ತ್ರ್ಯಂಬಕೇಶ್ವರದಲ್ಲಿ ಸಿಂಹಸ್ಥಪರ್ವದ ಮೊದಲನೇ ರಾಜಯೋಗಿ ಸ್ನಾನ ಆಗಸ್ಟ್ ೨, ೨೦೨೭ ರಂದು ನಡೆಯುವುದು !
ಶ್ರೀ ಪಂಚಶಂಭೂ ದಶನಾಮ ಜುನಾ ಆಖಾಡ್ ದ ಹರಿಗಿರಿ ಮಹಾರಾಜ ಇವರ ಉಪಸ್ಥಿತಿಯಲ್ಲಿ ಜುನಾ ಅಖಾಡಾದ ಸಾಧು ಮಹಂತರ ಬೈಠಕ್ ನಡೆಯಿತು. ಈ ಬೈಠಕಿನಲ್ಲಿ ವಿವಿಧ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಶ್ರೀ ಪಂಚಶಂಭೂ ದಶನಾಮ ಜುನಾ ಆಖಾಡ್ ದ ಹರಿಗಿರಿ ಮಹಾರಾಜ ಇವರ ಉಪಸ್ಥಿತಿಯಲ್ಲಿ ಜುನಾ ಅಖಾಡಾದ ಸಾಧು ಮಹಂತರ ಬೈಠಕ್ ನಡೆಯಿತು. ಈ ಬೈಠಕಿನಲ್ಲಿ ವಿವಿಧ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
೨೦೦೮ ರಲ್ಲಿ ಮಹಾರಾಷ್ಟ್ರದ ಮಾಲೆಗಾವನಲ್ಲಿ ನಡೆದಿರುವ ಬಾಂಬು ಸ್ಫೋಟ ಪ್ರಕರಣದ ಸಾಕ್ಷಿದಾರನು ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಇವರನ್ನು ಗುರುತಿಸಲಿಲ್ಲ. ಈ ಸಾಕ್ಷಿದಾರ ಕಥಿತವಾಗಿ ಗುಂಡು ಮದ್ದು ಮಾರುವ ಪರವಾನಗಿ ಇರುವ ಶಸ್ತ್ರ ವಿತರಕ ಆಗಿದ್ದಾನೆ.
ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯದಲ್ಲಿ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಶಿವಸೇನೆಯಿಂದ ಬೇರ್ಪಟ್ಟ ನಾಯಕ ಏಕನಾಥ ಶಿಂದೆ ಅವರು ಜೂನ್ ೩೦ ರಂದು ಮಹಾರಾಷ್ಟ್ರದ ೩೦ ನೇ ನೂತನ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅದೇ ರೀತಿ ಉಪಮುಖ್ಯಮಂತ್ರಿ ಎಂದು ದೇವೇಂದ್ರ ಫಡಣವಿಸ ಇವರು ಪ್ರಮಾಣವಚನ ಸ್ವೀಕರಿಸಿದರು.
‘ಶಮಶೇರಾ’ ಈ ಹಿಂದಿ ಚಲನಚಿತ್ರದ ‘ಟಿಜರ’ (ಸಂಕ್ಷಿಪ್ತ ಜಾಹೀರಾತು) ಬಿಡುಗಡೆ ಮಾಡಿದೆ. ಇದರಲ್ಲಿ ನಾಯಕ ಸಂಜಯ ದತ್ತನನ್ನು ಒಬ್ಬ ಖಳನಾಯಕ ಎಂದು ತೋರಿಸಲಾಗದೆ. ಅವನ ಹೆಸರು ‘ಶುದ್ಧ ಸಿಂಹ’ ಇರುವುದು ತೋರುತ್ತದೆ.
ನ್ಯಾಶನಲ್ ಹೆರಾಲ್ಡ್ ಪತ್ರಿಕೆಯಲ್ಲಾದ ಅವ್ಯವಹಾರದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಸತತವಾಗಿ ಮೂರನೇ ದಿನವೂ ವಿಚಾರಣೆಗೊಳಪಡಿಸಿದೆ. ಈ ವೇಳೆಗೆ ಕಾಂಗ್ರೆಸ್ ಕಾರ್ಯಕರ್ತರು ಮೂರು ದಿನಗಳ ಕಾಲ ನಿರ್ದೇಶನಾಲಯದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕುಖ್ಯಾತ ರೌಡಿ ದಾವೂದ್ ಇಬ್ರಾಹಿಂ ಜೊತೆಗೆ ನಂಟು ಇರುವ ಸಂಶಯದ ಮೇಲೆ ಮಾಹೀಂ ದರ್ಗಾದ ಟ್ರಸ್ಟ್ ಸಹಿತ ಮುಂಬೈ ನಲ್ಲಿ ೨೯ ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿದರು. ನಾಗಪಾಡಾ, ಗೊರೆಗಾವ್, ಮುಂಬ್ರಾ, ಬೋರಿವಲಿ, ಸಾಂತಾಕ್ರೂಜ್, ಬೆಂಡಿ ಬಜಾರ್ ಮುಂತಾದ ಸ್ಥಳಗಳಲ್ಲಿ ದಾಳಿ ನಡೆದಿದೆ.
ಮೆ ೩ ರ ನಂತರ ಮಹಾರಾಷ್ಟ್ರದ ಮಸೀದಿಗಳ ಮೇಲಿನ ಭೋಂಗಾ ತೆರವುಗೊಳಿಸದೇ ಇದ್ದರೆ ಮೆ ೪ ರಿಂದ ಮಸೀದಿ ಎದುರು ಧ್ವನಿವರ್ಧಕಗಳಲ್ಲಿ ದುಪ್ಪಟ್ಟು ಧ್ವನಿಯಲ್ಲಿ ಹನುಮಾನ್ ಚಾಲೀಸಾ ಹಾಕಲಾಗುವುದು ಎಂಬ ಎಚ್ಚರಿಕೆ ಮನಸೆ ಅಧ್ಯಕ್ಷ ರಾಜ ಠಾಕರೆ ಇವರು ಇಂದು ಇಲ್ಲಿಯ ಸಭೆಯಲ್ಲಿ ನೀಡಿದ್ದರು.
ದೇಶದಲ್ಲಿ ನಡೆಯುತ್ತಿರುವ ಪರಿವರ್ತನೆಯಲ್ಲಿ ಸನಾತನ ಪ್ರಭಾತ ದೊಡ್ಡ ಪ್ರಮಾಣದ ಯೋಗದಾನವಿದೆ – ಪರಮಪೂಜ್ಯ ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ
ಮನಸೆಯ ಅಧ್ಯಕ್ಷರಾದ ರಾಜ ಠಾಕರೆಯವರ ವಿರುದ್ಧ ಸಾಂಗಲೀಯ ಶಿರಾಳಾ ಪ್ರಥಮವರ್ಗ ನ್ಯಾಯಾಲಯವು ಅಜಾಮೀನುಪಾತ್ರ ಬಂಧನ ವ್ಯಾರಂಟ ನೀಡಿದೆ. ಏಪ್ರಿಲ ೬ರಂದು ಈ ವ್ಯಾರಂಟ ಅನ್ನು ಜಾರಿಗೊಳಿಸಲಾಗಿದ್ದು ; ಆದರೆ ಅದರ ಮೇಲೆ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.
ಹಿಂದೆ ನಿರ್ಧರಿಸಿದಂತೆ ಅಕ್ಷಯ ತೃತಿಯಾದಂದು ಎಲ್ಲಿಯೂ ಆರತಿಗಳನ್ನು ಮಾಡಬೇಡಿ. ಮುಸಲ್ಮಾನ ಸಮಾಜದ ಈದ್ ಹಬ್ಬವು ಆನಂದದಿಂದ ಆಚರಿಸಲ್ಪಡಬೇಕು. ನಮಗೆ ಯಾರದ್ದೇ ಹಬ್ಬಗಳಲ್ಲಿ ಅಡಚಣೆಗಳನ್ನು ತರಲಿಕ್ಕಿಲ್ಲ. ಭೋಂಗಾಗಳ ವಿಷಯವು ಧಾರ್ಮಿಕವಾಗಿರದೇ ಸಾಮಾಜಿಕವಾಗಿದೆ.