಲಾಖೆಯು ಕಳೆದ 4 ದಿನಗಳಿಂದ ಸಮೀಕ್ಷೆ ನಡೆಸುತ್ತಿದೆ. ಈ ಕುರಿತು ಪತ್ರಕರ್ತರೊಬ್ಬರು ಬಾಬಾ ಬಾಗೇಶ್ವರ ಧಾಮದ ಮುಖ್ಯಸ್ಥ ಪಂಡಿತ್ ಧೀರೇಂದ್ರ ಶಾಸ್ತ್ರಿ ಅವರನ್ನು ಪ್ರಶ್ನಿಸಿದಾಗ, ಜ್ಞಾನವಾಪಿಯನ್ನು ಮಸೀದಿ ಎಂದು ಕರೆಯುವುದನ್ನು ನಿಲ್ಲಿಸಿ, ಅದೊಂದು ಶಿವ ಮಂದಿರ ಎಂದು ಹೇಳಿದರು.