|| ಶ್ರೀ ರಾಜಮಾತಂಗಿ ಮಹಾಯಾಗ ||
ಮಾತಂಗಿಯ ಉತ್ಪತ್ತಿಯ ಕುರಿತು ನಾರದರು ಬ್ರಹ್ಮದೇವನಲ್ಲಿ ಕೇಳಿದಾಗ, ಬ್ರಹ್ಮದೇವನು, ಮಾತಂಗ ಋಷಿಗಳು ೧೦ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದರು. ಅವರ ತಪಸ್ಸಿಗೆ ಪ್ರಸನ್ನಳಾಗಿ ಆದಿಪರಾಶಕ್ತಿಯು ಮಾತಂಗಿ ರೂಪದಲ್ಲಿ ಮಾತಂಗ ಋಷಿಗಳ ಎದುರು ಪ್ರಕಟಳಾದಳು.
ಮಾತಂಗಿಯ ಉತ್ಪತ್ತಿಯ ಕುರಿತು ನಾರದರು ಬ್ರಹ್ಮದೇವನಲ್ಲಿ ಕೇಳಿದಾಗ, ಬ್ರಹ್ಮದೇವನು, ಮಾತಂಗ ಋಷಿಗಳು ೧೦ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದರು. ಅವರ ತಪಸ್ಸಿಗೆ ಪ್ರಸನ್ನಳಾಗಿ ಆದಿಪರಾಶಕ್ತಿಯು ಮಾತಂಗಿ ರೂಪದಲ್ಲಿ ಮಾತಂಗ ಋಷಿಗಳ ಎದುರು ಪ್ರಕಟಳಾದಳು.
ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನೂ ಸಹ ಅಶ್ವಮೇಧ ಯಜ್ಞವನ್ನು ಮಾಡಿ ವಿಶ್ವವಿಜಯವನ್ನು ಸಾಧಿಸಿದ್ದನು. ಯುದ್ಧದಲ್ಲಿ ಸ್ಥೂಲವಾಗಿ ವಿಜಯವನ್ನು ಪಡೆಯುವ ಮುನ್ನ, ಸೂಕ್ಷ್ಮ ಜಗತ್ತಿನಲ್ಲಿ ಆಧ್ಯಾತ್ಮಿಕ ಮಟ್ಟದ ವಿಘ್ನಗಳು ದೂರವಾಗುವುದು ಅತ್ಯಗತ್ಯ.
ಯಜ್ಞದಲ್ಲಿ ಮಂತ್ರಗಳು ಮಹತ್ವದ್ದಾಗಿರುತ್ತವೆ, ಅವುಗಳನ್ನು ಮಾಡುವ ಪುರೋಹಿತರು ಮಹತ್ವದ್ದಾಗಿರುತ್ತಾರೆ, ಯಜ್ಞದಲ್ಲಿ ಅರ್ಪಿಸಲಾಗುವ ಹವಿರ್ದ್ರವ್ಯಗಳು (ಯಜ್ಞದಲ್ಲಿ ಅರ್ಪಿಸಲಾಗುವ ಸಾಮಗ್ರಿಗಳು) ಮಹತ್ವದ್ದಾಗಿರುತ್ತವೆ
ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಮತ್ತು ರಾಜರು ಅನೇಕ ಯಜ್ಞಗಳನ್ನು ಮಾಡಿರುವ ಉಲ್ಲೇಖಗಳು ಧರ್ಮಗ್ರಂಥಗಳಲ್ಲಿ ಸಿಗುತ್ತವೆ. ಇಂದಿಗೂ ಕಲಿಯುಗದಲ್ಲಿ ಯಜ್ಞ ಪರಂಪರೆಯನ್ನು ಅವಿರತವಾಗಿ ಮುಂದುವರಿಸಿಕೊಂಡು ಹೋಗುತ್ತಿರುವ ವಿದ್ವಾಂಸ ಪಂಡಿತರು ಈ ಭಾರತ ಭೂಮಿಯಲ್ಲಿದ್ದಾರೆ.
ಯಜ್ಞದ ಆರಂಭದಲ್ಲಿ ಗುರುದೇವರು ಸ್ವತಃ ಸಂಕಲ್ಪ ಮಾಡಲು ಉಪಸ್ಥಿತರಿರುತ್ತಿದ್ದರು. ಆ ಸಮಯದಲ್ಲಿ ಯಾವುದಾದರೊಂದು ಶಬ್ದ ಸರಿಯಾಗಿ ಕೇಳಿಸದಿದ್ದರೆ ಅಥವಾ ಉಚ್ಚಾರಣೆ ಸರಿ ಆಗದಿದ್ದರೆ ಅವರು ಅದನ್ನು ಮತ್ತೊಮ್ಮೆ ಹೇಳಲು ಹೇಳುತ್ತಿದ್ದರು.
ಭಾರತವನ್ನು ರಾಮರಾಜ್ಯ ಸ್ಥಾಪನೆಯತ್ತ ಒಯ್ಯಲು ಶ್ರೀ ರಾಜಮಾತಂಗಿ ಮಹಾಯಜ್ಞದ ಆಯೋಜನೆ ಮತ್ತು ಅಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಟಿಬದ್ಧ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ಪ್ರಸಾರ !
ಯಜ್ಞ ನಡೆಯುವ ಸ್ಥಳದಲ್ಲಿ ಅಲ್ಲಿನ ಸಾಧಕರಿಗೆ ಚೈತನ್ಯದ ಲಾಭವಾಗುತ್ತದೆ. ಯಜ್ಞದಿಂದ ನಿರ್ಮಾಣವಾಗುವ ಸಾತ್ತ್ವಿಕ ಲಹರಿಗಳಿಂದಾಗಿ ಸಾಧಕರ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗಲು ಸಹಾಯವಾಗುತ್ತದೆ.
ಯಜ್ಞದ ಪೂರ್ಣಾಹುತಿಯ ಸಮಯದಲ್ಲಿ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮ ಪರಿಸರದ ಆಕಾಶದಲ್ಲಿ ಪ್ರಖರ ಹಳದಿ ಬೆಳಕು ಮೂಡಿತ್ತು.
ಮುಂಬಯಿನಲ್ಲಿ ಯಜ್ಞ ಮುಕ್ತಾಯವಾದ ಕೂಡಲೇ ರಾಮನಾಥಿಯಲ್ಲಿರುವ ಸನಾತನದ ಆಶ್ರಮ ಪರಿಸರದಲ್ಲಿ ಗುಡುಗು ಮಿಂಚುಗಳೊಂದಿಗೆ ಮಳೆ ಸುರಿಯಿತು, ವರುಣರಾಜ ಮತ್ತು ದೇವತೆಗಳು ಈ ರೂಪದಲ್ಲಿ ಸನಾತನಕ್ಕೆ ಆಶೀರ್ವಾದ ನೀಡಿದರೋ ಎಂಬಂತಿತ್ತು.
ಈ ಸಂದರ್ಭದಲ್ಲಿ ಡಾ. ಸದ್ಗುರುಗಳು ಮತ್ತು ಸಂತರು ಅಠವಳೆ ಅವರ ಉತ್ತಮ ಆರೋಗ್ಯ, ವಿಪತ್ತುಗಳಿಂದ ಸಾಧಕರ ರಕ್ಷಣೆ, ಹಿಂದೂ ರಾಷ್ಟ್ರದ ಶೀಘ್ರ ಸ್ಥಾಪನೆ, ಶ್ರೀ ಸಿದ್ಧಿವಿನಾಯಕರು ಯಜ್ಞದಲ್ಲಿ ಪಾಲ್ಗೊಳ್ಳುವುದು, ರಾಜಮಾತಂಗಿ ಮಹಾಯಜ್ಞದ ಸುಗಮ ನಿರ್ವಹಣೆ, ದೇಶದ ರಕ್ಷಣೆ ಮತ್ತು ಜನರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.