
ನವ ದೆಹಲಿ – ದೇಶದಲ್ಲಿ ವಕ್ಫ್ ಆಸ್ತಿ ಮಸೂದೆಯ ಕುರಿತು ವಿವಾದ ನಡೆಯುತ್ತಿರುವಾಗ, ಉತ್ತರಾಖಂಡ ಮದರಸಾ ಬೋರ್ಡ್ನ ಅಧ್ಯಕ್ಷ ಮುಫ್ತೀ ಶಾಮೂನ್ ಕಾಸಲಿ ಇವರು, ವಕ್ಫ್ ಬೋರ್ಡ್ ಮತ್ತು ಕಾಂಗ್ರೆಸ್ ಇವರು ವಕ್ಫ್ ಆಸ್ತಿಯನ್ನು ಲೂಟಿ ಮತ್ತು ಧ್ವಂಸ ಮಾಡಿದರು. ‘ಮುಸಲ್ಮಾನ ಜನಾಂಗದಲ್ಲಿನ ಅನೇಕ ಜನರ ಅಭಿಪ್ರಾಯ ಏನೆಂದರೆ, ವಕ್ಫ್ ಆಸ್ತಿ ಮಸೂದೆ ಇದು ವಕ್ಪ್ ಆಸ್ತಿಯನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವುದು ಆವಶ್ಯಕವಾಗಿದೆ’, ಎಂದು ಹೇಳಿದರು. ಒಂದು ವಾರ್ತ ವಾಹಿನಿಯೊಂದಿಗೆ ಮಾತನಾಡುವಾಗ ಶಾಮೂನ್ ಕಾಸಲಿ ಇವರು, ಕಾಂಗ್ರೆಸ್ ಅದರ ೬೦ ವರ್ಷದ ಕಾರ್ಯಕಾಲದಲ್ಲಿ ವಕ್ಫ್ ಆಸ್ತಿಯನ್ನು ಹಾಳು ಮಾಡಿದೆ ಮತ್ತು ವಕ್ಫ್ ಬೋರ್ಡ್ಗೆ ಲೂಟಿ ಮಾಡುವ ಸ್ವಾತಂತ್ರ್ಯ ನೀಡಿದೆ. ಕಾಂಗ್ರೆಸ್ ಸ್ಥಾಪಿಸಿರುವ ಮಂಡಳಿಗಳು ಮತ್ತು ಅದರ ಅಧ್ಯಕ್ಷರ ವಿಚಾರಣೆ ನಡೆದರೆ ಅವರು ಜೈಲಿಗೆ ಹೋಗುವರು ಎಂದು ಹೇಳಿದರು. ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಕಿರಣ್ ರಿಜಿಜೂ ಇವರು ಈ ಅಂಶದ ಕುರಿತು ಮುಫ್ತಿ ಕಾಸಲಿ ಇವರ ಅಭಿಪ್ರಾಯವನ್ನು ಬೆಂಬಲಿಸಿದರು.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ