
ಮುಂಬಯಿ – ಮೋಹನದಾಸ ಕರಮಚಂದ ಗಾಂಧಿ ಇವರ ಹತ್ಯೆಯ ಕುರಿತು ‘ಬುಲೆಟ್’ ಎಂಬ ಚಲನಚಿತ್ರ ಬೇಗನೆ ಬರುವುದು. ಮ. ಗಾಂಧಿ ಇವರ ಮೇಲೆ ೩ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರತ್ಯಕ್ಷದಲ್ಲಿ ಅವರ ಮೇಲೆ ನಾಲ್ಕು ಗುಂಡು ಹೊಡೆಯಲಾಗಿತ್ತು. ಈ ನಾಲ್ಕನೆಯ ಗುಂಡು ಪಂಡಿತ್ ನತುರಾಂ ಗೋಡ್ಸೆ ಇವರ ಪಿಸ್ತೂಲಿನಿಂದ ಹೊಡೆಯಲಾಗಿರಲಿಲ್ಲ, ಇದನ್ನು ಈ ಚಲನಚಿತ್ರದಲ್ಲಿ ಬಹಿರಂಗಪಡಿಸಲಾಗುವುದು ಎಂದು ಹೇಳಲಾಗುತ್ತಿದೆ. ಸಚಿನ ಮೋಹಿತೆ ಇವರು ಈ ಚಲನಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದಾರೆ.
‘ಬುಲೆಟ್’ ಚಲನಚಿತ್ರದ ಟ್ರೈಲರ್ (ಚಲನಚಿತ್ರದ ಸಂಕ್ಷಿಪ್ತ ಭಾಗ) ಪ್ರಸಾರಗೊಳಿಸಲಾಗಿದೆ. ಇದರ ಬಗ್ಗೆ ಅನೇಕರಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಲಾಗಿದೆ. ಇದರಲ್ಲಿ ಅನಿಕೇತ ಅಹುಜಾ ಇವರು, ‘ಪ್ರತಿಯೊಬ್ಬರಗೆ ಸತ್ಯ ತಿಳಿಯುವುದು, ಏಕೆಂದರೆ ಸತ್ಯ ಎಂದು ಮುಚ್ಚಿಡಲಾಗುವುದಿಲ್ಲ, ಎಂದು ಹೇಳಿದರು. ‘ಅರ್ಜುನ ಸಿಂಗ ಇವರು, ಈ ವಿಷಯ ‘ಕಾಶ್ಮೀರ್ ಫೈಲ್ಸ್’ ಗಿಂತಲೂ ಹೆಚ್ಚು ಆಘಾತಕಾರಿಯಾಗಲಿದೆ. ಈ ಚಲನಚಿತ್ರದಿಂದ ಹೊರ ಬಂದ ನಂತರ ಗೋಡ್ಸೆ ಅವರಿಗೆ ಅಂತಿಮವಾಗಿ ನ್ಯಾಯ ಸಿಗುವುದು ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!