ಬ್ರಹ್ಮಪುತ್ರ ನದಿಗೆ ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಿಸಿ ಭಾರತದ ನೀರು ತನ್ನ ಕಡೆ ಹರಿಸಲು ಚೀನಾದ ಕುತಂತ್ರ !
ಚೀನಾದಿಂದ ಟಿಬೇಟದಲ್ಲಿ ಭಾರತ-ಚೀನಾ ಗಡಿಯ ಹತ್ತಿರ ಯಾರಲುಂಗ-ಸ್ತಂಗಪೋ ನದಿಯ ಮೇಲೆ ವಿಶ್ವದ ಎಲ್ಲಕ್ಕಿಂತ ದೊಡ್ಡ ಆಣೆಕಟ್ಟು ಕಟ್ಟುವ ಯೋಜನೆ ರೂಪಿಸಿದೆ.
ಚೀನಾದಿಂದ ಟಿಬೇಟದಲ್ಲಿ ಭಾರತ-ಚೀನಾ ಗಡಿಯ ಹತ್ತಿರ ಯಾರಲುಂಗ-ಸ್ತಂಗಪೋ ನದಿಯ ಮೇಲೆ ವಿಶ್ವದ ಎಲ್ಲಕ್ಕಿಂತ ದೊಡ್ಡ ಆಣೆಕಟ್ಟು ಕಟ್ಟುವ ಯೋಜನೆ ರೂಪಿಸಿದೆ.
‘ಭಾರತಿಯನ್ಸ್’ ಈ ಹಿಂದಿ ಸಿನೆಮಾದ ಬಗ್ಗೆ ಚೀನಿ ಸರಕಾರದ ಮುಖವಾಣಿ ಪತ್ರಿಕೆಯಲ್ಲಿ ಆಕ್ರೋಶ !
ಚೀನಾದಲ್ಲಿ ಈಗ ಒಬ್ಬರೇ ಒಬ್ಬ ಭಾರತೀಯ ಪತ್ರಕರ್ತ ಇಲ್ಲ
ಭೂಮಿಯ ಮಧ್ಯಭಾಗವನ್ನು ಕಂಡುಹಿಡಿಯಲು ಚೀನಾ ೩೨,೮೦೮ ಅಡಿ ಆಳದ ಉತ್ಖನನವನ್ನು ಪ್ರಾರಂಭಿಸಿದೆ. ಶಿನಜಿಯಾಂಗ್ ಪ್ರದೇಶದ ತಾರಿಮ್ ತೈಲ ಕ್ಷೇತ್ರದ ಬಳಿ ಉತ್ಖಲನ ಮಾಡಲಾಗುತ್ತಿದೆ. ಚೀನಾ ಇದನ್ನು ‘ಸಂಶೋಧನಾ ಪ್ರಕಲ್ಪ’ ಎಂದು ಕರೆದಿದೆ, ಇದನ್ನು ೪೫೭ ದಿನಗಳಲ್ಲಿ ಮುಕ್ತಾಯಗೊಳ್ಳಬಹುದು.
‘ಜಿ ೨೦’ ಪ್ರವಾಸೋದ್ಯಮ ಕಾರ್ಯ ಗುಂಪಿನ ಮೂರನೇ ಸಭೆಯನ್ನು ಮೇ ೨೨ ರಿಂದ ೨೪ ರವರೆಗೆ ಶ್ರೀನಗರದಲ್ಲಿ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಹಾಜರಾಗಲು ಚೀನಾ ನಿರಾಕರಿಸಿದೆ.
ಚೀನಾ ಸರಕಾರ ತನ್ನ ದೇಶದಲ್ಲಿರುವ ಬಡತನ ಜಗತ್ತಿಗೆ ತೋರಿಸಲು ಇಚ್ಛಿಸುತ್ತಿಲ್ಲವೆಂದು ಹೇಳಲಾಗುತ್ತಿದೆ.
‘ಧರ್ಮವು ಅಫೀಮಿನ ಮಾತ್ರೆಯಾಗಿದೆ’, ಎಂದು ಹೇಳುವ ಕಮ್ಯುನಿಷ್ಟರ ತಾಣವಾಗಿರುವ ಚೀನಾದಲ್ಲಿನ ಜನರು ಮನಃಶಾಂತಿಗಾಗಿ ದೇವಸ್ಥಾನಕ್ಕೆ ಹೋಗಬೇಕಾಗುತ್ತಿದೆ, ಇದು ಬುದ್ಧಿಪ್ರಾಮಾಣ್ಯವಾದಿಗಳಿಗೆ ಕಪಾಳಮೋಕ್ಷವಾಗಿದೆ !
ಪೂರ್ವ ಲಡಾಖ್ ನಲ್ಲಿ ಬಹಳ ಕಾಲಾವಧಿಯಿಂದ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಘರ್ಷಣೆಯ ಕುರಿತು ಆದಷ್ಟು ಬೇಗನೆ ಉಪಾಯವನ್ನು ಕಂಡು ಹಿಡಿಯಲಾಗುವುದು.
ಉಕ್ರೇನ್-ರಷ್ಯಾ ಯುದ್ಧದಲ್ಲಿ ಚೀನಾ ತಟಸ್ಥವಾಗಿರುತ್ತದೆ. ಯುದ್ಧದಲ್ಲಿ ಉಭಯ ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ನೀಡುವುದಿಲ್ಲ; ಆದರೇ ಈ ಕಾಲಾವಧಿಯಲ್ಲಿ ರಷ್ಯಾದೊಂದಿಗೆ ಸೌಹಾರ್ದ ಸಂಬಂಧವನ್ನು ಉಳಿಸಿಕೊಳ್ಳಲಾಗುವುದು ಎಂದು ಚೀನಾದ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಮಾಹಿತಿ ನೀಡಿದ್ದಾರೆ.
ಬ್ರಿಟನ್ ನ ’ಓಪನ್ ಯುನಿವರ್ಸಿಟಿ’ಯ ಖಗೋಳಶಾಸ್ತ್ರದ ಪ್ರಾಧ್ಯಾಪಕ ಮಹೇಶ್ ಆನಂದ್ ಅವರು ಈ ಸಂಶೋಧನೆಯನ್ನು ಅತ್ಯಂತ ರೋಚಕವಾಗಿದೆ ಎಂದು ಕರೆದಿದ್ದಾರೆ ಮತ್ತು ಈ ಸಂಶೋಧನೆಯು ನಮಗೆ ಚಂದ್ರನ ಬಗ್ಗೆ ಹೆಚ್ಚು ವಿಶ್ವಾಸಾರ್ಹ ಮಾಹಿತಿಯನ್ನು ನೀಡಲು ಉಪಯುಕ್ತವಾಗಿದೆ ಎಂದು ಹೇಳಿದ್ದಾರೆ.