
ಚಿತ್ತೋಡಗಡ (ರಾಜಸ್ಥಾನ) – ದೇಶ ವಿರೋಧಿ ಘೋಷಣೆ ನೀಡಿರುವ ಪ್ರಕರಣದಲ್ಲಿ ಚಿತ್ತೊಡಗಡ್ ಜಿಲ್ಲಾ ಹೆಚ್ಚುವರಿ ಮುಖ್ಯ ನ್ಯಾಯದಂಡಾಧಿಕಾರಿಗಳಿಂದ ಆರು ಜನರಿಗೆ ೫ ವರ್ಷಗಳ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಬಬಲು ಶೋಯೆಬ್ , ಹೈದರ್ ಖಾನ್, ಶೌಕತ್ ಖಾನ್ , ಆಬಿದ ಹುಸೈನ್, ಆರಿಫ್ ಅನ್ಸಾರಿ ಮತ್ತು ಮೋಯೀನುದ್ದೀನ್ ತಪ್ಪಿತಸ್ಥರ ಹೆಸರುಗಳಾಗಿವೆ. ಇವರಿಗೆ ತಲಾ ಒಂದು ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿದೆ. ದಂಡ ಭರಿಸದಿದ್ದರೆ ತಲಾ ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುವುದು.
6 Mu$l!ms who shouted anti-national slogans sentenced to 5 years in prison.
It wouldn’t be surprising if someone demands that such anti-nationals be deported to #Pakistan after serving their sentence.#AntiNationals pic.twitter.com/NrhbzvQ6tH
— Sanatan Prabhat (@SanatanPrabhat) September 20, 2024
೨೦೦೯ ರಂದು ನಗರದಲ್ಲಿನ ಉರುಸ್ ದ (ಮುಸಲ್ಮಾನ ಧರ್ಮ ಗುರುವಿನ ಪುಣ್ಯತಿಥಿಯ ಪ್ರಯುಕ್ತ ಆಯೋಜಿಸಲಾಗುವ ಉತ್ಸವ) ಮೆರವಣಿಗೆಯಲ್ಲಿ ಈ ಆರೋಪಿಗಳು ‘ಹಿಂದುಸ್ತಾನ್ ಮುರ್ದಾಬಾದ್, ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ನೀಡಿ ಧಾರ್ಮಿಕ ಸೌಹಾರ್ದತೆ ಹದಗೆಡೆಸುವ ಪ್ರಯತ್ನ ಮಾಡಿದ್ದರು.
ಧಾರ್ಮಿಕ ಸೌಹಾರ್ದತೆ ಹದಗೆಡಿಸುವ ಜನರಿಗೆ ಕಾನೂನಿನ ಅಂಕುಶ ಹಾಕುವುದು ಅಗತ್ಯವಾಗಿದೆ. ಆದ ಕಾರಣ ಸಮಾಜ ವಿರೋಧಿ ಘಟಕಗಳಿಂದ ಹರಡಿರುವ ವೈಮನಸ್ಸಿಗೆ ಕಡಿವಾಣ ಹಾಕಲಾಗುವುದು ಮತ್ತು ಇದರಿಂದ ಸಾಮಾನ್ಯ ಜನರಿಗೂ ಯೋಗ್ಯ ಸಂದೇಶ ದೊರೆಯುವುದು ಎಂದು ನ್ಯಾಯಾಲಯ ಹೇಳಿದೆ.
ಸಂಪಾದಕೀಯ ನಿಲುವುಇಂತಹವರು ಶಿಕ್ಷೆ ಅನುಭವಿಸಿದ ನಂತರ ಅವರನ್ನು ಪಾಕಿಸ್ತಾನಕ್ಕೆ ಕಳಿಸುವ ಆದೇಶ ಕೂಡ ನೀಡಬೇಕೆಂದು, ಯಾರಾದರೂ ಆಗ್ರಹಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ ! |
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್
ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ
ಗೂಗಲ್ ನ ‘ಜೆಮಿನಿ’ ಎಐ ಜಾಲತಾಣವು ‘ಜಯ ಶ್ರೀರಾಮ್’ಗೆ ಪ್ರತಿಕ್ರಿಯೆ ನೀಡುತ್ತದೆ, ಹೀಗಿರುವಾಗ ‘ಸಿರಿ’ಗೆ ಏಕೆ ನೀಡಲು ಸಾಧ್ಯವಿಲ್ಲ ? – ಹಿಂದುತ್ವನಿಷ್ಠರ ಪ್ರಶ್ನೆ
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!