ಮ್ಯಾನ್ಮಾರ್: ವೈಮಾನಿಕ ದಾಳಿಯಲ್ಲಿ ೨೫ ರೋಹಿಂಗ್ಯಾ ಮುಸಲ್ಮಾನರು ಹತ !
ಮ್ಯಾನ್ಮಾರ್ ಸೈನ್ಯ ನಡೆಸಿದ ವಾಯು ದಾಳಿಯಲ್ಲಿ ಕೆಲವು ಮಕ್ಕಳ ಸಹಿತ ೨೫ ರೋಹಿಂಗ್ಯಾ ಮುಸಲ್ಮಾನರು ಹತ್ತರಾಗಿದ್ದು ೨೫ ಕ್ಕಿಂತಲೂ ಅಧಿಕ ಜನರು ಗಾಯಗೊಂಡಿದ್ದಾರೆ.
ಮ್ಯಾನ್ಮಾರ್ ಸೈನ್ಯ ನಡೆಸಿದ ವಾಯು ದಾಳಿಯಲ್ಲಿ ಕೆಲವು ಮಕ್ಕಳ ಸಹಿತ ೨೫ ರೋಹಿಂಗ್ಯಾ ಮುಸಲ್ಮಾನರು ಹತ್ತರಾಗಿದ್ದು ೨೫ ಕ್ಕಿಂತಲೂ ಅಧಿಕ ಜನರು ಗಾಯಗೊಂಡಿದ್ದಾರೆ.
ಭಾರತದಲ್ಲಿ ಯಾರಾದರೂ ಪಾಕಿಸ್ತಾನ ಪ್ರೇಮಿ ಶಿಯಾ ಮುಸ್ಲಿಮರಿದ್ದರೆ, ಇದರಿಂದ ಅವರ ಕಣ್ಣು ತೆರೆಯುತ್ತದೆ, ಎಂದು ನಿರೀಕ್ಷೆ !
ಇಂತಹ ಹೆಸರುಗಳನ್ನು ಸೇರಿಸಲು ವಿರೋಧಿಸುವ ದೇಶಗಳ ಮೇಲೆ ಜಗತ್ತು ಬಹಿಷ್ಕರಿಸುವುದು ಆವಶ್ಯಕವಾಗಿದೆ !
ನಾಯಿಯ ಬಾಲವನ್ನು ಎಷ್ಟೇ ನೇರಗೊಳಿಸಲು ಪ್ರಯತ್ನಿಸಿದರೂ ಅದು ವಕ್ರವಾಗಿ ಉಳಿಯುತ್ತದೆ ಹಾಗೆ ಪಾಕಿಸ್ತಾನವಿದೆ. ಘೇಂಡಾಮೃಗದ ಚರ್ಮದ ಪಾಕಿಸ್ತಾನಕ್ಕೆ ಇಷ್ಟೇ ಚಿಮರಿ ಹಾಕಿದರು ಅದರ ಮೇಲೆ ಏನೋ ಪರಿಣಾಮ ಆಗುವುದಿಲ್ಲ ಇದೇ ಸತ್ಯ !
ಭಾರತವು ಇಸ್ರೇಲ್ಗೆ ಗಾಜಾದಲ್ಲಿ ಉದ್ವಿಗ್ನತೆಯನ್ನು ತಗ್ಗಿಸಲು ಮತ್ತು ಹಿಂಸಾಚಾರವನ್ನು ನಿಲ್ಲಿಸುವಂತೆ ಭಾರತದ ಖಾಯಂ ಪ್ರತಿನಿಧಿ ರುಚಿರ ಕಂಬೋಜ ಇವರು ಹೇಳಿದರು.
ಬಿಹಾರದಲ್ಲಿನ ಮದರಸಾಗೆ ಸಂಬಂಧಿತ ಪ್ರಶ್ನೆಗಳಿಗೆ ಅಸಮಾಧಾನಕಾರಕ ಉತ್ತರ ಸಿಕ್ಕ ನಂತರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗವು ರಾಜ್ಯದ ಮುಖ್ಯ ಸಚಿವ ಅಮೀರ ಸುಭಾನಿ ಇವರಿಗೆ ನೋಟಿಸ್ ನೀಡಿ ಉತ್ತರ ನೀಡಲು ಆಯೋಗದ ಎದುರು ಉಪಸ್ಥಿತರಿರಲು ಹೇಳಿದ್ದಾರೆ.
ವಿಶ್ವಸಂಸ್ಥೆಯಂತಹ ಪಾಶ್ಚಿಮಾತ್ಯ ಸಂಸ್ಥೆಗಳು 2 ಕಾರಣಗಳಿಗಾಗಿ ಜಿಹಾದಿ ಭಯೋತ್ಪಾದಕರ ಪರವಾಗಿ ನಿಂತಿವೆ. ‘ತಖಿಯಾ’ ಮೊದಲ ಕಾರಣ ಮತ್ತು ಇದರ ಪ್ರಕಾರ, ಮುಸಲ್ಮಾನನ ಜೀವಕ್ಕೆ ಅಪಾಯ ಬಂದಾಗ, ಅವನು ತನ್ನ ಮನಸ್ಸಿನ ಮೂಲ ಪರಿಕಲ್ಪನೆಗಳು, ಆಲೋಚನೆಗಳು ಅಥವಾ ಆಸೆಗಳನ್ನು ಮಾತನಾಡಬಾರದು.
ಜಿಹಾದಿ ಭಯೋತ್ಪಾದನೆಯ ಜನಕನಾಗಿರುವ ಪಾಕಿಸ್ತಾನಕ್ಕೆ ಕಾಶ್ಮೀರದಲ್ಲಿರುವ ಭಯೋತ್ಪಾದಕರನ್ನು ನಿಯಂತ್ರಿಸಲು ಭಾರತ ನಡೆಸುತ್ತಿರುವ ನಿರಂತರ ಪ್ರಯತ್ನಗಳು ದೌರ್ಜನ್ಯವೆಂದೇ ಅನಿಸಬಹುದು !
ಲಷ್ಕರ್-ಎ-ತೋಯ್ಬಾ ದ ಮುಖ್ಯಸ್ಥ ಹಾಫಿಜ್ ಸಯಿದ್ ಪಾಕಿಸ್ತಾನದ ಜೈಲಿನಲ್ಲಿ ೭೮ ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದಾನೆ, ಎಂದು ವಿಶ್ವಸಂಸ್ಥೆಯ ನಿಷೇಧಿತ ಸಮಿತಿಯಿಂದ ನೀಡಲಾಗಿದೆ.
ಪಾಕಿಸ್ತಾನ ಪ್ರಾಯೋಜಿತ ಜಿಹಾದಿ ಭಯೋತ್ಪಾದಕರೊಂದಿಗೆ ಹೋರಾಡಲು ಭಾರತವು ಆಕ್ರಮಣಕಾರಿ ರಕ್ಷಣಾ ಕಾರ್ಯತಂತ್ರವನ್ನು ಯೋಜಿಸಿದೆ. ಈಗ ಅದಕ್ಕೇ ಪಾಕಿಸ್ತಾನದ ಪಿತ್ತ ನೆತ್ತಿಗೇರಿದರೆ ಅದರಲ್ಲಿ ಅಚ್ಚರಿ ಏನಿದೆ !