
ಪುಣೆ – ‘ದೇಶಕ್ಕೆ 1947 ರ ಸ್ವಾತಂತ್ರ್ಯವು ಭಿಕ್ಷೆಯೆಂದು ದೊರೆತಿದೆ’ ಎಂಬ ಹೇಳಿಕೆ ನೀಡುವ ನಟಿ ಕಂಗನಾ ರಾಣಾವತರ ವಿರುದ್ಧ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವು ಬಾಲಗಂಧರ್ವ ಚೌಕಿಯಲ್ಲಿ ಆಂದೋಲನ ನಡೆಸಿತು. ಆಂದೋಲನಕಾರರು ರಾಣಾವತರ ಛಾಯಾಚಿತ್ರಕ್ಕೆ ಚಪ್ಪಲಿಗಳಿಂದ ಹೊಡೆದರು ಮತ್ತು ಘೋಷಣೆಗಳನ್ನು ಕೂಗಿ ವಿರೋಧ ವ್ಯಕ್ತಪಡಿಸಿದರು.
Political parties in Pune condemn actress Kangana Ranaut’s comments https://t.co/KJsbYn5CwG
— Hindustan Times (@HindustanTimes) November 12, 2021
ಭಾರತವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಅನೇಕ ಕ್ರಾಂತಿಕಾರಿಗಳು ಮತ್ತು ಮಹಾನ ನೇತಾರರು ತೀವ್ರ ಹೋರಾಟ ನಡೆಸಿದರು. ಪದ್ಮಶ್ರೀ ಪುರಸ್ಕಾರ ಪಡೆದ ಕಂಗನಾ ರಾಣಾವತರವರು ಖೇದಕರ ಹೇಳಿಕೆಯನ್ನು ನೀಡಿ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದ ವೀರರಿಗೆ ಅಪಮಾನ ಮಾಡಿದ್ದಾರೆ, ಎಂದು ಹೇಳಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ನಗರ ಅಧ್ಯಕ್ಷರಾದ ಪ್ರಶಾಂತ ಜಗತಾಪರವರು ಟೀಕಿಸಿದ್ದಾರೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath