ಕೆನಡಾದ ನಾಗರಿಕರಿಗಾಗಿ ವೀಸಾ ನಿಲ್ಲಿಸಿದ ಭಾರತ !
ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ನ ಹತ್ಯೆಯ ನಂತರ ಕೆನಡಾ ಮತ್ತು ಭಾರತದಲ್ಲಿ ನಡುವೆ ನಡೆಯುತ್ತಿರುವ ವಿವಾದದಿಂದ ಈಗ ಭಾರತ ಕೆನಡಾದ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ಹೇಳಿದೆ.
ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ನ ಹತ್ಯೆಯ ನಂತರ ಕೆನಡಾ ಮತ್ತು ಭಾರತದಲ್ಲಿ ನಡುವೆ ನಡೆಯುತ್ತಿರುವ ವಿವಾದದಿಂದ ಈಗ ಭಾರತ ಕೆನಡಾದ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ಹೇಳಿದೆ.
ಕೆನಡಾ ಮತ್ತು ಭಾರತದ ಮಧ್ಯೆ ನಡೆಯುತ್ತಿರುವ ವಿವಾದದ ಮಧ್ಯೆ ಈಗ ಕೆನಡಾದ ಮುಸಲ್ಮಾನ ಸಂಘಟನೆ ಖಲಿಸ್ತಾನಿ ಸಿಖ್ ಗಳಿಗೆ ಬೆಂಬಲ ಘೋಷಿಸಿದೆ. “ನ್ಯಾಷನಲ್ ಕೌನ್ಸಿಲ್ ಆಫ ಕೆನಡಿಯನ್ ಮುಸ್ಲೀಂಸ್(ಎನ್.ಸಿ.ಸಿ.ಎಂ.) ಈ ಸಂಘಟನೆಯು “ಜಾಗತೀಕ ಸಿಖ್ ಸಂಘಟನೆ” ಜೊತೆಗೆ ಭಾರತದ ವಿರುದ್ದ ಕೆನಡಾ ಸರಕಾರಕ್ಕೆ ೪ ಬೇಡಿಕೆಗಳನ್ನು ಮುಂದಿಟ್ಟಿದೆ.
ಭಾರತದ ದುಷ್ಟತನದ ಬಗ್ಗೆ ಹೇಳಿಕೆ ನೀಡುವುದಕ್ಕಿಂತಲೂ ಭುಟ್ಟೊ ಇವರು ತಮ್ಮ ದೇಶದ ಉಳಿದಿರುವ ಮಾನಮರ್ಯಾದೆ ಕಾಪಾಡುವುದಕ್ಕಾಗಿ ಪ್ರಯತ್ನಿಸಬೇಕು ! ಇಂತಹ ಸಾಮಾನ್ಯ ವಿಷಯ ಕೂಡ ತಿಳಿಯದಿರುವಂತಹ ವ್ಯಕ್ತಿ ಒಂದು ಕಾಲದಲ್ಲಿ ವಿದೇಶಾಂಗ ಸಚಿವನಾಗಿದ್ದರೂ ಇದರಲ್ಲಿಯೇ ಎಲ್ಲವೂ ಅಡಕವಾಗಿದೆ !
‘ಬೋಟ್’ ಕಂಪನಿಗೆ ಅಭಿನಂದನೆಗಳು ! ಈಗ ಖಲಿಸ್ತಾನಿಗಳ ಮೇಲೆ ದೇಶದಲ್ಲೆಡೆಯಿಂದ ಬಹುಷ್ಕರ ಆರಂಭವಾದನಂತರ ಇದು ಎಲ್ಲರ ಗಮನಕ್ಕೆ ಬರುವುದು !
ಕೆನಡಾದಲ್ಲಿನ ಹಿಂದೂಗಳ ದೇವಸ್ಥಾನಗಳ ಮೇಲೆ ಖಾಲಿಸ್ತಾನವಾದಿಗಳಿಂದ ಸತತವಾಗಿ ಅಕ್ರಮಣಗಳಾಗುತ್ತಿರುವಾಗ ಈಗ ಭಾರತವೂ ಇಂತಹ ಮಾರ್ಗಸೂಚಿಯನ್ನು ಪ್ರಸಾರ ಮಾಡಿ ಕೆನಡಾಗೆ ಬುದ್ಧಿ ಕಲಿಸಬೇಕು !
ಇದರಿಂದ ಟ್ರುಡೊ ಸರಕಾರದ ಕಾರ್ಯಕ್ಷಮತೆ ಹಾಗೂ ಭಾರತದ್ವೇಷ ಗಮನಕ್ಕೆ ಬರುತ್ತದೆ ! ಇಂತಹ ಸರಕಾರವು ಭಾರತವನ್ನು ಆರೋಪಿಸಿ ಜಗತ್ತಿನೆದರು ನಗೆಪಾಟ್ಲಿಗಿಡಾಗುತ್ತಿದೆ !
ಪಂಜಾಬ್ ನ ಹಿಂದುಗಳನ್ನು ಹೆದರಿಸಲು ಕಾಂಗ್ರೆಸ್ ಖಲಿಸ್ತಾನಿ ಭಯೋತ್ಪಾದಕ ಭಿಂದ್ರನ್ವಾಲೆ ಇವನನ್ನು ಮುಂದಿಟ್ಟರು. ಖಲಿಸ್ತಾನದ ಸೂತ್ರ ಕಾಂಗ್ರೆಸ್ಸಿಗರು ರಾಜಕೀಯ ಲಾಭಕ್ಕಾಗಿ ಮುಂದೆ ತಂದರು.
ಜೂನ್ನಲ್ಲಿ ಕೆನಡಾದ ಸರ್ರೆ ನಗರದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿ ಕೆನಡಾದ ಭಾರತೀಯ ಉಚ್ಚಾಯುಕ್ತರನ್ನು 5 ದಿನಗಳೊಳಗೆ ದೇಶವನ್ನು ತೊರೆಯುವಂತೆ ಆದೇಶಿಸಿದೆ.
ಶ್ರೀಲಂಕಾ ಮತ್ತೊಮ್ಮೆ ಚೀನಾದ ಬೇಹುಗಾರಿಕಾ ಹಡಗಿಗೆ ಕೊಲಂಬೊ ಬಂದರಿನಲ್ಲಿ ನಿಲ್ಲಿಸಲು ಅನುಮತಿ ನೀಡಿ ಭಾರತಕ್ಕೆ ದ್ರೋಹವೆಸಗಿದೆ. ಕಳೆದ ವರ್ಷವೂ ಭಾರತದ ವಿರೋಧದ ನಂತರ ಶ್ರೀಲಂಕಾ ಚೀನಾದ ಬೇಹುಗಾರಿಕೆ ಮಾಡುವ ಹಡಗನ್ನು ಹಂಬನಟೊಟಾ ಬಂದರಿನಲ್ಲಿ ನಿಲ್ಲಿಸುವ ಅನುಮತಿ ನೀಡಿತ್ತು.
ಭಾರತೀಯ ನೌಕಾಪಡೆಯು ತನ್ನ ಬಲವನ್ನು ವೇಗವಾಗಿ ಹೆಚ್ಚಿಸುತ್ತಿದೆ. 68 ಹೊಸ ಯುದ್ಧನೌಕೆಗಳನ್ನು ಖರೀದಿಸಲು ಬೇಡಿಕೆ ಇಡಲಾಗಿದೆ. ಇದಕ್ಕಾಗಿ 2 ಲಕ್ಷ ಕೋಟಿ ಖರ್ಚು ಮಾಡಲಾಗುವುದು. ಹಿಂದಿ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಸವಾಲುಳೇ ಇದಕ್ಕೆ ಕಾರಣವಾಗಿದೆ.