‘ಅಲ್ಲಾಹು ಅಕ್ಬರ್’ ಘೋಷಣೆ !

ನೂಹ್ (ಹರಿಯಾಣ) – ಜುಲೈ ೩೧ ರಂದು ನೂಹ್ನಲ್ಲಿ ನಡೆದ ಹಿಂಸಾಚಾರವನ್ನು ನಿಷೇಧಿಸಲು ಕೆಲವು ಹಿಂದೂಗಳು ಗುರುಗ್ರಾಮ್ ನ ಸೋಹ್ನನಾ ಪಟ್ಟಣದ ಅಂಬೇಡ್ಕರ್ ಚೌಕ್ನಲ್ಲಿ ಜಮಾಯಿಸಿದರು. ಈ ವೇಳೆ ಮತಾಂಧರು ಕಲ್ಲು ತೂರಾಟ ನಡೆಸಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆಗಳನ್ನು ಕೂಗಲಾಯಿತು. ಈ ವೇಳೆ ೩ ಹಿಂದೂ ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯ ಹಿಂದೆ ಹಾಕಂ, ವಾಸಿಂ, ಅಕ್ರಮ್, ಯಾಸಿನ್ ಮತ್ತು ಅವರ ಸ್ನೇಹಿತರ ಕೈವಾಡ ಇದೆ ಎಂಬುದು ಬೆಳಕಿಗೆ ಬಂದಿದೆ. ಈ ದಾಳಿಯ ಹಿಂದೆ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ನ ಸ್ಥಳೀಯ ಮುಖಂಡರ ಕೈವಾಡವಿರುವುದು ಕೂಡ ಬೆಳಕಿಗೆ ಬಂದಿದೆ. ಜಾವೇದ್ ಅಹ್ಮದ್, ಮಮ್ಮನ್ ಖಾನ್ ಮತ್ತು ಅಫ್ತಾಬ್ ಎಂದು ಈ ನಾಯಕರ ಹೆಸರುಗಳಿವೆ. (ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಅಂತಹ ಮತಾಂಧ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಗಮನಿಸಿ ! – ಸಂಪಾದಕರು)
3 Hindus were shot during protest in Sohna against Nuh violence, a mob led by Hakam and Akram shouting ‘Allah-hu-Akbar’ attacked protestorshttps://t.co/HoNLbxbuxz
— OpIndia.com (@OpIndia_com) August 6, 2023
ಸಂಪಾದಕೀಯ ನಿಲುವುಶಾಂತಿಯ ಸಂದೇಶವನ್ನು ನೀಡುವ ಧರ್ಮದ ಅನುಯಾಯಿಗಳು ಈ ರೀತಿ ಹಿಂಸಾಚಾರಕ್ಕೆ ಏಕೆ ಮುಂದಾಗುತ್ತಿದ್ದಾರೆ ? ಈ ತರ್ಕದ ವಿರುದ್ಧ ಹೋರಾಡಲು ಸಂತೋಷ ಪಡುವ ಪ್ರಗತಿ (ಅಧೋಗತಿ) ಪರರಿಗೆ ಅಂತಹ ಪ್ರಶ್ನೆ ಏಕೆ ಉದ್ಭವಿಸುವುದಿಲ್ಲ? |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!