ಉತ್ತರಾಖಂಡದಲ್ಲಿ ಶಾವೇಜ್ ಎಂಬ ಮುಸಲ್ಮಾನ ಯುವಕನಿಂದ ೫ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ
ಓರ್ವ ೫ ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಶಾವೇಜ್ ಎಂಬ ಮುಸಲ್ಮಾನ ರಿಕ್ಷಾ ಚಾಲಕನ ವಿರುದ್ಧ ದೂರು ದಾಖಲಿಸಿದ್ದು ಅವನ ಹುಡುಕಾಟ ನಡೆಯುತ್ತಿದೆ.
ಓರ್ವ ೫ ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಶಾವೇಜ್ ಎಂಬ ಮುಸಲ್ಮಾನ ರಿಕ್ಷಾ ಚಾಲಕನ ವಿರುದ್ಧ ದೂರು ದಾಖಲಿಸಿದ್ದು ಅವನ ಹುಡುಕಾಟ ನಡೆಯುತ್ತಿದೆ.
ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ಸಿಲ್ಕ್ಯಾರಾ ಸುರಂಗದಲ್ಲಿ ಭೂಕುಸಿತದಿಂದ ಸಿಲುಕಿರುವ 40 ಕಾರ್ಮಿಕರನ್ನು ಇನ್ನೂ ರಕ್ಷಿಸಲಾಗಿಲ್ಲ. 5 ದಿನಗಳ ನಂತರವೂ ಅವರನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ
ಇಲ್ಲಿ ಕಾಮಗಾರಿ ನಡೆಯುತ್ತಿರುವ ಸುರಂಗ ಕುಸಿದಿದ್ದರಿರಿಂದ ಅದರ ಅಡಿಯಲ್ಲಿ ಸುಮಾರು ೩೬ ಕಾರ್ಮಿಕರು ಸಿಲುಕಿದ್ದಾರೆ. ಬ್ರಹ್ಮ ಕಮಳ ಮತ್ತು ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯರದಿಂದ ದಂಡಲ್ಗಾವ ನಡುವೆ ಈ ಸುರಂಗ ಕಟ್ಟಲಾಗುತ್ತಿತ್ತು.
ರಾಜ್ಯದಲ್ಲಿನ ೩೦ ಮದರಸಾಗಳಲ್ಲಿ ಮುಸಲ್ಮಾನೇತರ ವಿದ್ಯಾರ್ಥಿಗಳು ಇಸ್ಲಾಂ ಶಿಕ್ಷಣ ಪಡೆಯುತ್ತಿರುವ ಮಾಹಿತಿ ಬಹಿರಂಗವಾಗಿದೆ. ಇಲ್ಲಿಯವರೆಗೆ ಇಂತಹ ೭೪೯ ವಿದ್ಯಾರ್ಥಿಗಳ ಮಾಹಿತಿ ದೊರೆತಿದೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚು ಹಿಂದೂ ವಿದ್ಯಾರ್ಥಿಗಳು ಇದ್ದಾರೆ.
ಸ್ವಾಮಿ ಧೀರೇಂದ್ರ ಶಾಸ್ತ್ರಿಯವರು ಮತ್ತೊಮ್ಮೆ ಹಿಂದೂ ರಾಷ್ಟ್ರದ ಸಂಕಲ್ಪವನ್ನು ಪುನರುಚ್ಚರಿಸಿದರು ಮತ್ತು ಮತಾಂತರವನ್ನು ವಿರೋಧಿಸಿದರು.
ಪ್ರತಿಯೊಂದು ರಾಜ್ಯಗಳಿಗೆ ಈ ರೀತಿಯ ಸ್ವತಂತ್ರವಾಗಿ ಆದೇಶ ನೀಡುವ ಬದಲು ಕೇಂದ್ರ ಸರಕಾರದಿಂದ ಸಂಪೂರ್ಣ ದೇಶಕ್ಕಾಗಿ ಈ ರೀತಿಯ ಆದೇಶ ನೀಡಿ ಪರಿಶೀಲನೆ ನಡೆಸಬೇಕು !
ಕೇದಾರನಾಥ ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಹೆಚ್ಚುತ್ತಿರುವುದರಿಂದ ಸಾಮಾನ್ಯ ಭಕ್ತರಿಗೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನಿಲ್ಲಿಸಲಾಗಿದೆ; ಆದರೆ ಅತಿ ಗಣ್ಯ ವ್ಯಕ್ತಿಗಳಿಗೆ ಗರ್ಭಗುಡಿಗೆ ಪ್ರವೇಶ ನೀಡಲಾಗುತ್ತಿದೆ.
ರಾಜ್ಯದ ಖಟಿಮಾದ ಆದಿವಾಸಿಗಳ ಶಾಲೆಯಲ್ಲಿ 100 ವಿದ್ಯಾರ್ಥಿನಿಯರ ಮಾನಭಂಗ ಮಾಡಿರುವ ಪ್ರಕರಣಗಳಲ್ಲಿ ಪೊಲೀಸರು ದರ್ಜಿ ಕೆಲಸ ಮಾಡುತ್ತಿದ್ದ ಶಕೀಲ ಮತ್ತು ಮೊಹಮ್ಮದ ಉಮರ ವಿರುದ್ಧ ದೂರು ದಾಖಲಿಸಿದ್ದಾರೆ.
ಉತ್ತರಾಖಂಡದಲ್ಲಿಯ ಪೌಡಿ ಜಿಲ್ಲೆಯಲ್ಲಿ ಅರಮಾನ್ ಮತ್ತು ಇಸ್ಮಾಯಿಲ್ ಈ ಇಬ್ಬರು ಮುಸಲ್ಮಾನ ಬಂಧುಗಳು ’ಘರ್ ವಾಪ್ಸಿ’ ಆದರು. ಸೆಪ್ಟಂಬರ್ ೩ ರಂದು ಇಬ್ಬರೂ ಆರ್ಯಸಮಾಜದ ದೇವಸ್ಥಾನದಲ್ಲಿ ವ್ಯೆದಿಕ ಮಂತ್ರೊಚ್ಛಾರದ ಮೂಲಕ ಹಿಂದೂ ಧರ್ಮ ಸ್ವೀಕರಿಸಿದರು
ಉಧಮಸಿಂಹನಗರ ಜಿಲ್ಲೆಯ ಖಾತಿಮಾದಲ್ಲಿನ ಸರಕಾರಿ ಉಚ್ಚಮಾಧ್ಯಮಿಕ ಶಾಲೆಯ ಶಿಕ್ಷಕ ನಫೀಸ್ ಮಹಮ್ಮದ್ ಮೇಲೆ ಹಿಂದೂ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪವಿದೆ.