ಅಮರನಾಥ ಯಾತ್ರೆಯ ಮೇಲೆ ಉಗ್ರ ದಾಳಿಯ ಸಂಚು ವಿಫಲ !
ಅಮರನಾಥ ಯಾತ್ರೆಯ ಮೇಲೆ ಭಯೋತ್ಪಾದಕರ ದಾಳಿಯ ಸಂಚು ಪೊಲೀಸರು ವಿಫಲಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಲಷ್ಕರೇ ತೊಯ್ಬಾ ಜಿಹಾದಿ ಉಗ್ರರ ಸಂಘಟನೆಯ ೨ ಉಗ್ರರನ್ನು ವಶಕ್ಕೆ ಪಡೆದು ಅವರಿಂದ ದೊಡ್ಡ ಪ್ರಮಾಣದಲ್ಲಿ ಮುದ್ದು ಗುಂಡು ಜಪ್ತಿ ಮಾಡಿದ್ದಾರೆ.
ಅಮರನಾಥ ಯಾತ್ರೆಯ ಮೇಲೆ ಭಯೋತ್ಪಾದಕರ ದಾಳಿಯ ಸಂಚು ಪೊಲೀಸರು ವಿಫಲಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಲಷ್ಕರೇ ತೊಯ್ಬಾ ಜಿಹಾದಿ ಉಗ್ರರ ಸಂಘಟನೆಯ ೨ ಉಗ್ರರನ್ನು ವಶಕ್ಕೆ ಪಡೆದು ಅವರಿಂದ ದೊಡ್ಡ ಪ್ರಮಾಣದಲ್ಲಿ ಮುದ್ದು ಗುಂಡು ಜಪ್ತಿ ಮಾಡಿದ್ದಾರೆ.
ಉದಯಪುರದ ಕನ್ಹೈಯ್ಯಲಾಲ ಇವರ ಹತ್ಯೆಯ ಪ್ರಕರಣದ ತನಿಖೆ ಯಲ್ಲಿ ದೊಡ್ಡ ಖುಲಾಸೆ! ಉದಯಪುರದ ರಿಯಾಸತ ಹುಸೇನ ಮತ್ತು ಅಬ್ದುಲ ರಜ್ಜಾಕ ಎಂಬ ಎರಡು ಮೌಲವಿಗಳು ಹತ್ಯೆಯ ಆರೋಪಿ ಮಹಮದ್ ಗೌಸ ಇವನಿಗೆ ದಾವತ – ಏ – ಇಸ್ಲಾಮಿಯ ಪ್ರಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ಕಳುಹಿಸಿದ್ದರು.
ಕೇಂದ್ರ ಸರಕಾರದ ಆದೇಶದ ಮೇರೆಗೆ ಭಾರತದಲ್ಲಿ ಖಾಲಿಸ್ತಾನಿ ಉಗ್ರರು, ಪಾಕಿಸ್ತಾನದ ಐ.ಎಸ.ಐ ನಂಟು ಹೊಂದಿರುವ ಖಾತೆಗಳು ಮತ್ತು ಭಯೋತ್ಪಾದಕರ ಖಾತೆಗಳನ್ನು ನಿಷೇಧಿಸಲಾಗಿದೆ.
ಕಾಶ್ಮೀರಿ ಹಿಂದೂ ಸಂಘಟನೆಯಾದ ‘ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿಯು’ ಜಮ್ಮು – ಕಾಶ್ಮೀರ ಮತ್ತು ಲಡಾಖ ಉಚ್ಚ ನ್ಯಾಯಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿದೆ.
ಮುಂಬಯಿ ಮೇಲೆ ನವೆಂಬರ ೨೬, ೨೦೦೮ ರಂದು ನಡೆದ ಜಿಹಾದಿ ಉಗ್ರರ ದಾಳಿಯ ಸೂತ್ರಧಾರ ಸಾಜಿದ ಮೀರನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.
ಸೈನ್ಯವು ಇಲ್ಲಿ ಲಷ್ಕರ-ಎ-ತೊಯಬಾದ ೩ ಜಿಹಾದಿ ಭಯೋತ್ಪಾದಕರನ್ನು ಬಂಧಿಸಿದೆ. ಆಶಿಕ ಹುಸೈನ ಹಾಜಮ ಗುಲಾಮ, ಮೋಹಿ ದೀನ ಡಾರ ಹಾಗೂ ತಾಹಿರ ಬಿನ ಅಹಮದ ಇವು ಅವರ ಹೆಸರುಗಳಾಗಿವೆ.
ನಮಗೆ ಆಫಗಾನಿಸ್ತಾನದಲ್ಲಿ ಯಾವುದೇ ಭವಿಷ್ಯ ಇಲ್ಲ. ನಮ್ಮ ಎಲ್ಲಾ ಅಪೇಕ್ಷೆಗಳು ಮುಗಿದಿದೆ. ನಾವು ಇಲ್ಲಿ ಭಯದ ನೆರಳಿನಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ಈಗ ನಾವು ಇಲ್ಲಿ ವಾಸಿಸಲು ಇಚ್ಚಿಸುವುದಿಲ್ಲ, ಎಂಬ ಭಾವನೆಯನ್ನು ಆಫಗಾನಿಸ್ತಾನದಲ್ಲಿ ವಾಸಿಸುವ ಸಿಕ್ಖರು ವ್ಯಕ್ತಪಡಿಸಿದ್ದಾರೆ.
ನೂಪುರ ಶರ್ಮ ಇವರು ಮಹಮ್ಮದ್ ಪೈಗಂಬರ್ ಬಗ್ಗೆ ಮಾಡಿದ ಕಥಿತ ಅವಮಾನದ ಸೇಡು ತೀರಿಸಿಕೊಳ್ಳುವುದಕ್ಕಾಗಿ ಅಪಘಾನಿಸ್ತಾನದ ರಾಜಧಾನಿ ಕಾಬೂಲನ ಶಿಖ್ಕರ ಗುರುದ್ವಾರದ ಮೇಲೆ ದಾಳಿ ನಡೆಸಿದ್ದಾರೆ, ಎಂದು ಜಿಹಾದಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ ಸ್ಟೇಟ್ನಿಂದ ಅಧಿಕೃತವಾಗಿ ಹೇಳಲಾಗಿದೆ.
ಧಾರ್ಮಿಕ ದ್ವೇಷದ ಸಂದರ್ಭದಲ್ಲಿ ದ್ವಿಮುಖ ನೀತಿ ಇರಲು ಸಾಧ್ಯವಿಲ್ಲ. ಕೇವಲ ‘ಅಬ್ರಾಹಮಿಕ’ (ಅಬ್ರಾಹಂನನ್ನು ಆರಾಧಿಸುವ ಜ್ಯೂ, ಕ್ರೈಸ್ತರು ಮತ್ತು ಇಸ್ಲಾಮ್ ಧರ್ಮ) ಧರ್ಮದ ವಿರುದ್ಧ ಮಾತ್ರವಷ್ಟೇ ಅಲ್ಲ, ಸಿಖ್, ಬೌದ್ಧ ಮತ್ತು ಹಿಂದೂ ಧರ್ಮ ಸಹಿತ ಎಲ್ಲ ಧರ್ಮದ ವಿರುದ್ಧ ದ್ವೇಷ ಮತ್ತು ಹಿಂಸಾಚಾರಗಳನ್ನು ಎದುರಿಸಲು ಅಂತರರಾಷ್ಟ್ರೀಯ ಸಮುದಾಯವು ಒಂದುಗೂಡಿ ಪ್ರಯತ್ನಿಸಬೇಕು.
ಭಾರತದಲ್ಲಿ ಮುಸ್ಲಿಮರ ಮೇಲೆ ಕಥಿತ ಅನ್ಯಾಯವಾದ ಮೇಲೆ ಈ ಕುರಿತು ವಿಷಯವನ್ನು ಪ್ರಕಟಿಸಿ ಭಾರತವನ್ನು ಖಳನಾಯಕ ಎಂದು ಬಿಂಬಿಸಿದ ಅಮೇರಿಕಾ ಈಗ ಅಫಗಾನಿಸ್ತಾನದಲ್ಲಿ ಸಿಖ್ಕರು ಅಳಿವಿನ ಅಂಚಿನಲ್ಲಿ ಇರುವ ಬಗ್ಗೆ ಏಕೆ ಒಂದು ಮಾತನಾಡುತ್ತಿಲ್ಲ ? ಎಂದು ಭಾರತವು ಅಮೇರಿಕಾಗೆ ಕೇಳಬೇಕು !