ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಹಿಂದೂ ರಾಷ್ಟ್ರಕ್ಕಾಗಿ ಪರಾಕಾಷ್ಠೆಯ ಪ್ರಯತ್ನ ಮಾಡಿ ನಷ್ಟ ಮಾಡುವುದು ಸುಲಭ. ಆದರೆ ತಯಾರಿಸುವುದು ಕಠಿಣವಿರುತ್ತದೆ ಆದರೂ ನಮಗೆ ಪ್ರಯತ್ನದ ಪರಾಕಾಷ್ಠೆ ಮಾಡಿ ಸಾಧಕ ಹಾಗೂ ಹಿಂದೂ ರಾಷ್ಟ್ರವನ್ನು ರೂಪಿಸಲಿಕ್ಕಿದೆ.
ಹಿಂದೂ ರಾಷ್ಟ್ರಕ್ಕಾಗಿ ಪರಾಕಾಷ್ಠೆಯ ಪ್ರಯತ್ನ ಮಾಡಿ ನಷ್ಟ ಮಾಡುವುದು ಸುಲಭ. ಆದರೆ ತಯಾರಿಸುವುದು ಕಠಿಣವಿರುತ್ತದೆ ಆದರೂ ನಮಗೆ ಪ್ರಯತ್ನದ ಪರಾಕಾಷ್ಠೆ ಮಾಡಿ ಸಾಧಕ ಹಾಗೂ ಹಿಂದೂ ರಾಷ್ಟ್ರವನ್ನು ರೂಪಿಸಲಿಕ್ಕಿದೆ.
ಸದ್ಯ ಜಗತ್ತಿನಲ್ಲಿ ವಿವಿಧ ಸಾಂಕ್ರಾಮಿಕರೋಗಗಳ ಮಾಧ್ಯಮದಿಂದ ಅನೇಕ ಜನರು ಕಾಯಿಲೆ ಬೀಳುತ್ತಿದ್ದಾರೆ. ಆದುದರಿಂದ ‘ಸನಾತನದ ಸಾಧಕರು ಯಾವುದೇ ಜ್ವರಪೀಡಿತರಾಗಿ ಭಯಭೀತರಾಗಬಾರದು’, ಎಂದು ಶ್ರೀ ಜ್ವರಹರೇಶ್ವರನ ಪೂಜೆಯನ್ನು ಮಾಡಲಾಯಿತು. ಆ ಸಮಯದಲ್ಲಿ ಹೆಚ್ಚೆಚ್ಚು ಹಣ್ಣಿನರಸದ ಅಭಿಷೇಕವನ್ನು ಮಾಡಲಾಯಿತು.
ಆ ಸಿಂಹವು ಕಳೆದ ಜನ್ಮದಲ್ಲಿ ಸಾತ್ತ್ವಿಕ ಮನುಷ್ಯನಾಗಿದ್ದನು; ಆದರೆ ಅವನಿಗೆ ಶನಿಯ ಸಾಡೆಸಾತಿ ನಡೆದಿರುವಾಗ (ಶನಿಯ ತೊಂದರೆ ಪ್ರಾರಂಭವಾದುದರಿಂದ) ಅವನ ಬುದ್ಧಿಯು ಭ್ರಷ್ಟವಾಗಿ, ಅವನು ಓರ್ವ ನಿರಪರಾಧಿ ವ್ಯಕ್ತಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದನು.
“ಪರಾತ್ಪರ ಗುರು ದೇವರೆ, ನನಗೆ ಈ ಜನ್ಮದಲ್ಲಿಯೇ ಆಯುರ್ವೇದದ ಸೇವೆ ಮಾಡುವ ಅವಕಾಶ ಸಿಗಬಹುದೇ ? ಧನ್ವಂತರಿ ದೇವತೆಯ ಸೇವೆ ಮಾಡಲು ಸಿಗಬಹುದಲ್ಲವೇ ? ಈ ಸೇವೆಯನ್ನು ನನಗೆ ಕಲಿಯಲು ಸಾಧ್ಯವಾಗಲಿ”, ಎಂದು ಅವಳು ನಿರಂತರ ಪ್ರಾರ್ಥನೆ ಮಾಡುತ್ತಾ ಇರುತ್ತಾಳೆ’.
ಆ ಪ್ರಸಾದದಿಂದ ನಿನ್ನಲ್ಲಿನ ‘ನಾನು’ ಎಂಬುದು ಹೊರಗೆ ಹೋಗುತ್ತದೆ. ಭಗವಂತನಿಗೆ ನೈವೇದ್ಯವನ್ನು ತೋರಿಸುವುದರಿಂದ ಮನುಷ್ಯನು ಅವನ ಮುಂದೆ ನತಮಸ್ತಕನಾಗುತ್ತಾನೆ, ಅಹಂಕಾರರಹಿತನಾಗುತ್ತಾನೆ. ಅವನಿಗೆ ಸ್ವಚ್ಛ ಮತ್ತು ನಿರ್ಮಲ ಮನಸ್ಸಿನ ಅನುಭೂತಿ ಬರುತ್ತದೆ. ಇದೇ ನೈವೇದ್ಯ ಮತ್ತು ಪ್ರಸಾದದ ಮಹತ್ವವಾಗಿದೆ !
ಗುರುಗಳ ಸಂದೇಶವನ್ನು ಇತರರಿಗೆ ಕೊಡುವಾಗಲೂ ನಮ್ಮ ಸಾಧನೆಯಾಗಬೇಕು; ಆದುದರಿಂದ ನಾನು ಆ ಮೂರ್ತಿಕಾರನಿಗೆ, “ನಿಮಗೆ ಒಳಗಿನಿಂದ ಲಭಿಸುವ ಈ ದೈವಿ ಪ್ರೇರಣೆಯಿಂದ ತಾವು ಮೂರ್ತಿಗೆ ಬಣ್ಣವನ್ನು ಬಳಿಯಿರಿ (ಬಣ್ಣವನ್ನು ಕೊಡಿ)” ಎಂದು ಹೇಳಿದೆನು.
ಆಧ್ಯಾತ್ಮಿಕ ಸಾಮರ್ಥ್ಯವಿಲ್ಲದವರಿಗೆ ಸಂತರ ‘ಸಂತತ್ವ’ವನ್ನು ಗುರುತಿಸಲು ಸಾಧ್ಯವಿರುವುದಿಲ್ಲ, ಅವರು ಸಂತರನ್ನು ‘ಅವರು ಸಂತರಲ್ಲ’ ಎಂದು ಹೇಳುವುದು ಎಂದರೆ, ವೈದ್ಯಕೀಯ ಶಿಕ್ಷಣ ಇಲ್ಲದವರು ಒಬ್ಬ ವೈದ್ಯರನ್ನು ‘ಅವರು ವೈದ್ಯರಲ್ಲ’, ಎಂದು ಹೇಳುವ ಹಾಗೆ ಹಾಸ್ಯಾಸ್ಪದವಿದೆ.
ಒಮ್ಮೆ ತುಕಾಯಿಯವರು ಗಣೂನಿಗೆ “ನದಿಯಲ್ಲಿ ಧುಮುಕು” ಎಂದು ಆಜ್ಞೆ ಮಾಡಿದರು. ಗಣೂ ಧುಮುಕಿದನು. ಆದರೆ ಮೇಲೆ ಬರಲು ಗುರುಗಳು ಆಜ್ಞಾಪಿಸದೇ ಇದ್ದುದರಿಂದ ಅವನು ಹಾಗೆಯೇ ತಳದಲ್ಲಿಯೇ ಬಿದ್ದಿದ್ದನು ತುಕಾಯಿಯವರು ಕೂಗ ತೊಡಗಿದರು ಅದರಿಂದ ಜನರು ಒಟ್ಟಾದರು.
ಹೆಚ್ಚು ಆಧ್ಯಾತ್ಮಿಕ ಮಟ್ಟದವರು ಚಮತ್ಕಾರಗಳನ್ನು ಮಾಡಿದಾಗ ‘ಈಶ್ವರನು ಈ ಚಮತ್ಕಾರವನ್ನು ಮಾಡಿದನು’ ಎಂಬ ಅರಿವು ಇರುವುದರಿಂದ, ಈಶ್ವರನ ಬಗ್ಗೆ ಅವರ ಭಾವವು ಹೆಚ್ಚಾಗುತ್ತ ಹೋಗುತ್ತದೆ. ಅದರಿಂದ ಅವರ ಆಧ್ಯಾತ್ಮಿಕ ಮಟ್ಟವು ಹೆಚ್ಚಾಗುತ್ತ ಹೋಗುತ್ತದೆ.
ಪ್ರತಿಯೊಂದು ಮನೆತನದಲ್ಲಿ ಒಂದಿಲ್ಲೊಂದು ದೋಷ ಇದ್ದೇ ಇರುತ್ತದೆ. ಕೆಲವರಿಗೆ ಅದು ತಿಳಿಯುತ್ತದೆ ಮತ್ತು ಕೆಲವರಿಗೆ ಅದು ತಿಳಿಯುವುದಿಲ್ಲ. ನೌಕರಿ, ಉದ್ಯೋಗ, ವ್ಯವಸಾಯದಲ್ಲಿ ಯಶಸ್ಸು ಸಿಗದಿರುವುದು, ನಿತ್ಯವೂ ಏನಾದರೂ ಅಡಚಣೆ ಬರುತ್ತಿರುವುದು. ಇವೆಲ್ಲ ಅತೃಪ್ತ ಆತ್ಮಗಳ ದೋಷವಾಗಿರುತ್ತದೆ.