ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸುವವರಿಗೆ ಕಠಿಣ ಶಿಕ್ಷೆ ವಿಧಿಸದಿರುವುದರಿಂದ ಇಂತಹ ಘಟನೆಗಳು ಪುನಃ ಪುನಃ ಘಟಿಸುತ್ತಿವೆ. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರದ ಹೊರತು ಪರ್ಯಾಯವಿಲ್ಲ !- ಸಂಪಾದಕರು

| ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು |
ಮುಂಬೈ – ಸಾಲವನ್ನು ನೀಡುವ ‘ನಾವಿ’ ಎಂಬ ಸಂಸ್ಥೆಯು ಒಂದು `ಆಪ್’ಅನ್ನು ತಯಾರಿಸಿದೆ. ಇದರ ಪ್ರಸಾರಕ್ಕಾಗಿ ಒಂದು ಜಾಹೀರಾತನ್ನು ಸಿದ್ಧಪಡಿಸಿದೆ. ಈ ಜಾಹೀರಾತು ಈ ಸಂಸ್ಥೆಯ ಯೂಟ್ಯೂಬ್ ವಾಹಿನಿಯಲ್ಲಿ ಮತ್ತು ಜಾಲತಾಣದಲ್ಲಿ ಉಪಲಬ್ಧವಿದೆ. ಈ ಜಾಹೀರಾತಿನಲ್ಲಿ ಓರ್ವ ಸಾಧುವನ್ನು ‘ಫೈನಾನ್ಸ್ ಬಾಬಾ’ ಎಂದು ತೋರಿಸಲಾಗಿದೆ. ಇದರಲ್ಲಿ ಈ ಬಾಬಾ ಭಕ್ತರಿಗೆ ಸಾಲದ ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಿರುವಂತೆ ತೋರಿಸಲಾಗಿದೆ. ಆಗ ಓರ್ವ ಭಕ್ತನು ಬಾಬಾರವರಿಗೆ `ಅತ್ಯಂತ ಉತ್ತಮ ಮತ್ತು ಕಡಿಮೆ ತೊಂದರೆಯುಳ್ಳ ಸಾಲ ಎಲ್ಲಿ ಸಿಗಬಹುದು ?’ ಎಂದು ಕೇಳುತ್ತಾನೆ. ಆಗ ಬಾಬಾರವರು `ನಿಮ್ಮ ಸಂಬಳ ಚೆನ್ನಾಗಿದ್ದಲ್ಲಿ ವಿವಾಹ, ಮನೆಯ ದುರಸ್ತಿ ಇತ್ಯಾದಿಗಳಿಗಾಗಿ 5 ಲಕ್ಷದ ವರೆಗಿನ ಸಾಲವನ್ನು ‘ನಾವಿ ಫೈನಾನ್ಸ್’ನ `ಆಪ್’ನಿಂದ ಪಡೆಯಬಹುದು ಮತ್ತು ಅದು ಕೇವಲ ಶೇಕಡಾ 12 ರಷ್ಟು ಬಡ್ಡಿದರದಲ್ಲಿ’ ಎಂದು ಹೇಳುತ್ತಾರೆ.
ಈ ಜಾಹೀರಾತನ್ನು ಧರ್ಮಾಭಿಮಾನಿಗಳು ಮುಂದಿನ ಸಂಪರ್ಕದಲ್ಲಿ ವಿರೋಧಿಸುತ್ತಿದ್ದಾರೆ.
ವಿ-ಅಂಚೆ – [email protected]
ಸಂಚಾರಿವಾಣಿ ಸಂಖ್ಯೆ : 8147544555
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !