
ಇಂದೂರ (ಮಧ್ಯಪ್ರದೇಶ) – ಇಸ್ಲಾಂ ಸ್ವೀಕರಿಸು, ಇಲ್ಲವಾದರೆ ನಿನ್ನ ಮಗಳನ್ನು ಮಾರುತ್ತೇನೆ, ಎಂದು ಅಭಿಯಂತಾ ಸೈಯ್ಯದ ಇಮ್ತಿಯಾಜನು ಓರ್ವ ಹಿಂದುವಿಗೆ ಬೆದರಿಕೆ ಹಾಕಿದ್ದಾನೆ. ಇಮ್ತಿಯಾಜ ಭಾಗ್ಯನಗರ (ಹೈದ್ರಾಬಾದ) ದಲ್ಲಿ ‘ಮಾಹಿತಿ ಮತ್ತು ತಂತ್ರಜ್ಞಾನ(ಐಟಿ)’ ಕಂಪನಿಯಲ್ಲಿ ಅಭಿಯಂತನಿದ್ದಾನೆ. ಈ ಪ್ರಕರಣದಲ್ಲಿ ದಯಾರಾಮ ಗೌರ ಇವರು ಇಮ್ತಿಯಾಜ ವಿರುದ್ಧ ವಿಜಯನಗರದ ಪೊಲೀಸರಲ್ಲಿ ದೂರು ದಾಖಲಿಸಿದ್ದು ಪೊಲೀಸರು ಅವನನ್ನು ಬಂಧಿಸಿದ್ದಾರೆ.
ಇಂದೂರನಲ್ಲಿ ವಾಸಿಸುವ ಹಿಂದೂ ಯುವತಿ ನೌಕರಿಗಾಗಿ ಭಾಗ್ಯನಗರಕ್ಕೆ ಹೋಗಿದ್ದಳು. ಅಲ್ಲಿ ಅವಳಿಗೆ ಇಮ್ತಿಯಾಜನ ಪರಿಚಯವಾಯಿತು. ಅನಂತರ ಅವರಿಬ್ಬರೂ ಮದುವೆ ಮಾಡಿಕೊಂಡಿದ್ದರು. ಗೌರ್ ಇವರು ತಮ್ಮ ದೂರಿನಲ್ಲಿ, ಇಮ್ತಿಯಾಜನು ಅವರ ಮಗಳಿಗೆ ಕೂಡಿ ಹಾಕಿ ಮದುವೆ ಮಾಡಿಕೊಂಡನು. ಆತ ಈಗ 2 ಲಕ್ಷ ರೂಪಾಯಿಗಳನ್ನು ಕೇಳುತ್ತಿದ್ದಾನೆ. ಇಷ್ಟೇ ಅಲ್ಲದೆ, ಅವನು ಮಗಳ ಅಶ್ಲೀಲ ಛಾಯಾತ್ರಗಳು ಮತ್ತು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಗೌರ ಇವರ ಸಂಪೂರ್ಣ ಕುಟುಂಬದವನ್ನೇ ಮತಾಂತರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮತಾಂತರಗೊಳ್ಳದಿದ್ದರೆ ಮಗಳನ್ನು ಮಾರುವುದಾಗಿ ಬೆದರಿಕೆ ಒಡ್ಡಿದ್ದಾನೆ.
ಸಂಪಾದಕೀಯ ನಿಲುವುಮತಾಂಧರು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ, ಅವರು ತಮ್ಮ ಮತಾಂಧತೆ ಮತ್ತು ಹಿಂದೂದ್ವೇಷವನ್ನು ಎಂದೂ ಬಿಡುವುದಿಲ್ಲ, ಎಂಬುದೇ ಈ ಘಟನೆಯಿಂದ ಗಮನಕ್ಕೆ ಬರುತ್ತದೆ ! ಹಿಂದೂಗಳ ಮೇಲಿನ ಅತ್ಯಾಚಾರಗಳನ್ನು ತಡೆಯಲು ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !