ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಸಾಧನೆಯ ವಿಷಯದಲ್ಲಿ ಮಾಡಿದ ಮಾರ್ಗದರ್ಶನ !

ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿ ಸಾಧಕರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಮೂಲ್ಯ ಸತ್ಸಂಗ ಲಭಿಸಿತು. ಆ ಸಂದರ್ಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನದ ಸೂತ್ರ ಗಳನ್ನು ಇಲ್ಲಿ ಕೊಡಲಾಗಿದೆ. ‘೨೬/೩೬ ರಂದು ಈ ಮಾರ್ಗದರ್ಶನದ ಕೆಲವು ಸೂತ್ರಗಳನ್ನು ನೋಡಿದೆವು. ಇಂದು ಅದರ ಮುಂದಿನ ಅಂಶಗಳನ್ನು ನೋಡೋಣ. (ಭಾಗ ೨) ೫. ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳಲ್ಲಿ ಕಾಲಕ್ಕನುಸಾರ ಬದಲಾವಣೆ ಮಾಡಲಾಗುತ್ತದೆ ! ಓರ್ವ ಸಾಧಕ : ಮಹಾಶಿವರಾತ್ರಿಯಂದು ಸನಾತನದ ಗ್ರಂಥಪ್ರದರ್ಶನ ಏರ್ಪಡಿಸಲಾಗಿತ್ತು. … Read more

ಮಹರ್ಷಿಗಳ ಆಜ್ಞೆಯಂತೆ ಕಾರ್ತಿಕೇಯನ ದರ್ಶನಕ್ಕಾಗಿ ‘ಸಂಡೂರ’ಗೆ ಹೋದಾಗ ಶ್ರೀಚಿತ್‌ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಅರಿವಾದ ಅಂಶಗಳು ಮತ್ತು ಬಂದಿರುವ ಅನುಭೂತಿಗಳು !

‘೩೦.೧.೨೦೨೧ ರಂದು ಶನಿವಾರವಿತ್ತು. ನಾವು (ನಾನು ಮತ್ತು ನನ್ನ ಜೊತೆಗೆ ಪ್ರವಾಸದಲ್ಲಿದ್ದ ೪ ಜನ ಸಾಧಕರು) ಅಂಜನಾದ್ರಿ ಬೆಟ್ಟದ ಮೇಲಿರುವ ಹನುಮಂತನ ಜನ್ಮಸ್ಥಾನಕ್ಕೆ ಅವನ ದರ್ಶನ ಪಡೆಯಲು ಹೊರಟೆವು. ನಾವು ಅಂಜನಾದ್ರಿಯ ಬೆಟ್ಟದ ಕೆಳಗಡೆ ತಲುಪಿದಾಗ ಅಲ್ಲಿ ತುಂಬ ಜನಸಂದಣಿಯಿತ್ತು. ಈ ಜನಸಂದಣಿ ನೋಡಿ ನಾವು ಅಲ್ಲಿಂದ ಹಿಂದಿರುಗಿದೆವು ಹಾಗೂ ಮರುದಿನ ಬೆಳಗ್ಗೆ ಬೇಗನೆ ಹೋಗುವುದೆಂದು ನಿರ್ಧರಿಸಿದೆವು. ಅಂಜನಾದ್ರಿಗೆ ಹೋಗಲು ೬೦೦ ಮೆಟ್ಟಿಲುಗಳಿದ್ದು ಅವುಗಳನ್ನು ಹತ್ತಲು ಸ್ವಲ್ಪ ತೊಂದರೆ ಆಗುತ್ತದೆ; ಆದ್ದರಿಂದ ನಾವು ನನಗಾಗಿ ಡೋಲಿ (ಟಿಪ್ಪಣಿ) … Read more

ಸ್ವಧರ್ಮ, ಸ್ವದೇಶ ಹಾಗೂ ಸ್ವಕುಲದ ಬಗ್ಗೆ ಅಭಿಮಾನವಿದ್ದ ಮಹಾರಾಣಾ ಪ್ರತಾಪ

ಜ್ಯೇಷ್ಠ ಶುಕ್ಲ ತೃತೀಯಾ (೨೯ ಜೂನ್‌ ೨೦೨೫) ರಂದು ಮಹಾರಾಣಾ ಪ್ರತಾಪ ಜಯಂತಿಯಿದೆ.

ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !

ಮೂರನೇ ಮಹಾಯುದ್ಧ, ನೆರೆ ಇತ್ಯಾದಿಗಳ ರೂಪದಲ್ಲಿನ ಮಹಾಭಯಂಕರ ಆಪತ್ಕಾಲದಿಂದ ಬದುಕುಳಿದರೆ ಮಾತ್ರ ನಾವು ಹಿಂದೂ ರಾಷ್ಟ್ರವನ್ನು ನೋಡಬಲ್ಲೆವು !

‘ಸನಾತನ ಪ್ರಭಾತದ ಚಂದಾದಾರರಾಗಿ !’

‘ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ ೪೦೦ ರೂ. ಹಾಗೂ ಬಿಡಿ ಪತ್ರಿಕೆ ಬೆಲೆ ೮ ರೂ. ಇದೆ. ಇದೆ. ಚೆಕ್‌ನ ಬದಲು ಡಿಮಾಂಡ್‌ ಡ್ರಾಫ್ಟ್ ಅಥವಾ ಮನಿಆರ್ಡರ್‌ ಮೂಲಕ ‘ಸಾಪ್ತಾಹಿಕ ಸನಾತನ ಪ್ರಭಾತ’ದ ಹೆಸರಿನಲ್ಲಿ ಇಲ್ಲಿ ಕೊಟ್ಟಿರುವ ವಿಳಾಸದಲ್ಲಿ ಕಳುಹಿಸಿರಿ.

ಗಾರ್ಗಿ, ಮೈತ್ರೈಯಿಯಂತೆ ಕಲಿಯುಗದಲ್ಲಿ ಹಿಂದೂ ಸಂಸ್ಕೃತಿ ರಕ್ಷಣೆ ಕಾರ್ಯ ಮಾಡುತ್ತಿರುವ ಡಾ. ಎಸ್‌.ಆರ್. ಲೀಲಾ.

ಡಾ. ಎಸ್‌ ಆರ್‌ ಲೀಲಾ ಅವರು ಸಂಸ್ಕೃತ ಮತ್ತು ಕನ್ನಡ ಸಾಹಿತ್ಯದ ಮೂಲಕ ಭಾರತೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ. ಅವರು ಅವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಹಲವಾರು ಉತ್ಕೃಷ್ಟವಾದ ಗ್ರಂಥಗಳನ್ನು ರಚಿಸಿದ್ದಾರೆ.