
ಎರ್ನಾಕುಲಂ (ಕೇರಳ) – ಇಲ್ಲಿಯ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ೨೦೧೦ ರಲ್ಲಿ ಪ್ರಾಧ್ಯಾಪಕ ಟಿ.ಜೆ. ಜೋಸೆಫ್ ಇವರ ಕೈತುಂಡರಿಸಿರುವ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೩ ಜಿಹಾದಿ ಕಾರ್ಯಕರ್ತರಿಗೆ ಜೀವಾವಧಿ ಹಾಗೂ ಇತರ ೩ ಜನರಿಗೆ ೩ ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಜೀವಾವಧಿ ಶಿಕ್ಷೆಯಾಗಿರುವ ಸಾಜಿಲ್, ನಜೀಬ್ ಮತ್ತು ಎಂ.ಕೆ. ನಜರ್ ಇವರಿಗೆ ೫೦ ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿದೆ. ಎಂ.ಕೆ. ನೌಶಾ, ಪಿ.ಪಿ. ಮೋಹಿದೀನಕುನು ಮತ್ತು ಪಿ.ಎಂ. ಅಯುಬ್ ಎಂದು ಇತರ ಮೂವರ ಹೆಸರುಗಳಾಗಿವೆ. ನ್ಯಾಯಾಲಯವು ಸಂತ್ರಸ್ತ ಜೋಸೆಫ್ ಇವರಿಗೆ ೪ ಲಕ್ಷ ರೂಪಾಯಿ ಪರಿಹಾರ ನೀಡುವ ಆದೇಶ ಕೂಡ ನೀಡಿದೆ. ಕುರಾನ್ ನ ಅವಮಾನ ಮಾಡಿದ್ದಾರೆ ಎಂದು ಸಿಟ್ಟಿನಲ್ಲಿ ಅಪರಾಧಿಗಳು ಜೋಸೆಫ್ ಇವರ ಮೇಲೆ ದಾಳಿ ನಡೆಸಿ ಅವರ ಕೈಯನ್ನು ತುಂಡರಿಸಿದ್ದರು.
Professor TJ Joseph hand chopping: 3 convicts get life term; Kerala court says act was attempt to set up parallel religious judicial system
Read story here: https://t.co/yhdV1bXSgZ pic.twitter.com/IRbzvwmHo5
— Bar & Bench (@barandbench) July 14, 2023
ಸಂಪಾದಕರ ನಿಲುವು೨೦೧೦ ರ ಪ್ರಕರಣ, ೧೩ ವರ್ಷಗಳ ನಂತರ ಶಿಕ್ಷೆ ವಿಧಿಸುವುದು ಇದು ಸಂತ್ರಸ್ತ ವ್ಯಕ್ತಿಗೆ ದೊರೆಯುವ ನ್ಯಾಯವಲ್ಲ, ಅನ್ಯಾಯವೇ ಆಗಿದೆ ! |
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram