ವ್ಹಿಯೆನ್ನಾ (ಆಸ್ಟ್ರಿಯಾ) ಇಲ್ಲಿನ ಚರ್ಚ ಮೇಲೆ ಮುಸ್ಲಿಂ ಮತಾಂಧರ ಆಕ್ರಮಣದ ಅಪಾಯ !
ಸಂಪೂರ್ಣ ಜಗತ್ತು ಜಿಹಾದಿ ಭಯೋತ್ಪಾದನೆಯ ನೆರಳಿನಡಿಯಲ್ಲಿದೆ ! ಇದರಿಂದ ಸಂಬಂಧಪಟ್ಟ ಎಲ್ಲ ದೇಶಗಳು ಒಟ್ಟಾಗಿ ಇದರ ವಿರುದ್ಧ ಹೋರಾಡಬೇಕಾಗಿದೆ !
ಸಂಪೂರ್ಣ ಜಗತ್ತು ಜಿಹಾದಿ ಭಯೋತ್ಪಾದನೆಯ ನೆರಳಿನಡಿಯಲ್ಲಿದೆ ! ಇದರಿಂದ ಸಂಬಂಧಪಟ್ಟ ಎಲ್ಲ ದೇಶಗಳು ಒಟ್ಟಾಗಿ ಇದರ ವಿರುದ್ಧ ಹೋರಾಡಬೇಕಾಗಿದೆ !
ಪಾದ್ರಿಗಳಿಗಾಗಿ ನಿರ್ಮಿಸಿದ್ದ 11ನೇ ಶತಮಾನದ ನಿಯಮಗಳ ಬದಲಾವಣೆಯ ಸುತ್ತೋಲೆ !
ಪಾಕಿಸ್ತಾನದಲ್ಲಿ ಮಹಿಳೆಯರು ಮತ್ತು ಯುವತಿಯರ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಪಾಕಿಸ್ತಾನಿ ನಾಗರಿಕರು ಆರ್ಮಸ್ಟರಡ್ಯಾಮ್ಸ ಆಂದೋಲನವನ್ನು ನಡೆಸಿದರು.
ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತ ಕಾರ್ಯಾಲಯವು ಕಾಶ್ಮೀರ ಸಮಸ್ಯೆಯ ಬಗ್ಗೆ ಮಂಡಿಸಿರುವ ಪ್ರಸ್ತಾವ ಅಯೋಗ್ಯವಾಗಿದೆ ಎಂದು ಭಾರತ ಹೇಳಿದೆ. ‘ಇದು ಭಾರತದ ಆಂತರಿಕ ಪ್ರಕರಣವಾಗಿದೆ’, ಎಂದು ವಿಶ್ವ ಸಂಸ್ಥೆಯಲ್ಲಿನ ಭಾರತದ ಸ್ಥಾಯಿ ಪ್ರತಿನಿಧಿ ಇಂದ್ರಮಣಿ ಪಾಂಡೆ ಇವರು ಹೇಳಿದರು.
ವಿಶ್ವದಲ್ಲಿ ಭಾರತದ ಪ್ರತಿಮೆ ಕಲಂಕಿತಗೊಳಿಸುವ ಇಂತಹ ಜನರಲ್ಲಿ ‘ರಾಷ್ಟ್ರಭಕ್ತಿ ಎಷ್ಟು ಇದೆ ?’ ಇದು ಸ್ಪಷ್ಟವಾಗುತ್ತದೆ ! ಇಂತಹ ಮಾನಸಿಕತೆ ಇರುವ ಜನರನ್ನು ತುಂಬಿರುವ ಕಾಂಗ್ರೆಸ್ ಪಕ್ಷ ಭಾರತದ ಮೇಲೆ ಎಲ್ಲಕ್ಕಿಂತ ಹೆಚ್ಚಿನ ಸಮಯ ಆಡಳಿತ ನಡೆಸಿರುವುದು ಭಾರತೀಯರ ದುರ್ಭಾಗ್ಯವೇ ಸರಿ !
ಬ್ರಿಟನ್ ಗೆ ಹೋಗಿರುವ ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ ಇವರ ಇನ್ನೊಂದು ಬಾಲಿಶ ಹೇಳಿಕೆ !
ಈ ಹಿಂದೆ ಭಾರತದಲ್ಲಿ ಹೀಗೆ ಎಂದಿಗೂ ಆಗುತ್ತಿರಲಿಲ್ಲ. ಇದು ಒಳ್ಳೆಯ ಲಕ್ಷಣವಾಗಿದೆ. ಇದೇ ರೀತಿ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುವ ಹಲ್ಲೆಯ ಸಂದರ್ಭದಲ್ಲಿಯೂ ಇಂತಹ ಅಥವಾ ಅದಕ್ಕಿಂತ ಕಠಿಣ ಕೃತಿಯನ್ನು ಮಾಡಬೇಕು ಎನ್ನುವುದೇ ಹಿಂದೂಗಳ ಅಪೇಕ್ಷೆಯಾಗಿದೆ !
ಇದು ಉದ್ದೇಶಪೂರ್ವಕವಾಗಿ ಭಾರತವನ್ನು ಅವಮಾನಿಸಲು ರೂಪಿಸಿರುವ ಸಂಚಿನ ಒಂದು ಭಾಗವಾಗಿದೆ ಎಂಬುದು ಗಮನಕ್ಕೆ ಬರುತ್ತದೆ ! ಭಾರತವು ಇದರ ಹಿಂದಿರುವ ವ್ಯಕ್ತಿಗಳನ್ನು ಕಂಡುಹಿಡಿದು ಜಗತ್ತಿನೆದುರು ಬಹಿರಂಗಪಡಿಸುವುದು ಅವಶ್ಯಕವಾಗಿದೆ !
ಯಾವುದೇ ದೇಶದ ಬಳಿ ಕೊರೋನಾದ ಉತ್ಪತ್ತಿ ಸಂಬಂಧಿತ ಏನೇ ಮಾಹಿತಿ ಇದ್ದರೂ ಅದನ್ನು ನಮಗೆ ನೀಡಿರಿ. ಮಹಾಮಾರಿ ಹೇಗೆ ಮತ್ತು ಎಲ್ಲಿಂದ ಪ್ರಾರಂಭವಾಯಿತು ? ಎಂಬುದು ನಮಗೆ ಕೇವಲ ತಿಳಿದುಕೊಳ್ಳಬೇಕಿದೆ, ನಮಗೆ ಕೆಲವು ನಿಖರ ಮಾಹಿತಿ ದೊರೆತರೆ ನಾವು ಮುಂಬರುವ ಸಮಯದಲ್ಲಿ ಬರುವ ಮಹಾಮಾರಿ ತಡೆಯಲು ಮಾರ್ಗ ಹುಡುಕಬಹುದು.