ಆದಿವಾಸಿಗಳನ್ನು ಮತಾಂತರದಿಂದ ರಕ್ಷಿಸುವ ಸ್ವಾಮಿ ಅಸೀಮಾನಂದರ ಆರೋಪ
ಹಿಂದೂ ಆದಿವಾಸಿಗಳು, ಹಿಂದುಳಿದ ಜಾತಿ ಮತ್ತು ಪಂಗಡದವರು ಮತಾಂತರವಾಗುವುದನ್ನು ನಾವು ತಡೆದಿದ್ದೇವೆ. ಅವರು ಹಿಂದೂ ಧರ್ಮದಲ್ಲಿ ಉಳಿಯುವಂತೆ ಪ್ರಯತ್ನಿಸಿದ್ದೇವೆ.
ಹಿಂದೂ ಆದಿವಾಸಿಗಳು, ಹಿಂದುಳಿದ ಜಾತಿ ಮತ್ತು ಪಂಗಡದವರು ಮತಾಂತರವಾಗುವುದನ್ನು ನಾವು ತಡೆದಿದ್ದೇವೆ. ಅವರು ಹಿಂದೂ ಧರ್ಮದಲ್ಲಿ ಉಳಿಯುವಂತೆ ಪ್ರಯತ್ನಿಸಿದ್ದೇವೆ.
ಬೀಡ ಜಿಲ್ಲೆಯ ಪರಳಿ ಇಲ್ಲಿಯ ವೈದ್ಯನಾಥ ದೇವಸ್ಥಾನವನ್ನು `ಆರ್ಡಿಎಕ್ಸ್’ ಸ್ಫೋಟದಿಂದ ಧ್ವಂಸಮಾಡುವ ಬೆದರಿಕೆಯೊಡ್ಡಲಾಗಿದೆ. `ವೈದ್ಯನಾಥ ದೇವಸ್ಥಾನದ ಸಂಸ್ಥಾನದ ಬಳಿ ಸಾಕಷ್ಟು ಹಣ ಇದೆ. 50 ಲಕ್ಷ ರೂಪಾಯಿ ನೀಡಿ ಇಲ್ಲದಿದ್ದರೆ `ಆರ್ಡಿಎಕ್ಸ್’ ನಿಂದ ದೇವಸ್ಥಾನವನ್ನು ಧ್ವಂಸ ಮಾಡುವೆವು’, ಎಂದು ಬೆದರಿಕೆ ಪತ್ರವು ಮುಖ್ಯ ವಿಶ್ವಸ್ತರ ಹೆಸರಿನಲ್ಲಿ ಬಂದಿದೆ.
ಇತ್ತೀಚೆಗಷ್ಟೇ ತೆರೆಕಂಡ ‘ಸೂರ್ಯವಂಶಿ’ ಹಿಂದಿ ಚಲನಚಿತ್ರದಲ್ಲಿ ಖಳನಾಯಕನಿಗೆ ಮುಸಲ್ಮಾನ ಹೆಸರು ಇಟ್ಟ ಬಗ್ಗೆ ಕೆಲವರಿಂದ ವಿಚಾರಿಸಲಾಗುತ್ತಿದೆ. ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಮತ್ತು ಪಾಕಿಸ್ತಾನಿ ನಟಿ ಮೆಹವಿಶ ಹಯಾತ್ ಕೂಡ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಆಂಗ್ಲ ದೈನಿಕ ‘ಲೋಕಮತ ಟೈಮ್ಸ್’ ಸಂಭಾಜಿನಗರ ಆವೃತ್ತಿಯಲ್ಲಿ ‘ತೆರಿಗೆ ನೀತಿ’ ಈ ವಾರದ ಅಂಕಣದಲ್ಲಿ ತೆರಿಗೆ ಕುರಿತು ಮಾಹಿತಿ ನೀಡಲಾಗುತ್ತದೆ. ಅದರಲ್ಲಿರುವ ಅಂಶಗಳ ಬಗ್ಗೆ ಸ್ಪಷ್ಟೀಕರಣ ನೀಡುವಾಗ ಶ್ರೀಕೃಷ್ಣ ಮತ್ತು ಅರ್ಜುನ ಮುಂತಾದ ಹೆಸರುಗಳನ್ನು ಬಳಸಿ ಹಿಂದೂ ದೇವತೆಗಳ ವಿಡಂಬನೆ ಮಾಡಲಾಗಿದೆ.
ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸುವವರಿಗೆ ಕಠಿಣ ಶಿಕ್ಷೆ ವಿಧಿಸದಿರುವುದರಿಂದ ಇಂತಹ ಘಟನೆಗಳು ಪುನಃ ಪುನಃ ಘಟಿಸುತ್ತಿವೆ. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರದ ಹೊರತು ಪರ್ಯಾಯವಿಲ್ಲ !
ವಿವೇಕ ಸಮೂಹದ ವತಿಯಿಂದ ಭಾರತೀಯ ಸ್ವಾತಂತ್ರ್ಯದ ಅಮೃತಮಹೋತ್ಸವ ಪ್ರಯುಕ್ತ ಮಿಲಿಂದ ಮತ್ತು ಶಿಲ್ಪಾ ಸಬನಿಸ ಬರೆದಿರುವ ‘ಸಮಗ್ರ ವಂದೇಮಾತರಂ’ ಈ ಹಿಂದಿಯಲ್ಲಿ ಅನುವಾದಗೊಂಡ ಪುಸ್ತಕವನ್ನು ಪ.ಪೂ.ಸ್ವಾಮಿ ಗೋವಿಂದ ದೇವಗಿರಿ ಮಹಾರಾಜ ಇವರ ಹಸ್ತದಿಂದ ಪುಣೆಯಲ್ಲಿ ಪ್ರಕಾಶನಗೊಳಿಸಲಾಯಿತು.
`ದೇಶಕ್ಕೆ 1947 ರ ಸ್ವಾತಂತ್ರ್ಯವು ಭಿಕ್ಷೆಯೆಂದು ದೊರೆತಿದೆ’ ಎಂಬ ಹೇಳಿಕೆ ನೀಡುವ ನಟಿ ಕಂಗನಾ ರಾಣಾವತರ ವಿರುದ್ಧ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವು ಬಾಲಗಂಧರ್ವ ಚೌಕಿಯಲ್ಲಿ ಆಂದೋಲನ ನಡೆಸಿತು.
ಮೂರುವರೆ ಶಕ್ತಿಪೀಠಗಳ ಪೈಕಿ ಒಂದಾಗಿರುವ ಕರವೀರ ನಿವಾಸಿನೀ ಶ್ರೀ ಮಹಾಲಕ್ಷ್ಮೀದೇವಿಯ ಕಿರಣೋತ್ಸವವು ನವೆಂಬರ್ ೯ರಿಂದ ಪ್ರಾರಂಭವಾಯಿತು. ಸಾಯಂಕಾಲ ೫ ಗಂಟೆಗೆ ಸೂರ್ಯಕಿರಣಗಳು ಮಹಾದ್ವಾರದ ಬಳಿಯಿತ್ತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೊಹನ ಭಾಗವತರವರು ನವೆಂಬರ್ ೧೫ ರಿಂದ ೧೭ ಈ ಅವಧಿಯಲ್ಲಿ ಬಂಗಾಲಕ್ಕೆ ಭೇಟಿ ನೀಡಲಿದ್ದಾರೆ. ಚುನಾವಣೆಯ ಬಳಿಕ ಅವರು ಮೊದಲ ಬಾರಿ ಬಂಗಾಲ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಮುಂಬಯಿನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಅತ್ಯಂತ ಕೀಳ್ಮಟ್ಟದ ರಾಜಕೀಯ ನಡೆಯುತ್ತಿದೆ. ಈ ನಡುವೆ ಇಂದು ನವಾಬ್ ಮಲಿಕ್ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆಯಲು ಸತ್ಯಾಂಶವನ್ನು ತಿಳಿಯದೆ ಸನಾತನ ಸಂಸ್ಥೆಯ ಹೆಸರನ್ನು ವಿನಾಕಾರಣ ಬಳಸಿಕೊಂಡಿದ್ದಾರೆ.