ನೂಹ್ ಹಿಂಸಾಚಾರವನ್ನು ವಿರೋಧಿಸಿದ ಸೊಹನಾ (ಹರಿಯಾಣಾ)ದಲ್ಲಿ ೩ ಹಿಂದೂಗಳ ಮೇಲೆ ಗುಂಡಿನ ದಾಳಿ !

‘ಅಲ್ಲಾಹು ಅಕ್ಬರ್’ ಘೋಷಣೆ !

ನೂಹ್ (ಹರಿಯಾಣ) – ಜುಲೈ ೩೧ ರಂದು ನೂಹ್‌ನಲ್ಲಿ ನಡೆದ ಹಿಂಸಾಚಾರವನ್ನು ನಿಷೇಧಿಸಲು ಕೆಲವು ಹಿಂದೂಗಳು ಗುರುಗ್ರಾಮ್ ನ ಸೋಹ್ನನಾ ಪಟ್ಟಣದ ಅಂಬೇಡ್ಕರ್ ಚೌಕ್‌ನಲ್ಲಿ ಜಮಾಯಿಸಿದರು. ಈ ವೇಳೆ ಮತಾಂಧರು ಕಲ್ಲು ತೂರಾಟ ನಡೆಸಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆಗಳನ್ನು ಕೂಗಲಾಯಿತು. ಈ ವೇಳೆ ೩ ಹಿಂದೂ ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯ ಹಿಂದೆ ಹಾಕಂ, ವಾಸಿಂ, ಅಕ್ರಮ್, ಯಾಸಿನ್ ಮತ್ತು ಅವರ ಸ್ನೇಹಿತರ ಕೈವಾಡ ಇದೆ ಎಂಬುದು ಬೆಳಕಿಗೆ ಬಂದಿದೆ. ಈ ದಾಳಿಯ ಹಿಂದೆ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್‌ನ ಸ್ಥಳೀಯ ಮುಖಂಡರ ಕೈವಾಡವಿರುವುದು ಕೂಡ ಬೆಳಕಿಗೆ ಬಂದಿದೆ. ಜಾವೇದ್ ಅಹ್ಮದ್, ಮಮ್ಮನ್ ಖಾನ್ ಮತ್ತು ಅಫ್ತಾಬ್ ಎಂದು ಈ ನಾಯಕರ ಹೆಸರುಗಳಿವೆ. (ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಅಂತಹ ಮತಾಂಧ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಗಮನಿಸಿ ! – ಸಂಪಾದಕರು)

ಸಂಪಾದಕೀಯ ನಿಲುವು

ಶಾಂತಿಯ ಸಂದೇಶವನ್ನು ನೀಡುವ ಧರ್ಮದ ಅನುಯಾಯಿಗಳು ಈ ರೀತಿ ಹಿಂಸಾಚಾರಕ್ಕೆ ಏಕೆ ಮುಂದಾಗುತ್ತಿದ್ದಾರೆ ? ಈ ತರ್ಕದ ವಿರುದ್ಧ ಹೋರಾಡಲು ಸಂತೋಷ ಪಡುವ ಪ್ರಗತಿ (ಅಧೋಗತಿ) ಪರರಿಗೆ ಅಂತಹ ಪ್ರಶ್ನೆ ಏಕೆ ಉದ್ಭವಿಸುವುದಿಲ್ಲ?