ಜ್ಞಾನವಾಪಿ ಸಂದರ್ಭದಲ್ಲಿ ಮುಸ್ಲಿಂ ಪಕ್ಷದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿಂದ ತಿರಸ್ಕಾರ

ನವದೆಹಲಿ – ಅಲಹಾಬಾದ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಪ್ರೀತಿಕರನ್ ದಿವಾಕರ್ ಅವರಿಗೆ ಜ್ಞಾನವಾಪಿ ಪ್ರಕರಣವನ್ನು ಇತರ ನ್ಯಾಯಾಧೀಶರ ಪೀಠದಿಂದ ಅವರ ಸ್ವಂತ ಪೀಠಕ್ಕೆ ವರ್ಗಾಯಿಸಲು ಆದೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಕುರಿತು ಅಂಜುಮನ್ ಇಂತೆಜೆಮಿಯಾ ಮಸೀದಿ ಸಮಿತಿ ಅರ್ಜಿ ಸಲ್ಲಿಸಿತ್ತು.