ಕಾಸರಗೋಡುನ ಮುಸ್ಲಿಂ ಲೀಗ್ ನ ಮೋರ್ಚಾದಲ್ಲಿ ಹಿಂದುಗಳನ್ನು ಜೀವಂತ ಸುಡುವ ಬೆದರಿಕೆ !
ಈ ಘಟನೆಯ ಬಗ್ಗೆ ದೇಶದಲ್ಲಿನ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಎಂಐಎಂ, ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷ ಮುಂತಾದ ರಾಜಕೀಯ ಪಕ್ಷಗಳು ಮೌನವಾಗಿವೆ, ಎಂಬುದು ತಿಳಿದುಕೊಳ್ಳಿ !
ಈ ಘಟನೆಯ ಬಗ್ಗೆ ದೇಶದಲ್ಲಿನ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಎಂಐಎಂ, ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷ ಮುಂತಾದ ರಾಜಕೀಯ ಪಕ್ಷಗಳು ಮೌನವಾಗಿವೆ, ಎಂಬುದು ತಿಳಿದುಕೊಳ್ಳಿ !
ಭಾರತದ ಸಂವಿಧಾನವು ಜಾತ್ಯತೀತವಾಗಿದೆ. ಹೀಗಿರುವಾಗ ಸಂವಿಧಾನ ನೀಡಿರುವ ಮಹತ್ವದ ಹುದ್ದೆಯಲ್ಲಿದ್ದು ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಕ್ಕನ್ನು ಶಮಸೀರ್ ಅವರಿಗೆ ಯಾರು ಕೊಟ್ಟರು ? ಜಾತ್ಯತೀತವಾದಿಗಳು ಇದರ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂಬುದನ್ನು ಗಮನಿಸಿ !
ಕೇರಳದ ಮಾಜಿ ಮುಖ್ಯಮಂತ್ರಿ ಒಮನ್ ಚಾಂಡಿ ನಿಧನರಾದರು. ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಅವರ ಮಗ ತಿಳಿಸಿದ್ದಾರೆ. ಕೇರಳದ ಕಾಂಗ್ರೆಸ್ ಅಧ್ಯಕ್ಷ ಕೆ. ಸುಧಾಕರನ್ ಇವರು ಟ್ವೀಟ್ ಮಾಡುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದರು.
೨೦೧೦ ರ ಪ್ರಕರಣ, ೧೩ ವರ್ಷಗಳ ನಂತರ ಶಿಕ್ಷೆ ವಿಧಿಸುವುದು ಇದು ಸಂತ್ರಸ್ತ ವ್ಯಕ್ತಿಗೆ ದೊರೆಯುವ ನ್ಯಾಯವಲ್ಲ, ಅನ್ಯಾಯವೇ ಆಗಿದೆ !
ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಮುಗಿಸಬಹುದು ಎಂದು ಯಾರೂ ವಿಚಾರ ಮಾಡಬಾರದು ಎಂದು ಕೇರಳದ ಕೆಥೊಲಿಕ್ ಬಿಶಪ್ ಕೌನ್ಸಿಲ್ ಅಧ್ಯಕ್ಷ ಮತ್ತು ಸಾಯರೊ-ಮಲಂಕಾರಾ ಕೆಥೊಲಿಕ್ ಚರ್ಚ ಆರ್ಚ್ ಬಿಶಪ್ ಬೆಸಿಲಿಯೋಸ ಕ್ಲೊಮಿಸ್ ಇವರು ಮಣಿಪುರದಲ್ಲಿ ನಡೆಯುತ್ತಿದ್ದ ಹಿಂಸಾಚಾರದ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.
ಮೊಕದ್ದಮೆಯ ವಿಚಾರಣೆಗಾಗಿ ಬೆಂಗಳೂರು ಪೊಲೀಸರು ಕೊಚ್ಚಿಗೆ ಕರೆ ತಂದಿದ್ದರು !
ಇಂತಹ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸ್ವಂತ ಧರ್ಮದ ಸ್ವತಂತ್ರ ಅಸ್ತಿತ್ವವನ್ನು ತೋರಿಸುವ ಪ್ರಯತ್ನವಾಗಿದೆ. ಅನೇಕ ಹಿಂದೂ ವಿದ್ಯಾರ್ಥಿನಿಯರು ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳುವುದಿಲ್ಲ, ಅವರು ಎಂದಾದರೂ ಇಂತಹ ಧರ್ಮಾಭಿಮಾನವನ್ನು ತೋರಿಸುತ್ತಾರೆಯೇ ?
ಕೇರಳ ಸರಕಾರದ ಮಲಬಾರ ದೇವಸ್ವಂ ಬೋರ್ಡನ ವ್ಯಾಪ್ತಿಯಲ್ಲಿನ ದೇವಸ್ಥಾನಗಳ ಅವ್ಯವಹಾರ
ಕೇರಳ ಉಚ್ಚ ನ್ಯಾಯಾಲಯವು ಇತ್ತಿಚೆಗೆ ಪ್ರಸಾರ ಮಾಧ್ಯಮಗಳಿಗೆ ನ್ಯಾಯಾಲಯದ ಪ್ರಕರಣದ ವಾರ್ತೆ ಮಾಡುವಾಗ ಎಚ್ಚರಿಕೆ ವಹಿಸುವಂತೆ ಕರೆ ನೀಡಿದೆ.
ಯಾವ ಕಲಾವಿದರು ಭಾಜಪವನ್ನು ಸೇರಿದ್ದರೋ, ಅವರಿಗೆಲ್ಲ ಕೇರಳದ ಚಲನಚಿತ್ರರಂಗದಲ್ಲಿ ಬಹಿಷ್ಕಾರವನ್ನು ಎದುರಿಸಬೇಕಾಗುತ್ತಿತ್ತು ! – ಭಾಜಪ