ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸುವವರಿಗೆ ಕಠಿಣ ಶಿಕ್ಷೆ ವಿಧಿಸದಿರುವುದರಿಂದ ಇಂತಹ ಘಟನೆಗಳು ಪುನಃ ಪುನಃ ಘಟಿಸುತ್ತಿವೆ. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರದ ಹೊರತು ಪರ್ಯಾಯವಿಲ್ಲ !- ಸಂಪಾದಕರು

| ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು |
ಮುಂಬೈ – ಸಾಲವನ್ನು ನೀಡುವ ‘ನಾವಿ’ ಎಂಬ ಸಂಸ್ಥೆಯು ಒಂದು `ಆಪ್’ಅನ್ನು ತಯಾರಿಸಿದೆ. ಇದರ ಪ್ರಸಾರಕ್ಕಾಗಿ ಒಂದು ಜಾಹೀರಾತನ್ನು ಸಿದ್ಧಪಡಿಸಿದೆ. ಈ ಜಾಹೀರಾತು ಈ ಸಂಸ್ಥೆಯ ಯೂಟ್ಯೂಬ್ ವಾಹಿನಿಯಲ್ಲಿ ಮತ್ತು ಜಾಲತಾಣದಲ್ಲಿ ಉಪಲಬ್ಧವಿದೆ. ಈ ಜಾಹೀರಾತಿನಲ್ಲಿ ಓರ್ವ ಸಾಧುವನ್ನು ‘ಫೈನಾನ್ಸ್ ಬಾಬಾ’ ಎಂದು ತೋರಿಸಲಾಗಿದೆ. ಇದರಲ್ಲಿ ಈ ಬಾಬಾ ಭಕ್ತರಿಗೆ ಸಾಲದ ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಿರುವಂತೆ ತೋರಿಸಲಾಗಿದೆ. ಆಗ ಓರ್ವ ಭಕ್ತನು ಬಾಬಾರವರಿಗೆ `ಅತ್ಯಂತ ಉತ್ತಮ ಮತ್ತು ಕಡಿಮೆ ತೊಂದರೆಯುಳ್ಳ ಸಾಲ ಎಲ್ಲಿ ಸಿಗಬಹುದು ?’ ಎಂದು ಕೇಳುತ್ತಾನೆ. ಆಗ ಬಾಬಾರವರು `ನಿಮ್ಮ ಸಂಬಳ ಚೆನ್ನಾಗಿದ್ದಲ್ಲಿ ವಿವಾಹ, ಮನೆಯ ದುರಸ್ತಿ ಇತ್ಯಾದಿಗಳಿಗಾಗಿ 5 ಲಕ್ಷದ ವರೆಗಿನ ಸಾಲವನ್ನು ‘ನಾವಿ ಫೈನಾನ್ಸ್’ನ `ಆಪ್’ನಿಂದ ಪಡೆಯಬಹುದು ಮತ್ತು ಅದು ಕೇವಲ ಶೇಕಡಾ 12 ರಷ್ಟು ಬಡ್ಡಿದರದಲ್ಲಿ’ ಎಂದು ಹೇಳುತ್ತಾರೆ.
ಈ ಜಾಹೀರಾತನ್ನು ಧರ್ಮಾಭಿಮಾನಿಗಳು ಮುಂದಿನ ಸಂಪರ್ಕದಲ್ಲಿ ವಿರೋಧಿಸುತ್ತಿದ್ದಾರೆ.
ವಿ-ಅಂಚೆ – [email protected]
ಸಂಚಾರಿವಾಣಿ ಸಂಖ್ಯೆ : 8147544555
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !