‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ಹಿಂದೂ ರಾಷ್ಟ್ರ: ಆಕ್ಷೇಪ-ಖಂಡನೆ’ ಎಂಬ ‘ಇ-ಬುಕ್’ ಲೋಕಾರ್ಪಣೆ !
‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ಹಿಂದೂ ರಾಷ್ಟ್ರ: ಆಕ್ಷೇಪ-ಖಂಡನೆ’ ಎಂಬ ‘ಇ-ಬುಕ್’ ಲೋಕಾರ್ಪಣೆ !
‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ಹಿಂದೂ ರಾಷ್ಟ್ರ: ಆಕ್ಷೇಪ-ಖಂಡನೆ’ ಎಂಬ ‘ಇ-ಬುಕ್’ ಲೋಕಾರ್ಪಣೆ !
ಭಾರತದಲ್ಲಿ ಗುರು-ಶಿಷ್ಯ ಪರಂಪರೆ ಇರುವಾಗಲೇ ವಿಶ್ವಗುರು ಆಗಿತ್ತು. ಆ ಕಾಲದಲ್ಲಿ ಅಸಂಖ್ಯಾತ ಗ್ರಂಥಗಳನ್ನು ಬರೆಯಲಾಯಿತು. ವಿದೇಶಗಳಿಂದ ಮಕ್ಕಳು ಇಲ್ಲಿಗೆ ಕಲಿಯಲು ಬರುತ್ತಿದ್ದರು ಆದರೆ ಈಗ ಅದರ ವಿರುದ್ಧ ಘಟಿಸುತ್ತಿದೆ. ೮ ಲಕ್ಷದ ೮೦ ಸಾವಿರ ಭಾರತೀಯರು ವಿದೇಶದಲ್ಲಿ ಕಲಿಯುತ್ತಿದ್ದಾರೆ ಮತ್ತು ಕಾಲಾಂತರದಲ್ಲಿ ಅವರು ಅಲ್ಲಿಯೇ ನೆಲೆಯೂರಲಿದ್ದಾರೆ.
ಭಾರತದಲ್ಲಿನ ಇಸ್ಲಾಮಿ ಅರ್ಥವ್ಯವಸ್ಥೆಯನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಕಾಶ್ಮೀರದಲ್ಲಿನ ಕೇಸರಿಯ ಕೃಷಿ, ಹಿಮಾಚಲ ಪ್ರದೇಶದ ಸೆಬುವಿನ ಕೃಷಿ, ರಾಜಸ್ಥಾನದಲ್ಲಿನ ತಿನಿಸುಗಳ ಉದ್ಯೋಗ, ಉತ್ತರಪ್ರದೇಶದಲ್ಲಿನ ಪಾನ ಮಸಾಲಾ ಉದ್ಯೋಗ, ಗುಜರಾತಿನ ಎಣ್ಣೆಯ ಉದ್ಯೋಗ, ಕರ್ನಾಟಕದಲ್ಲಿನ ಚಂದನದ ಕೃಷಿ, ಕೇರಳದಲ್ಲಿನ ತೆಂಗಿನಕಾಯಿಯ ಕೃಷಿ ಇತ್ಯಾದಿ ಮಹತ್ವದ ಅರ್ಥವ್ಯವಸ್ಥೆಯು ಮುಸಲ್ಮಾನರ ಬಳಿ ಇದೆ.
ಇಂತಹ ಸಾಮಾಜಿಕ ದುಷ್ಪವೃತ್ತಿಯ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಡುವುದಕ್ಕಾಗಿ ೨೦೧೭ ರಲ್ಲಿ ಅಕ್ಷಯ ತದಿಗೆಯ ಶುಭ ಮುಹೂರ್ತದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಸುರಾಜ್ಯ ಅಭಿಯಾನ ಆರಂಭವಾಯಿತು.
೧ ಸಾವಿರದ ೩೦೦ ವರ್ಷಗಳಿಗಿಂತ ಹೆಚ್ಚು ಪ್ರಾಚೀನವಾದ ಮದುರೈ ಮಧೀನಮ್ನ ೨೯೩ ನೇ ಮಠಾಧಿಪತಿಗಳಾದ ಶ್ರೀ ಲಾ ಶ್ರೀ ಹರಿಹರ ಜ್ಞಾನ ಸಂಬಂಧ ದೆಸಿಕ ಸ್ವಾಮಿ ಇವರು ಸಮಿತಿಯ ಕಾರ್ಯಕ್ಕೆ ಆಶೀರ್ವಾದ ನೀಡಿದರು.
2018 ರಲ್ಲಿ, ಜಮ್ಮುವಿನ ರಸಾನಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದ ನಕಲಿ ಅತ್ಯಾಚಾರ ಪ್ರಕರಣವನ್ನು ವಿಶ್ವಾದ್ಯಂತ ‘ಕಠುವಾ ಅತ್ಯಾಚಾರ’ ಪ್ರಕರಣ ಎಂದು ಪ್ರಚಾರ ಮಾಡಲಾಯಿತು ಮತ್ತು ಪಿತೂರಿಯಿಂದ ಹಿಂದೂಗಳನ್ನು ಸಿಲುಕಿಸಿ ಅಪಕೀರ್ತಿಗೊಳಿಸಲಾಯಿತು. ದೇಶಾದ್ಯಂತ ಜಾತ್ಯತೀತರು, ಬಾಲಿವುಡ್ ನಟರು ಮತ್ತು ಹಿಂದೂ-ವಿರೋಧಿಗಳು ಈ ಪ್ರಕರಣವನ್ನು ವಿಶ್ವಾದ್ಯಂತದ ಹಿಂದೂಗಳನ್ನು ನಿಂದಿಸಲು ಬಳಸಿಕೊಂಡರು.
ಮೊಘಲರ ಒಬ್ಬನೇ ಒಬ್ಬ ಬಾದಶಹ ಕೂಡ ಯಾವುದೇ ಮಾನವೀಯತೆಯ ಕಾರ್ಯ ಮಾಡಿಲ್ಲ. ಮೊಗಲ ಬಾದಶಹರ ಕ್ರೂರತೆ ಗುರುತಾಗಿದೆ. ತದ್ವಿರುದ್ಧ ಛತ್ರಪತಿ ಶಿವಾಜಿ ಮಹಾರಾಜ, ಛತ್ರಪತಿ ಸಂಭಾಜಿ ಮಹಾರಾಜ ಇವರು ರಾಷ್ಟ್ರಧರ್ಮ ಮತ್ತು ಸಂಪೂರ್ಣ ಮಾನವನ ಕಲ್ಯಾಣಕ್ಕಾಗಿ ಕಾರ್ಯ ಮಾಡಿದ್ದಾರೆ.
‘ಗಡ್-ದುರ್ಗ ಸಂರಕ್ಷಣಾ ಮೋರ್ಚಾ’ ಮತ್ತು ಮುಂಬರುವ ಚಿತ್ರ ‘ಸುಭೇದಾರ್’ ವೀಡಿಯೊಗಳನ್ನು ಸಹ ಪ್ರದರ್ಶಿಸಲಾಯಿತು.
ಭಾರತ ಸ್ವತಂತ್ರ ಆದ ನಂತರ ಸರಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ನಿಂತಿಲ್ಲ. ಸರಕಾರಿ ಕಚೇರಿಗಳು, ಶಾಲೆಗಳು ಇವುಗಳಲ್ಲಿ ಯೋಗ ಮತ್ತು ಅಧ್ಯಾತ್ಮದ ಶಿಕ್ಷಣ ನೀಡಿದರೆ ಭ್ರಷ್ಟಾಚಾರ ತಡೆಯಬಹುದು. ಆಧ್ಯಾತ್ಮ ಇದು ಭಾರತದ ಶಕ್ತಿಯಾಗಿದೆ. ಸರಕಾರ ಇದರ ಕಡೆಗೆ ಗಮನ ನೀಡುವುದು ಅವಶ್ಯಕ ಇದೆ.
ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೊದಲ ಸೆಶನ್ಸ್ ನಲ್ಲಿ ‘ಕರ್ನಾಟಕದಲ್ಲಿನ ನ್ಯಾಯವಾದಿ ಪಿ. ಕೃಷ್ಣಮೂರ್ತಿ ಇವರನ್ನು ನೋಡಿದರೆ ಏನು ಅನಿಸುತ್ತದೆ ?’ ಎಂದು ಸೂಕ್ಷ್ಮ ಪ್ರಯೋಗ ಮಾಡಲಾಯಿತು. ಆ ಸಮಯದಲ್ಲಿ ಸಭಾಗೃಹದಲ್ಲಿನ ಹೆಚ್ಚಿನ ಹಿಂದುತ್ವನಿಷ್ಠರಿಗೆ ನ್ಯಾಯವಾದಿ ಪಿ. ಕೃಷ್ಣಮೂರ್ತಿ ಇವರನ್ನು ನೋಡಿದರೆ ಆನಂದ ಅನಿಸಿತು ಎಂದು ಹೇಳಿದರು.