ಕಾಸರಗೋಡುನ ಮುಸ್ಲಿಂ ಲೀಗ್ ನ ಮೋರ್ಚಾದಲ್ಲಿ ಹಿಂದುಗಳನ್ನು ಜೀವಂತ ಸುಡುವ ಬೆದರಿಕೆ !

ಕಾಸರಗೋಡು (ಕೇರಳ) – ಕಾಸರಗೋಡು ಜಿಲ್ಲೆಯ ಕನ್ಹಾನಗಡ್ ನಲ್ಲಿ ಮುಸ್ಲಿಂ ಲೀಗ್ ನಿಂದ ಸಮಾನ ನಾಗರೀಕ ಕಾನೂನಿನ ವಿರುದ್ಧ ನಡೆಸಿರುವ ಪ್ರತಿಭಟನೆಯಲ್ಲಿ ಹಿಂದುಗಳನ್ನು ಕೊಲ್ಲುವ ಘೋಷಣೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ವಿಡಿಯೋ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಆಗುತ್ತಿವೆ. ಇನ್ನೊಂದು ಕಡೆ ಹಿಂದೂ ವಿರೋಧಿ ಘೋಷಣೆ ನೀಡಿರುವ ಪ್ರಕರಣದಲ್ಲಿ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ ವತಿಯಿಂದ ಸಂಬಂಧಪಟ್ಟ ಯುವಕನನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ; ಆದರೆ ಇಲ್ಲಿಯವರೆಗೆ ಅದಕ್ಕೆ ಅನುಮೋದನೆ ಸಿಕ್ಕಿಲ್ಲ. (ಯುವಕನ ಮೇಲೆ ಕ್ರಮ ಕೈಗೊಂಡಿದ್ದರೆ ಈ ರೀತಿಯ ಮಾನಸಿಕತೆ ಅಡಗಿ ಕುಳಿತುಕೊಳ್ಳುವುದಿಲ್ಲ. ಕೇಂದ್ರ ಸರಕಾರದಿಂದ ಇಂತಹ ಸಂಘಟನೆಗಳ ಮೇಲೆ ನಿಷೇಧ ಹೇರಿ ಸಂಬಂಧಪಟ್ಟವರನ್ನು ಜೈಲಿಗೆ ಅಟ್ಟಬೇಕು ! – ಸಂಪಾದಕರು)

(ಸೌಜನ್ಯ – Republic World)

ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಮುಖ್ಯಸ್ಥ ಅಮಿತ್ ಮಾಲವಿಯ ಇವರು ಈ ವಿಡಿಯೋ ಪ್ರಸಾರ ಮಾಡಿದ್ದಾರೆ. ಅವರು ಟ್ವೀಟ್ ನಲ್ಲಿ, ಕಾಂಗ್ರೆಸ್ ಬೆಂಬಲಿಗ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ ಯುವ ಶಾಖೆ ಕೇರಳದ ಕಾಸರಗೋಡುನಲ್ಲಿ ಪ್ರತಿಭಟನೆ ನಡೆಸಿದರು ಮತ್ತು ಹಿಂದೂ ವಿರೋಧಿ ಘೋಷಣೆ ನೀಡಿದರು. ಹಿಂದುಗಳಿಗೆ ಗಲ್ಲು ಶಿಕ್ಷೆ ಮತ್ತು ಜೀವಂತ ಸುಡುವ ಬೆದರಿಕೆ ನೀಡಲಾಗಿದೆ. ಪಿನರಾಯಿ ವಿಜಯನ್ ಸರಕಾರದಿಂದ ಇವರಿಗೆ ಸಹಕಾರ ಇಲ್ಲದೆ ಇದ್ದರೆ ಆಗ ಇಷ್ಟು ಮುಂದುವರೆಯುವ ಧೈರ್ಯ ಆಗುತ್ತಿರಲಿಲ್ಲ. ಕೇರಳದಲ್ಲಿ ಈಗ ಹಿಂದೂ ಮತ್ತು ಕ್ರೈಸ್ತರು ಸುರಕ್ಷಿತವಾಗಿದ್ದಾರೆಯೆ ? ಎಂದು ಕೇಳಿದ್ದಾರೆ.

ಈ ಹಿಂದೆ ಕೂಡ ಹಿಂದೂ ಮತ್ತು ಕ್ರೈಸ್ತರನ್ನು ಕೊಲ್ಲುವ ಘೋಷಣೆ ನೀಡಲಾಗಿತ್ತು !

ಅಮೀತ ಮಲವಿಯ ಇವರು ಈ ವಿಡಿಯೋ ಜೊತೆಗೆ ಹಿಂದಿನ ಒಂದು ಮೋರ್ಚಾದ ಸಂದರ್ಭ ನೀಡುತ್ತಾ, ೭ ವರ್ಷದ ಓರ್ವ ಹುಡುಗ ತಂದೆಯ ಹೆಗಲ ಮೇಲೆ ಕುಳಿತು ಹಿಂದೂ ಮತ್ತು ಕ್ರೈಸ್ತರಿಗೆ ಅವರ ಅಂತ್ಯ ಸಂಸ್ಕಾರಕ್ಕಾಗಿ ಅಕ್ಕಿ, ಹೂವ ಮತ್ತು ಕರ್ಪೂರ ಸಿದ್ದವಾಗಿ ಇರಿಸಿ, ಎಂದು ಘೋಷಣೆ ನೀಡಿದ್ದ. ಈ ಪ್ರಕರಣದ ನಂತರ ಪೊಲೀಸರಿಂದ ಈ ಹುಡುಗನ ಮೇಲೆ ಕ್ರಮ ಕೈಗೊಳ್ಳಲಾಗಿತ್ತು.

ಸಂಪಾದಕೀಯ ನಿಲುವು

  • ಮುಸ್ಲಿಂ ಲೀಗ್ ದಿಂದ ಭಾರತದ ವಿಭಜಿಸಿ ಪಾಕಿಸ್ತಾನವನ್ನು ನಿರ್ಮಿಸಿತು. ಅದಕ್ಕಾಗಿ ೧೦ ಲಕ್ಷಕ್ಕಿಂತಲೂ ಹೆಚ್ಚಿನ ಹಿಂದೂಗಳನ್ನು ಕೊಲ್ಲಲಾಯಿತು. ಸಾವಿರಾರು ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ಮಾಡಲಾಯಿತು. ಈ ಮಾನಸಿಕತೆ ಇಲ್ಲಿಯವರೆಗೆ ಅವರಲ್ಲಿ ಶಾಶ್ವತವಾಗಿ ಉಳಿದಿದೆ ಮತ್ತು ಭವಿಷ್ಯದಲ್ಲಿ ಕೇರಳ ಇದು ಎರಡನೆಯ ಪಾಕಿಸ್ತಾನವಾದರೆ ಆಗ ಅದರಲ್ಲಿ ಆಶ್ಚರ್ಯ ಪಡಬೇಕಿಲ್ಲ ! ಆದ್ದರಿಂದ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ ಈ ಮಾನಸಿಕತೆ ನಾಶ ಮಾಡಬಹುವುದು !
  • ಈ ಘಟನೆಯ ಬಗ್ಗೆ ದೇಶದಲ್ಲಿನ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಎಂಐಎಂ, ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷ ಮುಂತಾದ ರಾಜಕೀಯ ಪಕ್ಷಗಳು ಮೌನವಾಗಿವೆ, ಎಂಬುದು ತಿಳಿದುಕೊಳ್ಳಿ !
  • ಕೇರಳದಲ್ಲಿ ಹಿಂದೂ ವಿರೋಧಿ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಮೈತ್ರಿ ಸರಕಾರ ಇರುವುದರಿಂದ ಇಂತಹ ಹಿಂದೂ ದ್ವೇಷಿಗಳ ಮೇಲೆ ಕ್ರಮ ಕೈಗೊಳ್ಳುವುದು ಅಸಾಧ್ಯ. ಆದ್ದರಿಂದ ಹಿಂದೂ ಮತ್ತು ಅವರ ಸಂಘಟನೆಗಳಿಗೆ ಕೇರಳ ಸರಕಾರದ ಮೇಲೆ ಒತ್ತಡ ತರುವುದು ಅವಶ್ಯಕವಾಗಿದೆ !