ಹೇಳಿದಷ್ಟೇ ಮಾಡುವ ಆಡಳಿತ !
ಮತಾಂಧರಿಗೆ ಲ್ಯಾಂಡ್ ಜಿಹಾದ್ ಮಾಡಲು ನಿಜವಾಗಿ ಧೈರ್ಯ ನೀಡುವವರು ಕಾಂಗ್ರೆಸ್ಸಿಗರು. ಅಂದಿನ ಕಾಂಗ್ರೆಸ್ ಸರಕಾರ ‘ವಕ್ಫ್ ಬೋರ್ಡ್ ಭಾರತದಲ್ಲಿ ಯಾವುದೇ ಭೂಮಿ ಯನ್ನು ವಶಪಡಿಸಿಕೊಳ್ಳಬಹುದು’, ಎನ್ನುವ ಕಾನೂನನ್ನು ಸಂಪೂರ್ಣ ದೇಶವನ್ನು ಮೋಸಗೊಳಿಸಿ ಕೇವಲ ಓಲೈಕೆಗಾಗಿ ಮಾಡಿದೆ.
ಮತಾಂಧರಿಗೆ ಲ್ಯಾಂಡ್ ಜಿಹಾದ್ ಮಾಡಲು ನಿಜವಾಗಿ ಧೈರ್ಯ ನೀಡುವವರು ಕಾಂಗ್ರೆಸ್ಸಿಗರು. ಅಂದಿನ ಕಾಂಗ್ರೆಸ್ ಸರಕಾರ ‘ವಕ್ಫ್ ಬೋರ್ಡ್ ಭಾರತದಲ್ಲಿ ಯಾವುದೇ ಭೂಮಿ ಯನ್ನು ವಶಪಡಿಸಿಕೊಳ್ಳಬಹುದು’, ಎನ್ನುವ ಕಾನೂನನ್ನು ಸಂಪೂರ್ಣ ದೇಶವನ್ನು ಮೋಸಗೊಳಿಸಿ ಕೇವಲ ಓಲೈಕೆಗಾಗಿ ಮಾಡಿದೆ.
ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳನ್ನು ಯೋಗ್ಯ ಸಮಯದಲ್ಲಿ ಆರಿಸದಿದ್ದರೆ ಅಥವಾ ನಿರ್ಧರಿಸಿದ ಸಮಯದಲ್ಲಿ ಮುಖ್ಯಮಂತ್ರಿಗಳ ಆಯ್ಕೆಯನ್ನು ಮಾಡಲು ಅಡಚಣೆಗಳು ಬರುತ್ತಿವೆ ಎಂದು ನಿರ್ಣಯವನ್ನು ನೀಡಿದರೆ, ಇಂತಹ ಸಮಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ತರಬಹುದು.
ಈ ದೀಪಗಳನ್ನು (ಲೆಡ್ ಲೈಟ್ಸ್) ಅರ್ಪಣೆ ಸ್ವರೂಪದಲ್ಲಿ ನೀಡಲು ಅಥವಾ ಅವುಗಳ ಖರೀದಿಗಾಗಿ ಧನರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಲು ಇಚ್ಛಿಸುವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇಲ್ಲಿ ಕೊಟ್ಟಿರುವ ಕ್ರಮಾಂಕಕ್ಕೆ ಸಂಪರ್ಕಿಸಬೇಕು.
ಸಪ್ತರ್ಷಿ ಜೀವ ನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳ ಆಜ್ಞೆಯಂತೆ ಇಲ್ಲಿನ ಸನಾತನದ ಆಶ್ರಮದಲ್ಲಿ ಫಾಲ್ಗುಣ ಕೃಷ್ಣ ದಶಮಿ, ಅಂದರೆ ೧೭ ಮಾರ್ಚ್ ಈ ದಿನದಂದು ಭಗವಾನ ಶಿವನ ಗುರುರೂಪ ವಾಗಿರುವ ಶ್ರೀ ದಕ್ಷಿಣಾಮೂರ್ತಿ ದೇವತೆಯ ಕೃಪೆಗಾಗಿ ‘ಮೇಧಾ ದಕ್ಷಿಣಾಮೂರ್ತಿ ಯಾಗ’ವು ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು.
ಸಾಧಕರೇ, ಮಾಯೆಯ ವಿಷಯಗಳಿಂದ ಸಿಗುವ ಕ್ಷಣಿಕ ಸುಖಕ್ಕಿಂತ ಸೇವೆಯಲ್ಲಿನ ಆನಂದವು ಅನಂತಪಟ್ಟು ಶ್ರೇಷ್ಠವಾಗಿರುವುದರಿಂದ ತಮ್ಮನ್ನು ಗುರುಸೇವೆಯಲ್ಲಿ ಸಮರ್ಪಿಸಿಕೊಳ್ಳಿ !’
‘ಯಾವ ದಿನ ಹಿಂದೂ ಸಮಾಜಕ್ಕೆ ಶ್ರೀರಾಮರ ವಿಸ್ಮರಣೆಯಾಗುವುದೋ, ಆ ದಿನ ಹಿಂದೂಸ್ಥಾನ ‘ರಾಷ್ಟ್ರವೆಂದು ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿರಲಾರದು. ರಾಮ ರಾಜ್ಯವು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಸಂಪೂರ್ಣ ಜಗತ್ತಿನಲ್ಲಿ ಎಲ್ಲಕ್ಕಿಂತ ಆದರ್ಶ ರಾಜ್ಯವ್ಯವಸ್ಥೆ ಇರುವ ರಾಜ್ಯವೆಂದು ಮನ್ನಣೆಯನ್ನು ಪಡೆದಿದೆ.