ಉತ್ತರ ಪ್ರದೇಶದಲ್ಲಿ ಮತಾಂತರದ ಷಡ್ಯಂತ್ರ ಬಹಿರಂಗ : ಗಾಜಿಯಾಬಾದ್ ೩ ಮತಾಂಧರ ಬಂಧನ
ಸರಕಾರ ಮತಾಂಧರು ಈ ರೀತಿಯ ಧೈರ್ಯ ಮಾಡದಂತೆ ಅಂಕುಶ ಇಡುವುದು ಅವಶ್ಯಕವಾಗಿದೆ !
ಸರಕಾರ ಮತಾಂಧರು ಈ ರೀತಿಯ ಧೈರ್ಯ ಮಾಡದಂತೆ ಅಂಕುಶ ಇಡುವುದು ಅವಶ್ಯಕವಾಗಿದೆ !
ನಿಷೇಧಿತ ‘ಇಸ್ಲಾಮಿಕ್ ಸ್ಟೇಟ್’ ಈ ಭಯೋತ್ಪಾದಕ ಸಂಘಟನೆಯಲ್ಲಿ ಯುವಕರನ್ನು ಸೇರಿಸಲು ಜುಬೇರ ನೂರ್ ಮಹಮ್ಮದ್ ಶೇಖ ಇವನು ಸಾಮಾಜಿಕ ಜಾಲತಾಣದಲ್ಲಿ ಯುವಕರ ಬ್ರೈನ್ ವಾಶ್ ಮಾಡುತ್ತಿದ್ದನು. ಜುಬೇರ್ ನನ್ನು ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ.) ಪುಣೆಯ ಕೊಂಡವಾ ಪ್ರದೇಶದಿಂದ ಬಂದಿಸಲಾಗಿದೆ.
ಬಂಗಾಳದಲ್ಲಿ ಜುಲೈ ೮ ರಂದು ೨೨ ಜಿಲ್ಲೆಗಳಲ್ಲಿ ೬೪ ಸಾವಿರ ೮೭೪ ಗ್ರಾಮ ಪಂಚಾಯತಿ ಸ್ಥಾನಕ್ಕಾಗಿ ಚುನಾವಣೆ ನಡೆಯಿತು. ಈ ಚುನಾವಣೆ ಘೋಷಣೆ ಆದಾಗಿನಿಂದ ಇಲ್ಲಿ ಹಿಂಸಾಚಾರ ಆರಂಭವಾಗಿತ್ತು ಮತ್ತು ಅದು ಪ್ರತ್ಯಕ್ಷ ಮತದಾನದ ದಿನದಂದು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿತು.
ರಾಜ್ಯದ ನವಸಾರಿ ಜಿಲ್ಲೆಯಲ್ಲಿ ಲವ್ ಜಿಹಾದ್ ನ ಒಂದು ವಿಚಿತ್ರ ಪ್ರಕರಣ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಕುಖ್ಯಾತ ಗೂಂಡಾ ಮತ್ತು ವಿವಾಹಿತ ಅಸೀಮ್ ಶೇಖ್ ಓರ್ವ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ಅವಳೊಂದಿಗೆ ವಿವಾಹವಾಗುವ ಆಶ್ವಾಸನೆಯನ್ನು ನೀಡಿ ಅವಳ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದನು.
ಬಂಗಾಳದ `ಇಂಡಿಯನ್ ಸೆಕ್ಯುಲರ್ ಫ್ರಂಟ’ನ (ಐ.ಎಸ್.ಎಫ್.) ಶಾಸಕ ನೌಶಾದ ಸಿದ್ಧಕಿ ಮದುವೆಯ ಆಮಿಷವೊಡ್ಡಿ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಮಾಡಿರುವ ಆರೋಪವಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಸಿದ್ಧಕಿಯ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಹಿಂದೂ ರಾಷ್ಟ್ರದ ವಿಷಯದಲ್ಲಿ ಯಾರಾದರೂ ಹೇಳಿಕೆ ನೀಡಿದಾಗ `ಪ್ರಜಾಪ್ರಭುತ್ವ ಅಪಾಯದಲ್ಲಿದೆ’, ಎಂದು ಕೂಗುವ ಪ್ರಗತಿಪರರು ಈಗ ಭಾರತದಲ್ಲಿ ಶರೀಯತ ಆಡಳಿತ ಜಾರಿಯಾಗುವ ಮೌಲಾನರ ಹೇಳಿಕೆಯ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ ಎನ್ನುವುದನ್ನು ಗಮನಿಸಿರಿ !
ಒಂದು ವಾರದ ಹಿಂದೆ ಇಲ್ಲಿ ಸಲವಾನ್ ಮೇಮಿಕ್ ಈ ವ್ಯಕ್ತಿ ನ್ಯಾಯಾಲಯದ ಅನುಮತಿ ಪಡೆದು ಕುರಾನ್ ಸುಟ್ಟು ಹಾಕಿದ್ದನು.
ಉತ್ತರಖಂಡದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆಗಳು ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !
ತೆಲಂಗಾಣದ ಸಿದ್ದಿಪೇಟ ಜಿಲ್ಲೆಯ ಗಜವೇಲ ಪಟ್ಟಣದಲ್ಲಿ ಮುಸಲ್ಮಾನ ವ್ಯಕ್ತಿಯು ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಯ ಹತ್ತಿರ ಮೂತ್ರ ವಿಸರ್ಜನೆ ಮಾಡಿದ್ದರಿಂದ ಸಮೂಹವು ಅವನಿಗೆ ಧರ್ಮದೇಟು ನೀಡಿದರು. ಹಾಗೆಯೇ ಅವನ ಮೆರವಣಿಗೆ ನಡೆಸಿದರು.
ಬಹುನಿರೀಕ್ಷಿತ ಚಲನಚಿತ್ರ ‘೭೨ ಹೂರೆ’ ಬಿಡುಗಡೆ ಆಗುವ ಮೊದಲೇ ಚಲನಚಿತ್ರ ನಿರ್ದೇಶಕ ಸಂಜಯ ಪೂರಣಸಿಂಹ ಚೌಹಾನ ಇವರಿಗೆ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ನೀಡಲಾಗುತ್ತಿದೆ. ಈ ಚಲನಚಿತ್ರ ಮುಂಬಯಿಲ್ಲಿನ ಭಯೋತ್ಪಾದಕ ದಾಳಿಯ ಮೇಲೆ ಆಧಾರಿತವಾಗಿದೆ.