‘ಅಲ್ಲಾಹು ಅಕ್ಬರ್’ ಘೋಷಣೆ !

ನೂಹ್ (ಹರಿಯಾಣ) – ಜುಲೈ ೩೧ ರಂದು ನೂಹ್ನಲ್ಲಿ ನಡೆದ ಹಿಂಸಾಚಾರವನ್ನು ನಿಷೇಧಿಸಲು ಕೆಲವು ಹಿಂದೂಗಳು ಗುರುಗ್ರಾಮ್ ನ ಸೋಹ್ನನಾ ಪಟ್ಟಣದ ಅಂಬೇಡ್ಕರ್ ಚೌಕ್ನಲ್ಲಿ ಜಮಾಯಿಸಿದರು. ಈ ವೇಳೆ ಮತಾಂಧರು ಕಲ್ಲು ತೂರಾಟ ನಡೆಸಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆಗಳನ್ನು ಕೂಗಲಾಯಿತು. ಈ ವೇಳೆ ೩ ಹಿಂದೂ ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯ ಹಿಂದೆ ಹಾಕಂ, ವಾಸಿಂ, ಅಕ್ರಮ್, ಯಾಸಿನ್ ಮತ್ತು ಅವರ ಸ್ನೇಹಿತರ ಕೈವಾಡ ಇದೆ ಎಂಬುದು ಬೆಳಕಿಗೆ ಬಂದಿದೆ. ಈ ದಾಳಿಯ ಹಿಂದೆ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ನ ಸ್ಥಳೀಯ ಮುಖಂಡರ ಕೈವಾಡವಿರುವುದು ಕೂಡ ಬೆಳಕಿಗೆ ಬಂದಿದೆ. ಜಾವೇದ್ ಅಹ್ಮದ್, ಮಮ್ಮನ್ ಖಾನ್ ಮತ್ತು ಅಫ್ತಾಬ್ ಎಂದು ಈ ನಾಯಕರ ಹೆಸರುಗಳಿವೆ. (ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಅಂತಹ ಮತಾಂಧ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಗಮನಿಸಿ ! – ಸಂಪಾದಕರು)
3 Hindus were shot during protest in Sohna against Nuh violence, a mob led by Hakam and Akram shouting ‘Allah-hu-Akbar’ attacked protestorshttps://t.co/HoNLbxbuxz
— OpIndia.com (@OpIndia_com) August 6, 2023
ಸಂಪಾದಕೀಯ ನಿಲುವುಶಾಂತಿಯ ಸಂದೇಶವನ್ನು ನೀಡುವ ಧರ್ಮದ ಅನುಯಾಯಿಗಳು ಈ ರೀತಿ ಹಿಂಸಾಚಾರಕ್ಕೆ ಏಕೆ ಮುಂದಾಗುತ್ತಿದ್ದಾರೆ ? ಈ ತರ್ಕದ ವಿರುದ್ಧ ಹೋರಾಡಲು ಸಂತೋಷ ಪಡುವ ಪ್ರಗತಿ (ಅಧೋಗತಿ) ಪರರಿಗೆ ಅಂತಹ ಪ್ರಶ್ನೆ ಏಕೆ ಉದ್ಭವಿಸುವುದಿಲ್ಲ? |
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ