ಉತ್ತರಾಖಂಡದಲ್ಲಿನ ಭಾಜಪದ ಶಾಸಕ ಬಂಶೀಧರ ಭಗತರವರ ಖೇದಕರ ಹೇಳಿಕೆ

ಹಲ್ದಾನಿ (ಉತ್ತರಾಖಂಡ) – ವಿದ್ಯೆ ಬೇಕಿದ್ದರೆ ಸರಸ್ವತಿಯನ್ನು ಪಟಾಯಿಸಿ, ಶಕ್ತಿ ಬೇಕಿದ್ದರೆ ದುರ್ಗೆಯನ್ನು ಪಟಾಯಿಸಿ ಹಾಗೂ ಹಣ ಬೇಕಿದ್ದರೆ ಲಕ್ಷ್ಮೀಯನ್ನು ಪಟಾಯಿಸಿ, ಎಂಬ ಹೇಳಿಕೆಯನ್ನು ಭಾಜಪದ ಶಾಸಕರಾದ ಬಂಶೀಧರ ಭಗತರವರು ಅಂತರಾಷ್ಟ್ರೀಯ ಬಾಲಕಿಯರ ದಿನದ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಈ ಸಮಯದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದವರು ಈ ಹೇಳಿಕೆಗೆ ಜೋರಾಗಿ ನಕ್ಕು ಸಮರ್ಥನೆ ನೀಡಿದರು. ಈ ಕಾರ್ಯಕ್ರಮಕ್ಕೆ ಉತ್ತರಾಖಂಡದ ಮಹಿಳಾ ವಿಕಾಸಮಂತ್ರಿಗಳಾದ ರೇಖಾ ಆರ್ಯರವರೂ ಉಪಸ್ಥಿತರಿದ್ದರು.
“विद्या चाहिए तो सरस्वती को पटाओ, धन चाहिए तो लक्ष्मी को पटाओ”
◆ हल्द्वानी में BJP MLA बंशीधर भगत ने कल ‘अंतरराष्ट्रीय बालिका दिवस’ पर दिया विवादित बयान। #Bansidharbhagat pic.twitter.com/zqI5IMfBO0
— News24 (@news24tvchannel) October 12, 2022
ಭಗತರವರು ಮುಂದುವರಿದು, ಪುರುಷರ ಬಳಿ ಏನಿರುತ್ತದೆ ? ಒಂದು ಶಿವನಿದ್ದಾನೆ (ಭಗವಾನ ಶಿವ), ಅವರು ಕಲ್ಲುಗಳ ರಾಶಿಯಲ್ಲಿ ಹೋಗಿ ಬಿದ್ದಿದ್ದಾರೆ. ಅವರ ತಲೆಯ ಮೇಲೆ ಸರ್ಪವನ್ನು ಇಡಲಾಗಿದೆ. ಭಗವಾನ ವಿಷ್ಣುವು ಆಳವಾದ ಸಮುದ್ರದಲ್ಲಿ ಅಡಗಿ ಕುಳಿತಿದ್ದಾರೆ. ಇಬ್ಬರಿಗೂ ಪರಸ್ಪರ ಮಾತನಾಡಲೂ ಆಗುತ್ತಿಲ್ಲ’ ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!