ಸಾಧಕರು ಭಾವಜಾಗೃತಿಯ ಪ್ರಯೋಗ ಮಾಡುವಾಗ ಪಂಚಜ್ಞಾನೇಂದ್ರಿಯಗಳಿಂದ ಅನುಭೂತಿಗಳನ್ನು ಪಡೆಯಲು ಪ್ರಯತ್ನಿಸಬೇಕು !

ಶ್ರೀ. ಶಶಾಂಕ ಜೋಶಿ : ನಾನು ಪ್ರತಿದಿನ ಭಾವಜಾಗೃತಿಗಾಗಿ ನಾನು ನಿಮ್ಮ ಮಾನಸ ಪಾದಪೂಜೆ ಮತ್ತು ಕೆಲವೊಮ್ಮೆ ‘ನಾನು ನಿಮಗೆ ಮರ್ದನ ಮಾಡುತ್ತೇನೆ. ನಾನು ನಿಮ್ಮ ಮಾನಸ ಪಾದಪೂಜೆಯ ನಿಮ್ಮ ಚರಣ ತೀರ್ಥವನ್ನು ಸೇವಿಸಿದಾಗ ಮತ್ತು ನಿಮಗೆ ಸೂಕ್ಷ್ಮದಿಂದ ಮರ್ದನವನ್ನು ಮಾಡುತ್ತಿರುವಾಗ ನನ್ನ ಕೈಗೆ ಹತ್ತಿದ ಎಣ್ಣೆಯನ್ನು ನನ್ನ ಮೈಗೆ ಹಚ್ಚಿದಾಗ ನನಗೆ ಸಮಾಧಾನವಾಗುತ್ತದೆ. ಇದರಿಂದ ನಾನು ಸ್ಥೂಲದಲ್ಲಿ ಸಿಲುಕಿಕೊಂಡಿದ್ದೇನೆ ಎಂದಾಗುತ್ತದೆಯೇ ?
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಇದಕ್ಕೆ ಸ್ಥೂಲದಿಂದ ಸಿಲುಕುವುದು, ಎಂದು ಹೇಳುವುದಿಲ್ಲ. ನೀವು ಪರಿಪೂರ್ಣ ಭಾವಜಾಗೃತಿಯ ಪ್ರಯೋಗವನ್ನು ಮಾಡುತ್ತಿದ್ದೀರಿ. ನೀವು ಪಂಚ ಜ್ಞಾನೇಂದ್ರಿಯಗಳಿಂದ ಅನುಭೂತಿಯನ್ನು ಪಡೆಯುತ್ತಿದ್ದೀರಿ.
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !