ನಮ್ಮ ರಕ್ಷಣಾಕಾರ್ಯ ಅಥವಾ ಸೇನೆಯ ಮೇಲೆ ದಾಳಿ ಮಾಡಿದರೆ, ನಾವು ತಕ್ಕ ಉತ್ತರ ನೀಡುವೆವು ! – ಜೋ ಬಾಯಡೆನ್ ಇವರಿಂದ ತಾಲಿಬಾನ್ಗೆ ಎಚ್ಚರಿಕೆ
20 ವರ್ಷಗಳ ಹೋರಾಟದ ಹೊರತಾಗಿಯೂ ಅಫ್ಘಾನಿಸ್ತಾನವನ್ನು ತಾಲಿಬಾನ್ ನಿಂದ ಮುಕ್ತಗೊಳಿಸಲು ಸಾಧ್ಯವಾಗದ ಅಮೇರಿಕಾದ ಈ ಎಚ್ಚರಿಕೆ ಹಾಸ್ಯಾಸ್ಪದವಾಗಿದೆ !
20 ವರ್ಷಗಳ ಹೋರಾಟದ ಹೊರತಾಗಿಯೂ ಅಫ್ಘಾನಿಸ್ತಾನವನ್ನು ತಾಲಿಬಾನ್ ನಿಂದ ಮುಕ್ತಗೊಳಿಸಲು ಸಾಧ್ಯವಾಗದ ಅಮೇರಿಕಾದ ಈ ಎಚ್ಚರಿಕೆ ಹಾಸ್ಯಾಸ್ಪದವಾಗಿದೆ !
ಭಯೋತ್ಪಾದಕರ ಕಾರ್ಯಾಚರಣೆಗಳಿಂದ ಅಂತರಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಹಾನಿಯಾಗಲಿದೆ. ಕೆಲವು ದೇಶಗಳು ‘ನಾವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇವೆ ಎಂಬ ಸಾಮೂಹಿಕ ಸಂಕಲ್ಪವನ್ನು ಮಾಡಿದ್ದವು, ಆದರೆ ಈಗ ಆ ಸಂಕಲ್ಪವು ದುರ್ಬಲವಾಗಿದೆ. ಈ ದೇಶಗಳು ಭಯೋತ್ಪಾದನೆಗೆ ನೀರು-ಗೊಬ್ಬರ ಎರೆಯುತ್ತಿವೆ.
‘ಜನರು ನಿಯಮಿತವಾಗಿ ವರ್ಷದಲ್ಲಿ ಒಂದು ಬಾರಿ ಹೇಗೆ ಫ್ಲೂಗೆ ಚುಚ್ಚುಮದ್ದನ್ನು ನೀಡಲಾಗುತ್ತಿತ್ತೋ ಹಾಗೆ ಕೊರೊನಾದ ಚುಚ್ಚುಮದ್ದು ಸಹ ನೀಡಬೇಕಾಗಬಹುದು’, ಎಂದು ಫೌಚಿಯವರು ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ.
ವಿಶ್ವ ಸಂಸ್ಥೆಯು ಇಂತಹ ಹೇಳಿಕೆಗಳನ್ನು ನೀಡುವುದಕ್ಕಿಂತ ತಾಲಿಬಾನನ್ನು ಸಂಪೂರ್ಣವಾಗಿ ನಾಶ ಮಾಡಲು ಏಕೆ ಪ್ರಯತ್ನಿಸುವುದಿಲ್ಲ ?
ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಅತ್ಯಧಿಕ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುತ್ತಿರುವ ಭಯದಿಂದ ಅಮೇರಿಕಾವು ಅಫ್ಘಾನಿಸ್ತಾನದಲ್ಲಿರುವ ತನ್ನ ನಾಗರಿಕರನ್ನು ಕರೆತರುವ ತಯಾರಿ ಮಾಡಿದೆ.
ಆಗಸ್ಟ್ 19 ರಂದು ಜಯಶಂಕರರು ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿಯಾದ ಆಂತೊನಿಯೋ ಗುಟ್ರೆಸರವರ ಐಸಿಸ್ ಮೇಲಿನ (ಇಸ್ಲಾಮಿಕ್ ಸ್ಟೇಟ್ ಅಂದರೆ ಇಸ್ಲಾಮಿಕ್ ರಾಜ್ಯದ) ವರದಿಯ ವಿಷಯದ ಚರ್ಚೆಯಲ್ಲಿಯೂ ಭಾಗವಹಿಸಲಿದ್ದಾರೆ.
ಈ ಮಾಹಿತಿಯನ್ನು ವಿಜಯ ಗೋಖಲೆಯವರು ಆ ಸಮಯದಲ್ಲಿಯೇ ಏಕೆ ಬಹಿರಂಗಪಡಿಸಲಿಲ್ಲ? ಈಗ ಪುಸ್ತಕವನ್ನು ಪ್ರಕಟಿಸುವ ಮೂಲಕ ಪುಸ್ತಕಕ್ಕೆ ಪ್ರತಿಕ್ರಿಯೆ ಸಿಗಬೇಕು ಎಂಬುದಕ್ಕಾಗಿ ಅವರು ಇದನ್ನು ಬಹಿರಂಗಪಡಿಸಿದ್ದಾರೆಯೇ ?
ಜಗತ್ತಿನ ಹವಾಮಾನ ಬದಲಾವಣೆಯಿಂದ ಪೃಥ್ವಿಯ ಮೇಲಿನ ವಾತಾವರಣದ ಮೇಲೆ ಪರಿಣಾಮ ಆಗುತ್ತಿದೆ. ಅಂಟಾರ್ಟಿಕಾದಲ್ಲಿ ಮಂಜುಗಡ್ಡೆಯು ಕರಗುತ್ತಿದೆ. ಇದರಿಂದ ಸಮುದ್ರ ದಡದಲ್ಲಿನ ಪಟ್ಟಣಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.
ಅಮೇರಿಕಾದ ವಿಜ್ಞಾನಿಗಳ ಪ್ರಕಾರ, ಸ್ಮಾರ್ಟ್ಫೋನ್ಅನ್ನು ಸತತವಾಗಿ ೧೦ ವರ್ಷಗಳ ಕಾಲ ಪ್ರತಿದಿನ ೧೫ ನಿಮಿಷ ಉಪಯೋಗಿಸಿದರೆ ಕ್ಯಾನ್ಸರ್ ಆಗುವ ಸಾಧ್ಯತೆ ಶೇ. ೬೦ ರಷ್ಟು ಹೆಚ್ಚಾಗುತ್ತದೆ. ಇದನ್ನು ಸಂಚಾರವಾಣಿ(ಮೊಬೈಲ್) ಮತ್ತು ಮಾನವ ಇವುಗಳ ಬಗ್ಗೆ ೪೬ ಪ್ರಕಾರದ ಸಂಶೋಧನೆಯನ್ನು ಮಾಡಲಾಯಿತು.
ಅಮೇರಿಕಾದ ೩೬ ರಾಜ್ಯಗಳು ಗೂಗಲ್ ಸಂಸ್ಥೆಯ ವಿರುದ್ಧ ದೂರನ್ನು ದಾಖಲಿಸಿವೆ. ಗೂಗಲ್ನ ಪ್ಲೆ ಸ್ಟೋರ್ ನಲ್ಲಿ ಆ್ಯಪನ್ನು ಹುಡುಕುವಾಗ ಗೂಗಲ್ನಿಂದ ಸೀಮಿತ ಆ್ಯಪನ್ನು ತೋರಿಸಲಾಗುತ್ತಿದೆ. ಅನೇಕ ಸಂಸ್ಥೆಗಳ ಆ್ಯಪನ್ನು ತೋರಿಸುವುದಿಲ್ಲ. ಅದನ್ನು ಬ್ಲಾಕ್ ಮಾಡಲಾಗಿದೆ, ಎಂದು ಆರೋಪಿಸಲಾಗಿದೆ