ಹೋಟೆಲಿನಲ್ಲಿ ನಡೆದ ಅಗ್ನಿದುರಂತದಿಂದಾಗಿ ೬ ಜನರ ಮೃತ್ಯು
ನಗರದಲ್ಲಿನ ಹೋಟೇಲಿನಲ್ಲಿ ಸಪ್ಟೆಂಬರ್ ೫, ೨೦೨೨ರಂದು ನಡೆದ ಭಯಾನಕ ಅಗ್ನಿದುರಂತದಲ್ಲಿ ೬ ಜನರು ಮೃತರಾದರೆ ೧೦ ಜನರು ಗಾಯಗೊಂಡಿದ್ದಾರೆ.
ನಗರದಲ್ಲಿನ ಹೋಟೇಲಿನಲ್ಲಿ ಸಪ್ಟೆಂಬರ್ ೫, ೨೦೨೨ರಂದು ನಡೆದ ಭಯಾನಕ ಅಗ್ನಿದುರಂತದಲ್ಲಿ ೬ ಜನರು ಮೃತರಾದರೆ ೧೦ ಜನರು ಗಾಯಗೊಂಡಿದ್ದಾರೆ.
ಸದ್ಯ ಹಿಂದೂ ಹೆಸರನ್ನಿಟ್ಟುಕೊಂಡು ಹಿಂದೂ ಯುವತಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಮೋಸಗೊಳಿಸುವ ಪ್ರಕಾರ ನಡೆಯುತ್ತಿದೆ. ಇದನ್ನು ತಡಗಟ್ಟಲು ಹಿಂದೂ ಯುವತಿಯರು ಜಾಗರೂಕರಾಗಿರುವ ಅವಶ್ಯಕತೆಯಿದೆ !
ದೇಶದಲ್ಲಿ ಅನೇಕ ಕಡೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ, ಇದರಿಂದ ಹಿಂದೂಗಳ ದೇವತೆಗಳ ಮಂದಿರಗಳನ್ನು ಉದ್ದೇಶಪೂರ್ವಕವಾಗಿ ಅಪಮಾನ ಮಾಡುವ ಪ್ರಯತ್ನವಾಗುತ್ತಿರುತ್ತದೆಯೆಂದು ಗಮನಕ್ಕೆ ಬರುತ್ತದೆ !
ಇಂತಹವರಿಗೆ ಜೀವಾವಧಿ ಶಿಕ್ಷೆ ನೀಡಬೇಕು, ಇದಕ್ಕಾಗಿ ಉತ್ತರಪ್ರದೇಶದಲ್ಲಿನ ಭಾಜಪ ಸರಕಾರವು ಪ್ರಯತ್ನಿಸಬೇಕು ಎಂದು ಭಾರತೀಯರಿಗೆ ಅನಿಸುತ್ತದೆ !
ಜಾತ್ಯತೀತವಾದಿ ಹಾಗೂ ಪ್ರಗತಿ(ಅಧೋಗತಿ)ಪರರ ಪ್ರಕಾರ ಮುಸ್ಲಿಂ ಯುವಕ ಹಿಂದೂ ಹುಡುಗಿಯನ್ನು ಪ್ರೀತಿಸಿದರೆ ಅದು ‘ಪ್ರೀತಿ’ ಮತ್ತು ಹಿಂದೂ ಯುವಕ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದರೆ ಅದು ದ್ವೇಷವಿರುತ್ತದೆ. ಅದಕ್ಕೇ ಇಂತಹ ಘಟನೆಗಳ ಬಗ್ಗೆ ಮೌನ ವಹಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಇಲ್ಲಿಯ ಭಾಜಪ ನಾಯಕಿ ರೂಬಿ ಖಾನ ಇವರು ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಶ್ರೀ ಗಣೇಶನ ಮೂರ್ತಿ ಸ್ಥಾಪಿಸಿದ್ದರು. ಈ ಕಾರಣದಿಂದ ದಾರುಲ ಉಲುಮ ದೇವಬಂದನ ಪ್ರಮುಖ ಮುಫ್ತಿ (ಶರಿಯತ ಕಾನೂನಿನ ಜ್ಞಾನ ಹೊಂದಿರುವವರು) ಅರ್ಶದ ಫಾರುಕಿ ಇವರು ಖಾನರನ್ನು ವಿರೋಧಿಸಿ ಫತ್ವಾ ಹೊರಡಿಸಿದ್ದಾರೆ.
ಅರ್ಜಿಯ ಮೂಲಕ ಮಸೀದಿಯ ಸಮೀಕ್ಷೆ ಮಾಡುವಂತೆ ಒತ್ತಾಯಿಸಲಾಗಿದೆ. ದೇವಾಲಯವನ್ನು ಕೆಡವಿ ಇಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.
ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲು ಒಂದೇ ಒಂದು ಅವಕಾಶವನ್ನೂ ಮತಾಂಧರು ಬಿಡುವುದಿಲ್ಲ ! ಈ ವಿಷಯದ ಬಗ್ಗೆ ಜಾತ್ಯತೀತರು ಮೌನ ವಹಿಸುತ್ತಾರೆ, ಇದನ್ನು ಅರಿಯಬೇಕು !
ಮದರಸಾದಿಂದ ಜಿಹಾದಿ ಭಯೋತ್ಪಾದಕ ಚಟುವಟಿಕೆ, ಲವ್ ಜಿಹಾದ್, ಕಟ್ಟರವಾದದ ಪ್ರಸಾರ, ಲೈಂಗಿಕ ಶೋಷಣೆ ಮುಂತಾದ ಅಪರಾಧಿ ಕೃತ್ಯಗಳು ನಡೆಯುತ್ತಿರುವುದು ನೋಡಿದರೆ ಸಂಪೂರ್ಣ ದೇಶದಲ್ಲಿನ ಮದರಸಾಗಳ ಈ ರೀತಿ ಸಮೀಕ್ಷೆ ನಡೆಸಿ ಅವರ ಮೇಲೆ ಅಂಕುಶ ಇಡುವುದು ಅಥವಾ ಅದಕ್ಕೆ ಬೀಗ ಜಡಿಯುವುದು ಅವಶ್ಯಕ !
ಮಹಮ್ಮದ್ ಪೈಗಂಬರರ ತಥಾ ಕಥಿತ ಅವಮಾನ ಮಾಡಿರುವುದರ ಬಗ್ಗೆ ಮತಾಂಧರು ಇತರರ ಶಿರಶ್ಚೇದ ಮಾಡುತ್ತಾರೆ ಹಾಗೂ ಹಿಂದೂಗಳು ಅವರ ಧಾರ್ಮಿಕ ಸ್ಥಳದ ಅವಮಾನ ಮಾಡಿದ ನಂತರ ಕಾನೂನ ರೀತಿಯಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಾರೆ, ಈ ವಿಷಯವಾಗಿ ಡೋಂಗಿ ಜಾತ್ಯತೀತರು ಎಂದು ಮಾತನಾಡುವರು ?